ಹೊನ್ನಾವರ : ಕಡತೋಕ ಗ್ರಾಮದ ಹೆಬ್ಳೆಕೊಪ್ಪದ ಸುಧಾಕರ ದೇಶಭಂಡಾರಿ(50) ಎಂಬುವರ ಮೃತದೇಹ ಸಮೀಪದ ಬಡಗಣಿ ನದಿಯಲ್ಲಿ ಪತ್ತೆಯಾಗಿದೆ. `ಕೂಲಿ ಕೆಲಸ ಮಾಡುತ್ತಿದ್ದ ಸುಧಾಕರ ಕಳೆದ 3 ದಿನಗಳ ಹಿಂದೆ ಬಡಗಣಿ ನದಿ ದಾಟುತ್ತಿದ್ದಾಗ ಪ್ರ ವಾಹದಲ್ಲಿ ಸಿಲುಕಿ ನಾಪತ್ತೆಯಾಗಿದ್ದರು. ಅವರ ದೇಹ ಭಾನುವಾರ ಬೆಳಿಗ್ಗೆ ಸಿಕ್ಕಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. … [Read more...] about ನದಿಯಲ್ಲಿ ಶವ ಪತ್ತೆ
ಸಮೀಪದ
ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲು
ಕಾರವಾರ:ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲಾದ ಘಟನೆ ಚೆಂಡಿಯಾ ಸಮೀಪದ ನಾಗರಮುಡಿ ನಡೆದಿದೆ. ಭಾನುವಾರ ಬೆಳಗ್ಗೆ ಗೋವಾ ಮಡಗಾಂವ್, ವಾಸ್ಕೋ ಹಾಗೂ ಪೋಂಡಾದಿಂದ 50ಕ್ಕೂ ಅಧಿಕ ಮಂದಿ 3 ತಂಡಗಳನ್ನು ರಚಿಸಿಕೊಂಡು ಪ್ರತ್ಯೇಕ ವಾಹನಗಳಲ್ಲಿ ಚಂಡಿಯಾಗೆ ಆಗಮಿಸಿದ್ದರು. ಚೆಂಡಿಯಾದಿಂದ ಕಾಲ್ನಡಿಗೆ ಮೂಲಕ ನಾಗರಮುಡಿ ಜಲಪಾತಕ್ಕೆ ತೆರಳಿದ ಪ್ರವಾಸಿಗರು ಅಲ್ಲಿಯೇ ಲಘು ಉಪಹಾರ ಸೇವಿಸಿದ್ದಾರೆ. ನಂತರ ನೀರಿನಲ್ಲಿ ಆಟವಾಡಿದ್ದು, ಈ ವೇಳೆ ಮಳೆ … [Read more...] about ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲು
ನಾಪತ್ತೆಯಾದ ಯುವಕ
ಕಾರವಾರ:ಜಿಮ್ಗೆ ತೆರೆಳಿದ ಯುವಕ ನಾಪತ್ತೆಯಾಗಿರುವ ಬಗ್ಗೆ ನಗರ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಡಿಬಾಗದ ನಿವಾಸಿ ಗುಲ್ಫಾಮ್ ಶೇಖ್ (19) ನಾಪತ್ತೆಯಾದ ಯುವಕ. ಈತ ಮಂಗಳವಾರ ನಗರದ ಪಿಕಳೆ ಆಸ್ಪತ್ರೆ ಸಮೀಪದ ಜಿಮ್ಗೆ ತೆರಳಿದ್ದನು. ಆತನನ್ನು ಸ್ವಂತ ಅವರ ತಂದೆ ತನ್ನ ಆಟೋದಲ್ಲಿ ಜಿಮ್ನ ಎದುರಿನ ರಸ್ತೆ ಬಳಿ ಬಿಟ್ಟು ಬಂದಿದ್ದರು. ಆದರೆ ಗುಲ್ಫಾನ್ ಜಿಮ್ಗೆ ತೆರಳದೇ ಮನೆಗೂ ಬಾರದೇ ಕಾಣಿಯಾಗಿದ್ದಾನೆ. ಕುಟುಂಬದವರು ಸ್ನೇಹಿತರ ಹಾಗೂ ಸಂಬಂಧಿ ಮನೆಯಲ್ಲಿ … [Read more...] about ನಾಪತ್ತೆಯಾದ ಯುವಕ
ಬೈಕ್ಗೆ ಗುದ್ದಿದ ಬಸ್ : ಸವಾರ ಸ್ಪಾಟ್ ಡೆತ್
ಹೊನ್ನಾವರ :ತಾಲೂಕಿನ ಕೋಟೇಬೈಲ್ ಸಮೀಪದ ತೋಟದಮಕ್ಕಿ ರಸ್ತೆಯ ತಿರುವಿನಲ್ಲಿ ಬೈಕ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಗುದ್ದಿದ ಪರಿಣಾಮ ಗಂಬೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಹೆರಾವಲಿ ನಿವಾಸಿ ಪ್ರಸನ್ನ ತಿಮ್ಮಣ್ಣ ಭಟ್ಟ (31) ಮೃತಪಟ್ಟ ದುರ್ದೈವಿ. ಈತ ತನ್ನ ಯಮಹಾ ವೈಬಿಆರ್ ಬೈಕ್ನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜನ್ನಕಡಕಲದಿಂದ ಹಡಿನಬಾಳದ ಕಡೆಗೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಬಲವಾಗಿ ಗುದ್ದಿದೆ. ಇದರಿಂದ ತಲೆ … [Read more...] about ಬೈಕ್ಗೆ ಗುದ್ದಿದ ಬಸ್ : ಸವಾರ ಸ್ಪಾಟ್ ಡೆತ್