ಹೊನ್ನಾವರ : ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅತ್ಯತ್ತಮ ಕಾರ್ಯ ನಿರ್ವಹಿಸಿ, ವಿದ್ಯಾರ್ಥಿಗಳ, ಶಿಕ್ಷಕರ, ವಿದ್ಯಾಭಿಮಾನಿಗಳ ಮನಸ್ಸನ್ನು ಜಯಿಸಿದ.ಜಿ.ಎಸ್.ಭಟ್ಟ ಇವರನ್ನು ಅಭಿಮಾನ ಹಾಗೂ ಗೌರವಪೂರ್ವಕವಾಗಿ ಮಾರ್ ಥೋಮಾ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಮೆನೆಜರ ರೆ|| ಜಾನ್ ಉಮ್ಮನ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಶುಭಾಶಯ ಕೋರಿದರು. ಖಜಾಂಚಿಯವರಾದ ಕೆ.ಸಿ.ವರ್ಗೀಸ ಸ್ವಾಗತಿಸಿ ಮಾಲಾರ್ಪಣೆ ಮಾಡಿದರು. ಶೈಕ್ಷಣಿಕ ನಿರ್ದೇಶಕ ಎಚ್. ಎನ್.ಪೈ … [Read more...] about ಮಾರ್ ಥೋಮಾ ಸಂಸ್ಥೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ
ಸಮಾರಂಭ
ಶ್ರೀನಿವಾಸ ನಾಯಕರ ಪ್ರಾಯೋಜಕತ್ವದಲ್ಲಿ ದಿ| ಅಭಿಜಿತ ನಾಯಕ ಸ್ಮರಣಾರ್ಥ ಅರ್ಥಪೂರ್ಣವಾಗಿ ಜರುಗಿದ ಸ್ಕೂಲಬ್ಯಾಗ್ ವಿತರಣಾ ಸಮಾರಂಭ
ದಿ| ಅಭಿಜಿತ್ ಶ್ರೀನಿವಾಸ ನಾಯಕ ಅವರ ಸ್ಮರಣಾರ್ಥ ಗಂಗಾವಳಿಯ ಗಂಗಾ ಮಾತಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಶ್ರೀನಿವಾಸ ನಾಯಕ ನಾಡುಮಾಸ್ಕೇರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ದಿ| ಅಭಿಜಿತ್ ಸ್ಮರಣಾರ್ಥ ಕಳೆದ ಎಂಟು ವರ್ಷಗಳಿಂದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸುತ್ತಾ ತನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ. ವಿದ್ಯಾರ್ಥಿಗಳು … [Read more...] about ಶ್ರೀನಿವಾಸ ನಾಯಕರ ಪ್ರಾಯೋಜಕತ್ವದಲ್ಲಿ ದಿ| ಅಭಿಜಿತ ನಾಯಕ ಸ್ಮರಣಾರ್ಥ ಅರ್ಥಪೂರ್ಣವಾಗಿ ಜರುಗಿದ ಸ್ಕೂಲಬ್ಯಾಗ್ ವಿತರಣಾ ಸಮಾರಂಭ
`ಸಂಸ್ಕøತ ಪುನಶ್ಚೇತನ’ ಶಿಬಿರದ ಸಮಾರೋಪ ಸಮಾರಂಭ
ಹೊನ್ನಾವರ: `ಉತ್ತಮ ಸಂಸ್ಕಾರದ ಜತೆಗೆ ಸಂಸ್ಕøತಿ, ಸಂಸ್ಕøತವನ್ನು ಜನಸಾಮಾನ್ಯರಿಗೆ ತಲುಪಿಸಿ ಉತ್ತಮ ಸಮಾಜವನ್ನು ಕಟ್ಟುವ ಕಾರ್ಯ ಶಿಕ್ಷಕರಿಂದಾಗಬೇಕಾಗಿದೆ' ಎಂದು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಗೀರಿಶ್ಚಂದ್ರ ಅಭಿಪ್ರಾಯಪಟ್ಟರು. ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯ, ಸಂಸ್ಕøತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ ಶ್ರೀ ಕ್ಷೇತ್ರ ಬಂಗಾರಮಕ್ಕಿ ಮತ್ತು ಸಂಸ್ಕøತ ಭಾರತೀ-ಉತ್ತರ ಕರ್ನಾಟಕ … [Read more...] about `ಸಂಸ್ಕøತ ಪುನಶ್ಚೇತನ’ ಶಿಬಿರದ ಸಮಾರೋಪ ಸಮಾರಂಭ
ಸಂಗಮ ವಿಕಾಸ ,ಯುವಕರ ಸ್ವ ಸಹಾಯ ಸಂಘ ಉದ್ಘಾಟನ ಸಮಾರಂಭ
ಕಾರವಾರ:ಕೋಡಿಭಾಗದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಸಂಗಮ ವಿಕಾಸ ಯುವಕರ ಸ್ವ ಸಹಾಯ ಸಂಘವನ್ನು ಈಚೆಗೆ ಕೆಡಿಸಿಸಿ ಬ್ಯಾಂಕ್ನ ವ್ಯವಸ್ಥಾಪಕಿ ಸುಮಾ ಬಿ ನಾಯಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯುವಕರು ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಉಳಿತಾಯದ ಮನೋಭಾವ ಮೂಡಿದಲ್ಲಿ ವ್ಯಕ್ತಿತ್ವ ಕಟ್ಟಿಕೊಳ್ಳಬಹುದು ಎಂದರು. ನಗರಸಭೆ ಸದಸ್ಯ ರಾಜು ಮಾಳಸೆಕರ್ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಮಾಲತಿ … [Read more...] about ಸಂಗಮ ವಿಕಾಸ ,ಯುವಕರ ಸ್ವ ಸಹಾಯ ಸಂಘ ಉದ್ಘಾಟನ ಸಮಾರಂಭ
ಹೊನ್ನಾವರ ರೋಟರಿ ಪರಿವಾರದ ಪದಗ್ರಹಣ ಸಮಾರಂಭ
ಹೊನ್ನಾವರ:ರೊಟರಿ ಕ್ಲಬ್ ಹೊನ್ನಾವರ ಇದರ 2017-2018 ನೇ ಸಾಲಿನ ರೋಟರಿ ಪರಿವಾರದ ಪಧಗ್ರಹಣ ಕಾರ್ಯಕ್ರಮ ಕರ್ನ್ಲ್ ಹಿಲ್ನ ನೂತನ ರೋಟರಿ ಪಾರ್ಕ ಹೌಸ್ನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಡಾ||ಅನಂತಮೂರ್ತಿ ಎಸ್ ಶಾಸ್ತ್ರೀ, ಕಾರ್ಯದರ್ಶಿಯಾಗಿ ಮುನವೆಲ್ ಸ್ಟೆಪನ್ ರೊಡ್ರಿಗಸ್ ಮತ್ತು ಖಜಾಂಚಿಯಾಗಿ ವಸಂತ ಕರ್ಕಿಕರ ಅಧಿಕಾರ ವಹಿಸಿಕೊಂಡರು.ರೋಟರಿ ಪಾರ್ಕ ಹೌಸ್ನಲ್ಲಿ ನಡೆದ ಸಮಾರಂಬದಲ್ಲಿ ರೊಟರಿಯನ್ ಎಸ್ ಎಮ್ ಭಟ್ ರವರು ನೂತನ ಪದಾಧಿಕಾರಿಗಳಿಗೆ ರೊಟರಿ ಪಿನ್ … [Read more...] about ಹೊನ್ನಾವರ ರೋಟರಿ ಪರಿವಾರದ ಪದಗ್ರಹಣ ಸಮಾರಂಭ