ಹೊನ್ನಾವರ: ತಾಲೂಕಿನ ಕಾಸರಕೋಡ ಟೋಂಕಾ ನಿರ್ಮಾಣ ಹಂತದ ಖಾಸಗಿ ಬಂದರು ಪ್ರದೇಶದ ಬಳಿ ಅಪರೂಪದ ಕಡಲಾಮೆ ಮೊಟ್ಟೆ ಪತ್ತೆಯಾಗಿದೆ. ಹಳದೀಪುರ ಹಾಗೂ ಅಪ್ಸರಕೊಂಡ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದ ಈ ಮೊಟ್ಟೆಗಳನ್ನು ಅರಣ್ಯ ಇಲಾಖೆಯವರು ಸಂರಕ್ಷಣೆ ಮಾಡಿ ಸಮುದ್ರಕ್ಕೆ ಪ್ರತಿ ವರ್ಷ ಬಿಡುತ್ತಾ ಬಂದಿದ್ದರು.ಆದರೆ ಮೀನುಗಾರಿಕಾ ಬಂದರು ಪ್ರದೇಶದ ಸಮೀಪದಲ್ಲಿ ಈ ಮೊಟ್ಟೆ ಪತ್ತೆಯಾಗಿರುದಕ್ಕೆ ಇದೀಗ ಇತ್ತೀಚಿನ ಮೀನುಗಾರರ ಹೋರಾಟಕ್ಕೆ ಪುಷ್ಟಿ … [Read more...] about ಖಾಸಗಿ ಬಂದರು ಪ್ರದೇಶದ ಬಳಿ ಅಪರೂಪದ ಕಡಲಾಮೆ ಮೊಟ್ಟೆ ಪತ್ತೆ
Forest Department
ಕಾನೂನು ಬಡವರಿಗೆ ಮಾತ್ರ ಬಲ್ಲಿದರಿಗಲ್ಲ.. ಮಾಸ್ಕ್ ವಿಷಯದಲ್ಲಿ ವಿವಾದ ಹುಟ್ಟುಹಾಕಿದ ಶಾಸಕ ಸುನಿಲ್
“ಬಲಿಷ್ಠರು ಕಾನೂನು ರೂಪಿಸುತ್ತಾರೆ ಕಾನೂನು ದುರ್ಬಲರನ್ನು ತುಳಿಯುತ್ತದೆ” ಎನ್ನುವ ಕಾನೂನಿನ ವ್ಯಾಖ್ಯಾನವನ್ನು ನೆನಪಿಸಿಕೊಳ್ಳುವಂತಾಗಿದೆ ಶಾಸಕ ಸುನಿಲ್ ನಾಯ್ಕ ಅರಣ್ಯ ಇಲಾಖೆಯ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸುವ ಬಗ್ಗೆ ನೀಡಿರುವ ಹೇಳಿಕೆ. ಬಿಡದೇ ಕಾಡುತ್ತಿರುವ ಕೊರೊನಾವನ್ನು ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು … [Read more...] about ಕಾನೂನು ಬಡವರಿಗೆ ಮಾತ್ರ ಬಲ್ಲಿದರಿಗಲ್ಲ.. ಮಾಸ್ಕ್ ವಿಷಯದಲ್ಲಿ ವಿವಾದ ಹುಟ್ಟುಹಾಕಿದ ಶಾಸಕ ಸುನಿಲ್
ಕಡವೆ ಬೇಟೆ ಆರೋಪಿಗಳ ಬಂಧನ
ಹೊನ್ನಾವರ – ತಾಲೂಕಿನ ಗೇರಸೊಪ್ಪಾ ನಗರಬಸ್ತಿಕೇರಿಯಲ್ಲಿ ಕಡವೆ ಬೇಟೆ ಪ್ರಕರಣವನ್ನು ಬೇದಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಆರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.ಬಂಧಿತ ಆರೋಪಿಗಳನ್ನು ನಗರಬಸ್ತಿಕೇರಿ ಗಾಳಗೂರಿನ 52 ವರ್ಷದ ನರಸಿಂಹ ತಿಮ್ಮಪ್ಪ ನಾಯ್ಕ, ನಗರಬಸ್ತಿಕೇರಿ ಆನೆಗದ್ದೆಯ 38 ವರ್ಷದ ವಿನಾಯಕ ಜಟ್ಟಿ ನಾಯ್ಕ, ಸಂಶಿ ಕುದ್ರಿಗಿಯ 39 ವರ್ಷ ಪ್ರಾಯದ ಮಹಮದ್ ಜಹೀರ್ ಮೈದಿನ್ ಸಾಬ್, ನಗರಬಸ್ತಿಕೇರಿ ಬಸ್ತಿಯ 38 ವರ್ಷದವನಾದ … [Read more...] about ಕಡವೆ ಬೇಟೆ ಆರೋಪಿಗಳ ಬಂಧನ
ಬಿಜದುಂಡೆ ಕಾರ್ಯಕ್ರಮಕ್ಕೆ ಚಾಲನೆ
ಹೊನ್ನಾವರ: ಅರಣ್ಯ ಇಲಾಖೆ ಹೊನ್ನಾವರ ವಿಭಾಗ,ಉಪವಿಭಾಗ ಹೊನ್ನಾವರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಹಸಿರು ಕರ್ನಾಟಕ ಆಂದೋಲನ ಬಿಜದುಂಡೆ ಅಭಿಯಾನ ಇಲ್ಲಿನ ಕಾಸರಕೋಡ ಕೇಂದ್ರಿಯ ಸಸ್ಯಪಾಲನಾಲಯದಲ್ಲಿ ನಡೆಯಿತು. ಬಿಜದುಂಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.ಬಿ ಮಾತನಾಡಿ ಹಸಿರು ಕರ್ನಾಟಕ ಎನ್ನುವುದು ರಾಜ್ಯದ ಅತಿಮುಖ್ಯವಾದ ಹಸಿರುಕರಣ ಕಾರ್ಯಕ್ರಮವಾಗಿದೆ. ಇದರಡಿಯಲ್ಲಿ ಬೀಜದುಂಡೆ ಅಭಿಯನ ಹಮ್ಮಿಕೊಂಡಿದ್ದೇವೆ. … [Read more...] about ಬಿಜದುಂಡೆ ಕಾರ್ಯಕ್ರಮಕ್ಕೆ ಚಾಲನೆ
ಹಳಿಯಾಳದಲ್ಲಿ ಫೆ.23-24 ಎರಡು ದಿನಗಳ ಕಾಲ ಪಕ್ಷೀ ವೀಕ್ಷಣೆ ಕಾರ್ಯಾಗಾರ
ಹಳಿಯಾಳ:- ಯುವಜನರು ಹಾಗೂ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಫೇ.23 ಹಾಗೂ 24 ರಂದು 2 ದಿನಗಳ ಕಾಲ ಹಳಿಯಾಳದಲ್ಲಿ “ನಮ್ಮ ಊರು ನಮ್ಮ ಖಗಸಂಕುಲ” ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಬೆಂಡಿಗೇರಿಮಠ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕರವೇ, ಅರ್ಬನ್ ಯುಥ್ ಕ್ಲಬ್ ಹಾಗೂ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಪಕ್ಷಿ ಪ್ರಭೇದಗಳ ವೈಜ್ಞಾನಿಕ ದಾಖಲೀಕರಣ ಹಾಗೂ … [Read more...] about ಹಳಿಯಾಳದಲ್ಲಿ ಫೆ.23-24 ಎರಡು ದಿನಗಳ ಕಾಲ ಪಕ್ಷೀ ವೀಕ್ಷಣೆ ಕಾರ್ಯಾಗಾರ