ಹೊನ್ನಾವರ: ಭಾರತ ಸೇವಾದಳ ಹೊನ್ನಾವರ ತಾಲೂಕಾ ಸಮಿತಿಯು ತಾಲೂಕಾ ಸಂಘಟಕ ಡಾ.ಸುರೇಶ ತಾಂಡೇಲ್ರಿಗೆ ಪಿ.ಎಚ್.ಡಿ ಪದವಿ ಗಳಿಸಿದಕ್ಕೆ ಅಭಿನಂದಿಸಿ ಸನ್ಮಾನಿಸಿ ಸೇವಾದಳದಲ್ಲಿ ಒಂದು ದಶಕದಿಂದ ತಾಲೂಕಾ ಸಂಘಟಕರಾಗಿ ಕೆಲಸ ಮಾಡುತ್ತಿರುವ ಸುರೇಶ ತಾಂಡೇಲ್ ಉತ್ತಮ ಶಿಕ್ಷಕ ಹಾಗೂ ಸಂಘಟಕ, ಇವರ ಸಂಶೋಧನೆಯು ಮುಂದಿನ ಪೀಡಿಗೆಗೆ ಮಾರ್ಗದರ್ಶಿ ಆಗಲಿದೆ. ಕರಾವಳಿಯ ಕ್ರಿ.ಶ ಪೂರ್ವ 500 ರಿಂದ ಕ್ರಿ.ಶ 1400 ವರೆಗಿನ ಆರ್ಥಿಕ, ಸಾಮಾಜಿಕ ಜೀವನವನ್ನು ಪರಿಶ್ರಮದಿಂದ ಅಧ್ಯಯನ ಮಾಡಿ … [Read more...] about ಡಾ.ಸುರೇಶ ತಾಂಡೇಲ್ ಅವರಿಗೆ ಅಭಿನಂದನಾ ಸನ್ಮಾನ
ಹೊನ್ನಾವರ
ಉಚಿತ ನೋಟ್ ಬುಕ್ ವಿತರಣೆ
ಹೊನ್ನಾವರ . ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಸಾಹಿತ್ಯ, ಸಮಾಜಸೇವೆ, ಆರ್ಥಿಕ ಆರೋಗ್ಯ ಕೃಷಿ ಮತ್ತು ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆ ಮತ್ತು ಗ್ರಾಮೀಣಾಭಿವೃಧ್ಧಿ ಉದ್ದೇಶದೊಂದಿಗೆ ಹುಟ್ಟಿಕೊಂಡಿದ್ದ ಸಂಪ್ರಭಾ ಗ್ರಾಮೀಣಾಭಿವೃದ್ದಿ ಸಂಸ್ಥೆ ಇದರ ಅಡಿಯಲ್ಲಿ 6 ನೇ ವರ್ಷದ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ವಿನಾಯಕ ನಾಯ್ಕ ಮೂಡ್ಕಣಿ ಸರ್ಕಾರಿ ಪ್ರಾಥಮಿಕ ಶಾಲೆ ಕೆಳಗಿನ ಮೂಡ್ಕಣಿಯಲ್ಲಿ ನೆರವೇರಿಸಿ ಮಾತನಾಡಿ ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ … [Read more...] about ಉಚಿತ ನೋಟ್ ಬುಕ್ ವಿತರಣೆ
ಸಾಂಸ್ಕøತಿಕ ಚಟುವಟಿಕೆ, ಸಮಾಜದಲ್ಲಿ ಸಾಮರಸ್ಯ ಹುಟ್ಟಿಸುವ ಕೆಲಸ ಮಾಡುತ್ತದೆ _ ಪ್ರತಿಭೆ, ಮಕ್ಕಳಲ್ಲಿ ಅಂತರ್ಗತವಾಗಿರುತ್ತದೆ _ಗಣೇಶ ಭಂಡಾರಿ
ಹೊನ್ನಾವರ. ಮಕ್ಕಳಲ್ಲಿರುವ ಅವ್ಯಕ್ತ ಸುಫ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದರ ಮೂಲಕ ಅವರಲ್ಲಿ ಆತ್ಮಸ್ಥೈರ್ಯ, ಭರವಸೆ, ದೃಢವಾದ ವ್ಯಕ್ತಿತ್ವ, ವಿಚಾರವಂತಿಕೆ ಕಲಾ ಪ್ರತಿಭೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಕಲಾಶ್ರೀ ಆಯ್ಕೆ ಶಿಬಿರವು ಮಹತ್ವ ಪಡೆದುಕೊಂಡಿದೆ ಎಂದು ಯಕ್ಷಗಾನ ಕಲಾವಿದ ಗಣೇಶ ಭಂಡಾರಿ,ಕೆರಕೋಣ ಹೇಳಿದರು. ಅವರು ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾವರ ಮತ್ತು ಕುಮುದಾ ಅಭಿವೃದ್ಧಿ … [Read more...] about ಸಾಂಸ್ಕøತಿಕ ಚಟುವಟಿಕೆ, ಸಮಾಜದಲ್ಲಿ ಸಾಮರಸ್ಯ ಹುಟ್ಟಿಸುವ ಕೆಲಸ ಮಾಡುತ್ತದೆ _ ಪ್ರತಿಭೆ, ಮಕ್ಕಳಲ್ಲಿ ಅಂತರ್ಗತವಾಗಿರುತ್ತದೆ _ಗಣೇಶ ಭಂಡಾರಿ
ಶಾಸಕನಾಗಿ ಆಯ್ಕೆಯಾಗಿದ್ದು ನೀವು ನೀಡಿದ ಭಿಕ್ಷೆಯಿಂದ ;ಶಾಸಕ ಸುನಿಲ್ ನಾಯ್ಕ
ಹೊನ್ನಾವರ;ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸುನೀಲ ನಾಯ್ಕ ಅವರಿಗೆ ಹೊನ್ನಾವರ ತಾಲೂಕಿನ ಮಾಗೋಡ್, ನಗರಬಸ್ತಿಕೇರಿ ಹಾಗೂ ಕುದ್ರಗಿಯಲ್ಲಿ ಗೌರವಪೂರ್ವಕ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಹೊನ್ನಾವರ ,ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸುನೀಲ ನಾಯ್ಕ ಅವರಿಗೆ ಹೊನ್ನಾವರ ತಾಲೂಕಿನ ಮಾಗೋಡ್, ನಗರಬಸ್ತಿಕೇರಿ ಹಾಗೂ ಕುದ್ರಗಿಯಲ್ಲಿ ಗೌರವಪೂರ್ವಕ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಮಾಗೋಡ ಸನ್ಮಾನ ಸ್ವೀಕರಿಸಿದ ಬಳಿಕ … [Read more...] about ಶಾಸಕನಾಗಿ ಆಯ್ಕೆಯಾಗಿದ್ದು ನೀವು ನೀಡಿದ ಭಿಕ್ಷೆಯಿಂದ ;ಶಾಸಕ ಸುನಿಲ್ ನಾಯ್ಕ
ಶಂಕರ ಹೆಗಡೆಗೆ ಹೊನ್ನಾವರ ಬಿ.ಸಿ.ಸಿ. ಕಂಬನಿ
ಹೊನ್ನಾವರ :É ನಿಧನ ಹೊಂದಿದ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಶಂಕರ ಹೆಗಡೆ ಕೊಡ್ಲಮಕ್ಕಿ, ಇವರ ಆತ್ಮಕ್ಕೆ ಶಾಂತಿ ಕೋರಿ ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಸೇರಿದ ಪಕ್ಷದ ಮುಖಂಡರು ಒಂದು ನಿಮೀಷದ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ತೆಂಗೇರಿ, ಪಕ್ಷದ ಹಿರಿಯ ಮುಖಂಡ ಶಂಕರ ಹೆಗಡೆ ಕೂಡ್ಲಮಕ್ಕಿಯವರನ್ನು ಕಳೆದುಕೊಂಡ ಕಾಂಗ್ರೇಸ್ ಪಕ್ಷ ಈ ಭಾಗದಲ್ಲಿ ಬಡವಾಗಿದೆ ಎಂದು … [Read more...] about ಶಂಕರ ಹೆಗಡೆಗೆ ಹೊನ್ನಾವರ ಬಿ.ಸಿ.ಸಿ. ಕಂಬನಿ