• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಡಿನಬಾಳ

ಏಪ್ರಿಲ್ 14 ರಂದು ಹಡಿನಬಾಳದಲ್ಲಿ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ

April 10, 2019 by Gaju Gokarna Leave a Comment

ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮvುÀ್ತ ಸಾಂಸ್ಕøತಿಕ ಸಂಸ್ಥೆ, ಹಡಿನಬಾಳ ಇದರ ರಾಷ್ಟ್ರೀಯ ಸಂಗೀತೋತ್ಸವ ಪಂ| ಜಿ.ಆರ್.ಭಟ್ಟ, ಬಾಳೆಗz್ದÉ ಇವರ ಸಂಸ್ಮರಣೆ ಹಾಗೂ ಇವರದೇ ಹೆಸರಲ್ಲಿ ನೀಡುವ ‘ರಾಗಶ್ರೀ ಪ್ರಶಸ್ತಿ’ ಪ್ರದಾನ ಸಮಾರಂ¨Àsವು ಶ್ರೀ ವಿಷ್ಣುಮೂರ್ತಿ ದೇವಾಲಯದ ಆವಾರದಲ್ಲಿ ಏ.14ರ ಮಧ್ಯಾಹ್ನ ಮೂರು ಘಂಟೆಯಿಂದ ವಿದ್ಯಾರ್ಥಿಗಳ ಸಂಗೀತದೊಂದಿಗೆ ಆರಂಭವಾಗುವುದು. ಸಂಜೆ 6.00 ಗಂಟೆಗೆ ಸರಿಯಾಗಿ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ … [Read more...] about ಏಪ್ರಿಲ್ 14 ರಂದು ಹಡಿನಬಾಳದಲ್ಲಿ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ

ಹಡಿನಬಾಳದಲ್ಲಿ ತಾಲೂಕ ಮಟ್ಟದ ನಾಡದೋಣಿ ಸ್ಪರ್ಧೆ,ಕ್ರೈಸ್ತರು ಶಾಂತಿಧೂತರ ಹಿಂಬಾಲಕರು : ಜಿ. ಜಿ. ಶಂಕರ

June 26, 2018 by Gaju Gokarna Leave a Comment

ಹೊನ್ನಾವರ ತಾಲೂಕಿನ ಹಡಿನಬಾಳ ಸೆಂಟ್ ಜೋನ್ ಬ್ಯಾಪ್ತಿಸ್ಟ್ ದೋಣಿ ಸಮಿತಿಯಿಂದ ತಾಲೂಕ ಮಟ್ಟದಲ್ಲಿ ದೋಣಿ ಸ್ಪರ್ಧೆ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಭು ಯೇಸು ಕ್ರಿಸ್ತರಿಗೆ ದೀಕ್ಷಾ ಸ್ನಾನ ನೀಡಿದ ಸ್ನಾನಿಕ ಸಂತ ಜೋನ್ ಬ್ಯಾಪ್ಟಿಸ್ಟ ಆಗಿದ್ದಾರೆ. ಇವರ ಜನ್ಮ ದಿನದ ಪ್ರಯುಕ್ತ ನಾಡದೋಣಿ ಸ್ಪರ್ಧೆ ಮಧ್ಯಾಹ್ನದ 3.00 ಗಂಟೆಗೆ ಆರಂಭಿಸಲಾಯಿತು. ಉದ್ಘಾಟಕರಾಗಿ ಸೇಫ್ ಸ್ಟಾರ್ ಸೌಹಾರ್ದ ಗ್ರುಪಿನ ಮ್ಯಾನೆಜಿಂಗ್ ಡೈರೆಕ್ಟರ್ ಆಗಿರುವ  ಜಿ. ಜಿ. ಶಂಕರ ಮಾತನಾಡಿ ಪ್ರಾಚೀನ … [Read more...] about ಹಡಿನಬಾಳದಲ್ಲಿ ತಾಲೂಕ ಮಟ್ಟದ ನಾಡದೋಣಿ ಸ್ಪರ್ಧೆ,ಕ್ರೈಸ್ತರು ಶಾಂತಿಧೂತರ ಹಿಂಬಾಲಕರು : ಜಿ. ಜಿ. ಶಂಕರ

ಕೆರಕೋಣ್‍ನಲ್ಲಿ ಮಕ್ಕಳ ಬೇಸಿಗೆ ಶಿಬಿರ ಮುಕ್ತಾಯ

May 28, 2018 by Gaju Gokarna Leave a Comment

ಹೊನ್ನಾವರ . ಶಿಬಿರವು, ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ಅದನ್ನು ಕೆರೆಕೋಣಿನಲ್ಲಿ ನಡೆದ ಶಿಬಿರವು ಸಾಕ್ಷೀಕರಿಸಿದೆ ಮಾತ್ರವಲ್ಲ, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ಹೊರ ಪ್ರಪಂಚವನ್ನೇ ಮರೆತು ಬಿಟ್ಟಿದ್ದಾರೆ, ಅದಕ್ಕೆ ಸ್ವಲ್ಪ ಮಟ್ಟಿನ ವಿರಾಮ ನೀಡಿ 60ಕ್ಕಿಂತ ಹೆಚ್ಚಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ಹಲವಾರು ವಿಭಾಗದಲ್ಲಿ ಅನುಭವವನ್ನು ಆಸ್ವಾದಿಸಿದ್ದು ಒಳ್ಳೆಯ ಬೆಳವಣಿಗೆ ಎಂದು ಎಸ್.ಕೆ.ಪಿ. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ … [Read more...] about ಕೆರಕೋಣ್‍ನಲ್ಲಿ ಮಕ್ಕಳ ಬೇಸಿಗೆ ಶಿಬಿರ ಮುಕ್ತಾಯ

ಸಂಗೀತ ಕಾರ್ಯಕ್ರಮ

July 20, 2017 by Gaju Gokarna Leave a Comment

ಹೊನ್ನಾವರ :ಇಲ್ಲಿನ ಪುಣ್ಯಕ್ಷೇತ್ರ ಇಡಗುಂಜಿಯಲ್ಲಿ ಮಹಾಗಣಪತಿಯ ಪದತಲದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಸುಮಾರು 50 ಕ್ಕೂ ಹೆಚ್ಚು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರ ಭಿನ್ನ ಗಾಯನ, ವಾದನಗಳ ಸಂಗೀತಧಾರೆ ಮಹಾಗಣಪತಿಗೆ ಧಾರೆಧಾರೆಯಾಗಿ (ಗಾನಭಿಷೇಕ) ಅಭಿಷೇಕ ಮಾಡಲಾಯಿತು. ಬೆಳಿಗ್ಗೆ 10.00 ಗಂಟೆಗೆ ಆರಂಭಿಸಿ ರಾತ್ರಿ 2.30 ರವರೆಗೆ ಕಲಾವಿದರು ಕಲಾ ಸೇವೆಯನ್ನು ಶ್ರೀ ದೇವರಿಗೆ ಸಮರ್ಪಿಸಿದರು. ಗಜಾನ ಭಂಡಾರಿಯವರ ಶಹನಾಯಿ ಮಂಗಲ ವಾದ್ಯದೊಂದಿಗೆ ಮಾಲಾಶ್ರೀ … [Read more...] about ಸಂಗೀತ ಕಾರ್ಯಕ್ರಮ

ರಾಗಶ್ರೀಯಲ್ಲಿ ಗುರುಪೂಣ ್ಮೆ

July 8, 2017 by Gaju Gokarna Leave a Comment

ಹೊನ್ನಾವರ :ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕøತಿಕ ಸಂಸ್ಥೆಯ ಶಿಷ್ಯವೃಂದ ಪರಿಷತ್ತಿನಿಂದ ಗುರುಪೂಣ ್ಮೆಯನ್ನು ಶ್ರೀ ವೆಂಕಟರಮಣ ಸಭಾಭವನದಲ್ಲಿ ಇದೇ 9ನೇ ದಿನಾಂಕ ರವಿವಾರ ಅಪರಾಹ್ನ 4.30 ಕ್ಕೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಎಸ್. ಶಂಭು ಭಟ್ಟ, ಕಡತೋಕಾ ಇವರು ವಹಿಸಲಿದ್ದು ಮುಖ್ಯ ಉಪನ್ಯಾಸಕರಾಗಿ ವಿದ್ವಾನ್ ಮಂಜುನಾಥ ಎನ್. ಭಟ್ಟ, ಮಹಾರಾಜ ಸಂಸ್ಕøತ ಕಾಲೇಜು ಮೈಸೂರು ಇವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೆಂಕಟರಮಣ … [Read more...] about ರಾಗಶ್ರೀಯಲ್ಲಿ ಗುರುಪೂಣ ್ಮೆ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar