ಹೊನ್ನಾವರ: ಭಾರತ ಸೇವಾದಳ ಹೊನ್ನಾವರ ತಾಲೂಕಾ ಸಮಿತಿಯು ತಾಲೂಕಾ ಸಂಘಟಕ ಡಾ.ಸುರೇಶ ತಾಂಡೇಲ್ರಿಗೆ ಪಿ.ಎಚ್.ಡಿ ಪದವಿ ಗಳಿಸಿದಕ್ಕೆ ಅಭಿನಂದಿಸಿ ಸನ್ಮಾನಿಸಿ ಸೇವಾದಳದಲ್ಲಿ ಒಂದು ದಶಕದಿಂದ ತಾಲೂಕಾ ಸಂಘಟಕರಾಗಿ ಕೆಲಸ ಮಾಡುತ್ತಿರುವ ಸುರೇಶ ತಾಂಡೇಲ್ ಉತ್ತಮ ಶಿಕ್ಷಕ ಹಾಗೂ ಸಂಘಟಕ, ಇವರ ಸಂಶೋಧನೆಯು ಮುಂದಿನ ಪೀಡಿಗೆಗೆ ಮಾರ್ಗದರ್ಶಿ ಆಗಲಿದೆ. ಕರಾವಳಿಯ ಕ್ರಿ.ಶ ಪೂರ್ವ 500 ರಿಂದ ಕ್ರಿ.ಶ 1400 ವರೆಗಿನ ಆರ್ಥಿಕ, ಸಾಮಾಜಿಕ ಜೀವನವನ್ನು ಪರಿಶ್ರಮದಿಂದ ಅಧ್ಯಯನ ಮಾಡಿ … [Read more...] about ಡಾ.ಸುರೇಶ ತಾಂಡೇಲ್ ಅವರಿಗೆ ಅಭಿನಂದನಾ ಸನ್ಮಾನ
500
ಸಾರ್ವಜನಿಕ ಆಕ್ಷೇಪಗಳ ಅಹವಾಲು ಸ್ವೀಕಾರ ಸಭೆ
ಕಾರವಾರ:ಸಿಆರ್ಜಡ್ ನಿಯಮದಿಂದ ಮೀನುಗಾರರಿಗೆ ತೊಂದರೆಯಾಗುತ್ತಿರುವ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಕಡಲ ಉಬ್ಬರದಿಂದ 500 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಸಿಆರ್ಜಡ್ ನಿಯಮದಡಿ ನಿಷೇಧ ಹೇರಲಾಗಿದೆ. ಇಲ್ಲಿ ಬಹುಮಹಡಿ ಕಟ್ಟಡಗಳು, ಮರಳುಗಾರಿಕೆ, ವಾಸದ ಮನೆಗಳು, ರಸ್ತೆ, ಬಂದರು ಮುಂತಾದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ ಎಂದು … [Read more...] about ಸಾರ್ವಜನಿಕ ಆಕ್ಷೇಪಗಳ ಅಹವಾಲು ಸ್ವೀಕಾರ ಸಭೆ
ಅಕ್ರಮ ಸರಾಯಿ ಸಾಗಾಟ; ಆರೋಪಿ ಬಂಧನ
ಕಾರವಾರ: ರಾಜ್ಯ ಸರ್ಕಾರದ ತೆರಿಗೆ ವಂಚಿಸಿ ಗೋವಾದಿಂದ ಅಕ್ರಮವಾಗಿ ಸರಾಯಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ ಮದ್ಯದ ಜೊತೆ ವ್ಯಕ್ತಿಯೊರ್ವನನ್ನು ಅಮದಳ್ಳಿ ಬಳಿ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳಿಗೆ ಕಾರಿನಲ್ಲಿ 18 ಬಾಕ್ಸಗಳಲ್ಲಿ ಸಾಗಿಸುತ್ತಿದ್ದ 500 ಮದ್ಯದ ಬಾಟಲಿಗಳು ಸಿಕ್ಕಿದೆ. ಗೋವಾ ನೊಂದಣಿಯ ಕಾರ್ನಲ್ಲಿ ರಾಜೇಶ್ ದಾಮೋದರ ಸ್ಪೂರ್ತಿ ಎಂಬಾತರು ಸರಾಯಿ ಸಾಗಾಟ … [Read more...] about ಅಕ್ರಮ ಸರಾಯಿ ಸಾಗಾಟ; ಆರೋಪಿ ಬಂಧನ
ರೇತಿ ವ್ಯಾಪಾರ ಹೊಸ ಸಂಕಟ; ಲಾರಿ ಮಾಲಿಕರು ಹಾಗು ಸೈಟ್ ಮಾಲಿಕರ ಜಟಾಪಟಿ
ಹೊನ್ನಾವರ:ಶರಾವತಿ ನದಿಯ ಇಕ್ಕೆಲಗಳಲ್ಲಿ ರೇತಿ ಬಿಸಿನೆಸ್ ಭರದಿಂದ ಸಾಗಿದೆ. ಕಳೆದ ಸರಿ ಸುಮಾರು ಒಂದು ವರ್ಷದ ನಿಷೇದದ ನಂತರ ಅನುಮತಿ ದೊರೆತ ಮೇಲೆ ಇದೀಗ ಆರಂಭವಾದ ರೇತಿ ವ್ಯಾಪಾರ ಹೊಸ ಸಂಕಟಕ್ಕೆ ಒಳಗಾಗಿದೆ. ಈ ಸಂಕಟಕ್ಕೆ ಕಾರಣ ರೇತಿ ಸೈಟ್ ಓನರ್ ಗಳೆಂದು ಲಾರಿ ಮಾಲಿಕರು ದೂರುತಿದ್ದಾರೆ. ಯಾಕೆಂದರೆ ಸೈಟ್ ಹೊಂದಿರುವವರೇ ನೇರವಾಗಿ ರೇತಿಯನ್ನು ತಮ್ಮ ಲಾರಿಗಳಲ್ಲಿ ರೇತಿ ತುಂಬಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಇದು ಕೇವಲ 17 ಸಾವಿರ ಅಥವಾ 17,500 ಕ್ಕೆ … [Read more...] about ರೇತಿ ವ್ಯಾಪಾರ ಹೊಸ ಸಂಕಟ; ಲಾರಿ ಮಾಲಿಕರು ಹಾಗು ಸೈಟ್ ಮಾಲಿಕರ ಜಟಾಪಟಿ
ಪೂರ್ವಿ ಹೆಬ್ಬಾರ್ಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೈನ್ಸ್ ಸ್ಕೂಲ್ ಅವಾರ್ಡ್
ಕಾರವಾರ:ಆಸ್ಟ್ರೇಲಿಯಾ ದೇಶದ ಸಿಡ್ನಿ ವಿಶ್ವ ವಿದ್ಯಾಲಯದ ಪ್ರತಿಷ್ಠಿತ ಹೆರ್ರಿ ಮೆಸೆಲ್ ವಿಜ್ಞಾನ ಶಾಲೆಯಲ್ಲಿ ಜುಲೈ 1 ರಿಂದ 15 ರವರೆಗೆ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಉತ್ತರಕನ್ನಡ ಮೂಲದ ವಿಜ್ಞಾನ ವಿದ್ಯಾರ್ಥಿನಿ ಪೂರ್ವಿ ಹೆಬ್ಬಾರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೈನ್ಸ್ ಸ್ಕೂಲ್ ಅವಾರ್ಡ್ ಪಡೆದುಕೊಂಡಿದ್ದಾರೆ. ಅಮೇರಿಕಾ, ಆಸ್ಟ್ರೇಲಿಯಾ, ರಷ್ಯಾ, ಜಪಾನ್ನಂತಹ ಪ್ರಸಿದ್ಧ 132 ರಾಷ್ಟ್ರಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಈಕೆ ಬಹುಮಾನ ಪಡೆದಿದ್ದು, ವಿಜ್ಞಾನ … [Read more...] about ಪೂರ್ವಿ ಹೆಬ್ಬಾರ್ಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೈನ್ಸ್ ಸ್ಕೂಲ್ ಅವಾರ್ಡ್