ಭಟ್ಕಳ : ಪ್ರತಿಷ್ಠಿತ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಹಕಾರಿ ಬ್ಯಾಂಕ್ (ಕಾಸ್ಕಡ್)ನಿರ್ದೇಶಕರಾಗಿ ಇಲ್ಲಿನ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರು ಹಾಗೂ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಆಯ್ಕೆಯಾಗಿದ್ದಾರೆ .ಬೆಂಗಳೂರಿನ ಕಾಸ್ಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅತ್ಯಂತ ಪ್ರಬಲ ಸ್ಪರ್ಧೆಯೊಡ್ಡಿದ ಕುಮಟಾ ಅಭ್ಯರ್ಥಿ ಭುವನ್ ನಾಗರಾಜ್ ಅವರಿಂದ 1ಮತದ ಅಂತರದಿಂದ … [Read more...] about ಕಾಸ್ಕಡ್ ಬ್ಯಾಂಕ್ ನಿರ್ದೇಶಕರಾಗಿ ಶಾಸಕ ಸುನೀಲ ನಾಯ್ಕ ಆಯ್ಕೆ
ಶಾಸಕ ಸುನಿಲ್ ನಾಯ್ಕ
ಕಾಯ್ಕಿಣೆ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಶಾಸಕರ ತಂಡ ಗೆಲುವಿನ ಕೇಕೆ
ಭಟ್ಕಳ: ವ್ಯವಸಾಯ ಸೇವಾ ಸಹಕಾರಿ ಸಂಘ ಕಾಯ್ಕಿಣಿಯ ಚುನಾವಣೆಯಲ್ಲಿ ಹಾಲಿ ಆಡಳಿತ ಮಂಡಳಿಯಲ್ಲಿರುವ ಎಲ್ಲಾ ೧೨ ಸದಸ್ಯರು ಮರು ಆಯ್ಕೆಯಾಗುವ ಮೂಲಕ ಶಾಸಕ ಸುನಿಲ್ ನಾಯ್ಕ ಅವರ ಗುಂಪಿಗೆ ತೀವ್ರ ಹಿನ್ನೆಡೆಯಾಗಿದೆ.ತಾಲೂಕಿನ ಕಾಯ್ಕಿಣಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯು ಈ ಹಿಂದೆಯೇ ನಿಗದಿಯಾಗಿದ್ದರೂ ಕೂಡಾ ಮಾಜಿ ಶಾಸಕ ಮಂಕಾಳ ವೈದ್ಯ ಹಾಗೂ ಹಾಲಿ ಶಾಸಕ ಸುನಿಲ್ ನಾಯ್ಕ ಅವರ ರಾಜಕೀಯ ಆಟದಿಂದಾಗಿ ಚುನಾವಣೆಯೇ ಮುಂದೂಡಲ್ಪಟ್ಟಿತ್ತಲ್ಲದೇ ಚುನಾವಣಾಧಿಕಾರಿಯನ್ನು ಅಮಾನತ್ತು … [Read more...] about ಕಾಯ್ಕಿಣೆ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಶಾಸಕರ ತಂಡ ಗೆಲುವಿನ ಕೇಕೆ
ಋಣ ತಿರಿಸಲು 5 ವರ್ಷದ ಅವಧಿ ಸಾಲದು ಆದರು ಸಹ ನಿಮ್ಮ ಋಣ ತೀರಿಸುವ ರೀತಿಯಲ್ಲಿ ಕೆಲಸ ಮಾಡುತ್ತೇನೆ;ಶಾಸಕ ಸುನಿಲ್ ನಾಯ್ಕ
ಹೊನ್ನಾವರ: ತಾಲೂಕಿನ ಮೂಡ್ಕಣಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಶ್ರೀ ಶಂಭುಲಿಂಗೆಶ್ವರ ಸಾಂಸ್ಕ್ರತಿಕ ಹಾಗೂ ಕ್ರಿಡಾ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ರವಿವಾರ ನಡೆಯಿತು. 2018ರ ಎಸ್ಎಸ್ಎಲ್ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಕಾವ್ಯ ರಾಮಚಂದ್ರ ನಾಯ್ಕ, ದ್ವೀತಿಯ ಪಿ.ಯು.ಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಪ್ರಮೋದ ರಾಜು ನಾಯ್ಕ ಮೂಡ್ಕಣಿಯ ಇರ್ವರು ಪ್ರತಿಭಾನ್ವಿತರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪುರಸ್ಕರಿಸಲಾಯಿತು. … [Read more...] about ಋಣ ತಿರಿಸಲು 5 ವರ್ಷದ ಅವಧಿ ಸಾಲದು ಆದರು ಸಹ ನಿಮ್ಮ ಋಣ ತೀರಿಸುವ ರೀತಿಯಲ್ಲಿ ಕೆಲಸ ಮಾಡುತ್ತೇನೆ;ಶಾಸಕ ಸುನಿಲ್ ನಾಯ್ಕ
ಹಳ್ಳಿಗಳ ನೈಜ ಚಿತ್ರಣವನ್ನು ಭಟ್ಕಳ ಹೊನ್ನಾವರ ಶಾಸಕರಿಂದ ಗ್ರಾಮ ವಾಸ್ತವ್ಯ. ಅಧಿಕಾರಿಗಳೊಂದಿಗೆ ತೆರಳಿ ಸ್ಧಳದಲ್ಲಿಯೇ ಕೆಲವು ಸಮಸ್ಯೆಗಳ ಪರಿಹಾರ . ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ
ಹೊನ್ನಾವರ ;ಭಟ್ಟಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ " ಹಳ್ಳಿ ವಾಸ್ತವ್ಯ " ಎಂಬ ವಿನೂತನ ಕಾರ್ಯಕ್ರಮದ ಮೂಲಕ ಹೊನ್ನಾವರ ತಾಲೂಕಿನ ಅತ್ಯಂತ ಕುಗ್ರಾಮವಾದ ನಗರ ಬಸ್ತಿಕೇರಿ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಹಾಡಗೇರಿ ಗ್ರಾಮಕ್ಕೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದಾರೆ. ಅಲ್ಲಿಯ ಮೂಲಭೂತ ಸೌಲಭ್ಯಗಳ,ಕುಂದು ಕೊರತೆಗಳ ಜ್ವಲಂತ ಸಮಸ್ಯೆಗಳ ನೈಜ ಚಿತ್ರಣ ಅರಿಯುವ ಸಲುವಾಗಿ ಅಲ್ಲಿನ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಅಲ್ಲೇ ಪರಿಹಾರ … [Read more...] about ಹಳ್ಳಿಗಳ ನೈಜ ಚಿತ್ರಣವನ್ನು ಭಟ್ಕಳ ಹೊನ್ನಾವರ ಶಾಸಕರಿಂದ ಗ್ರಾಮ ವಾಸ್ತವ್ಯ. ಅಧಿಕಾರಿಗಳೊಂದಿಗೆ ತೆರಳಿ ಸ್ಧಳದಲ್ಲಿಯೇ ಕೆಲವು ಸಮಸ್ಯೆಗಳ ಪರಿಹಾರ . ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ
ಹಡಿನಬಾಳ ಸರಕಾರಿ ಪ್ರೌಢಶಾಲೆಯ ಎಂಟನೇ ತರಗತಿ ವಿಧ್ಯಾರ್ಥಿಗಳಿಗೆ ಉಚಿತ ನೊಟ್ಬುಕ್ ವಿತರಣೆ
ಹೊನ್ನಾವರ:ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರ ವತಿಯಿಂದ ಹೊನ್ನಾವರ ತಾಲೂಕಿನ ಹಡಿನಬಾಳ ಸರಕಾರಿ ಪ್ರೌಢಶಾಲೆಯ ಎಂಟನೇ ತರಗತಿ ವಿಧ್ಯಾರ್ಥಿಗಳಿಗೆ ಉಚಿತ ನೊಟ್ಬುಕ್ ವಿತರಣೆ ಕಾರ್ಯಕ್ರಮ ನಡೆಯಿತು.ಕಳೆದ ಕೆಲದಿನಗಳ ಹಿಂದೆ ಹಡಿನಬಾಳಕ್ಕೆ ಭೇಟಿ ನೀಡಿದ ಸಂಧರ್ಬದಲ್ಲಿ ಶಾಸಕ ಸುನಿಲ್ನಾಯ್ಕ 8ನೇ ತರಗತಿಗೆ ಪ್ರವೇಶ ಪಡೆದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೊಟ್ಬುಕ್ ನೀಡುವ ಬಗ್ಗೆ ಭರವಸೆ ನೀಡಿದ್ದರು. ಈ ಪ್ರಯುಕ್ತ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಂದ ಪ್ರತಿ … [Read more...] about ಹಡಿನಬಾಳ ಸರಕಾರಿ ಪ್ರೌಢಶಾಲೆಯ ಎಂಟನೇ ತರಗತಿ ವಿಧ್ಯಾರ್ಥಿಗಳಿಗೆ ಉಚಿತ ನೊಟ್ಬುಕ್ ವಿತರಣೆ