ಹಳಿಯಾಳ:- ಚುನಾವಣೆ ಯುದ್ದ ಘೊಷಣೆಯಾಗಿದೆ ರಾಮ ಗೆಲ್ಲಬೇಕು, ರಾವಣ ಸಂಹಾರ ಆಗಬೇಕು ಹಳಿಯಾಳದ ಬಿಜೆಪಿಯಿಂದ ಸುನೀಲ್ ನಾಮಪತ್ರ ಸಲ್ಲಿಸಿ ಈ ಯುದ್ದ ಕಣಕ್ಕೆ ಧುಮುಕಿದ್ದು ಕ್ಷೇತ್ರದ ಜನತೆ ಮೋದಿಜಿಯವರ ಕೈ ಬಲಪಡಿಸಲು ಹಾಗೂ ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕರೆ ನೀಡಿದರು. ಗುರುವಾರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುನೀಲ್ ಹೆಗಡೆ ಅವರೊಂದಿಗೆ ನಾಮಪತ್ರ ಸಲ್ಲಿಸುವಾಗ ಉಪಸ್ಥಿತರಿದ್ದ ಅವರು ಬಳಿಕ ನಡೆದ … [Read more...] about ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕರೆ
ಸಚಿವ ಅನಂತಕುಮಾರ ಹೆಗಡೆ
ಪರಿಸರ ಪ್ರವಾಸಿ ತಾಣವಾಗಿ ಅರೆಸಾಮಿ ಕೆರೆ ಅಭಿವೃದ್ಧಿಗೆ ಸಚಿವ ಅನಂತಕುಮಾರ ಹೆಗಡೆ ಭರವಸೆ
ಹೊನ್ನಾವರ:ಪೌರಾಣಿಕ ಹಿನ್ನೆಲೆ ಇರುವ ರಾಮತೀರ್ಥಕ್ಕೆ ಸಮೀಪದ ಪುರಾತನ ಅರೆಸಾಮಿ ಕೆರೆಯನ್ನು ಅಭಿವೃದ್ಧಿಪಡಿಸಿ ಅದನ್ನೊಂದು ಪರಿಸರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುತ್ತೇನೆ' ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ರಾಜ್ಯ ಸಚಿವ ಅನಂತಕುಮಾರ ಹೆಗಡೆ ತಿಳಿಸಿದರು. ಶಿರಸಿಯ ಸಚಿವರ ನಿವಾಸದಲ್ಲಿ ಅರೆಸಾಮಿ ಕೆರೆ ಅಭಿವೃದ್ಧಿ ಸಮಿತಿ ಹಾಗೂ ನನ್ನ ಕನಸಿನ ಹೊನ್ನಾವರ ಸಂಘಟನೆಗಳ ವತಿಯಿಂದ ಕೆರೆ ಅಭಿವೃದ್ಧಿಗೆ … [Read more...] about ಪರಿಸರ ಪ್ರವಾಸಿ ತಾಣವಾಗಿ ಅರೆಸಾಮಿ ಕೆರೆ ಅಭಿವೃದ್ಧಿಗೆ ಸಚಿವ ಅನಂತಕುಮಾರ ಹೆಗಡೆ ಭರವಸೆ
ಸಚಿವ ಅನಂತಕುಮಾರ ಹೆಗಡೆಯವರನ್ನು ಸಚಿವಸ್ಥಾನದಿಂದ ಹಾಗೂ ಲೊಕಸಭಾ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ; ದಲಿತ ರಕ್ಷಣಾ ವೇದಿಕೆ ರಾಷ್ಟ್ರಪತಿಗಳಿಗೆ ಮನವಿ
ಹಳಿಯಾಳ:ಸಂವಿಧಾನವನ್ನು ಬದಲಿಸುವ ಹಾಗೂ ಪ್ರತಿಭಟನಾ ನಿರತ ದಲಿತ ಕಾರ್ಯಕರ್ತರನ್ನು ನಾಯಿಗಳ ಬೋಗಳುವಿಕೆಗೆ ಹೊಲಿಸಿ, ಸಮುದಾಯವನ್ನು ಹಿಯಾಳಿಸಿ ದಲಿತ ಸಮುದಾಯಕ್ಕೆ ನೋವನ್ನುಂಟು ಮಾಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರನ್ನು ಸಚಿವಸ್ಥಾನದಿಂದ ಹಾಗೂ ಲೊಕಸಭಾ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ. ಪಟ್ಟಣದ ಯಲ್ಲಾಪೂರ ನಾಕಾದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ … [Read more...] about ಸಚಿವ ಅನಂತಕುಮಾರ ಹೆಗಡೆಯವರನ್ನು ಸಚಿವಸ್ಥಾನದಿಂದ ಹಾಗೂ ಲೊಕಸಭಾ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ; ದಲಿತ ರಕ್ಷಣಾ ವೇದಿಕೆ ರಾಷ್ಟ್ರಪತಿಗಳಿಗೆ ಮನವಿ
ಜಿಲ್ಲಾ ಗ್ರಾಹಕ ವೇದಿಕೆ 10ಸಾವಿರ ದಂಡ ವಿಧಿಸಿ ಮಹತ್ವದ ಆದೇಶ
ಹೊನ್ನಾವರ:ಮುದ್ದತ್ತು ಠೇವಣೆ ಅವಧಿ ಮೀರಿದರೂ ಹಣ ನೀಡದೇ ಸತಾಯಿಸುತ್ತಿರುವ ಹೊನ್ನಾವರ ತಾಲೂಕಿನ ಸಾಲ್ಕೋಡ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಕಾಯದರ್ಶಿಗೆ ಜಿಲ್ಲಾ ಗ್ರಾಹಕ ವೇದಿಕೆ 10ಸಾವಿರ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ. ಕರ್ಕಿಯ ರಾಮಕೃಷ್ಣ ವೆಂಕ್ರಟಮಣ ಹೆಬ್ಬಾರ ಎಂಬುವವರು ಹೂಡಿದ್ದ ದಾವೆಯ ಹಿನ್ನಲೆಯಲ್ಲಿ ಠೇವಣೆ ಹಣವನ್ನು ಬಡ್ಡಿ ಸಮೇತ ತಕ್ಷಣ ಪಾವತಿಸಬೇಕು ಹಾಗೂ 1 ತಿಂಗಳೊಳಗೆ ದೂರುದಾರರಿಗೆ ನೀಡಬೇಕು ಎಂದು ಗ್ರಾಹಕ ವೇದಿಕೆ ಅಧ್ಯಕ್ಷ … [Read more...] about ಜಿಲ್ಲಾ ಗ್ರಾಹಕ ವೇದಿಕೆ 10ಸಾವಿರ ದಂಡ ವಿಧಿಸಿ ಮಹತ್ವದ ಆದೇಶ
ಅವಹೇಳನಕಾರಿ ಹೇಳಿಕೆ
ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಸಂಸದ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಹಳಿಯಾಳ ಬಿಜೆಪಿ ಘಟಕ ಖಂಡಿಸುತ್ತದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣದಲ್ಲಿ ಭಾನುವಾರ ನಡೆಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೆನರಾ ಸಂಸದ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಜಿಲ್ಲೆಗೆ ಏನು ಮಾಡಿಲ್ಲ ಅವರೊಬ್ಬ ನಾಲಾಯ್ಕ ಸಂಸದ ಎಂದು ಹೇಳಿಕೆ … [Read more...] about ಅವಹೇಳನಕಾರಿ ಹೇಳಿಕೆ