• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Honnavar

ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

April 30, 2019 by Gaju Gokarna Leave a Comment

Student suicide by jumping to the moving train

ಹೊನ್ನಾವರ: ವಿದ್ಯಾರ್ಥಿಯೋರ್ವ ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ಮ್ರತಪಟ್ಟ ಘಟನೆ ಹೊನ್ನಾವರ ತಾಲೂಕಿನ ಕರ್ಕಿ ರೈಲ್ವೆ ನಿಲ್ದಾಣದ ಸಮೀಪ ಮಂಗಳವಾರ ನಡೆದಿದೆ.ಒಕಾದಿಂದ ಎರ್ನಾಕುಲಂ ಹೋಗಲು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ರೈಲು ಚಲಿಸುತ್ತಿದ್ದ ವೇಳೆ ರೈಲಿನ ಮುಂಬಾಗಕ್ಕೆ ಸಿಲುಕಿದ ಪರಿಣಾಮ ತಲೆಯ ಹಿಂಬದಿಗೆ ರೈಲಿನ ಕಬ್ಬಣದ ರಾಡ್ ತಗುಲಿ ಬಾಯಿಂದ ಹೊರ ಬಂದಿದೆ. ಎರಡು ಕಾಲು ತುಂಡಾಗಿ ತೀವೃ ರಕ್ತಸ್ರಾವವಾಗಿದೆ. ಮೃತದೇಹ ರೈಲಿನ ಮುಂಬಾಗಕ್ಕೆ … [Read more...] about ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

10 ಕೋಟಿ ಉದ್ಯೋಗ ಸೃಷ್ಟಿ ಯುವಕರ ಕನಸಿಗೆ ಭಂಗ ತಂದ ಮೋದಿ -ಆನಂದ ಅಸ್ನೋಟಿಕರ

April 15, 2019 by Gaju Gokarna Leave a Comment

Anand Asnotikar Campaigning ,Honnavar

ಹೊನ್ನಾವರ : ಮೋದಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ದೇಶದ 2ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇನೆ ಅನ್ನುವ ಆಶ್ವಾಸನೆ ನೀಡಿ ಅಧಿಕಾರಕೆ ಬಂದಿದ್ದರು . ಆದರೆ ಅಧಿಕಾರಕ್ಕೆ ಬಂದು ಐದು ವರ್ಷ ಕಳೆದರೂ ಕೇವಲ ಒಂದು ಲಕ್ಷ ಉದ್ಯೋಗ ಸ್ಶಷ್ಟಿಸಲು ವಿಫಲರಾದ ಮೋದಿ ಸುಳ್ಳಿನ ಸರದಾರ ಎಂದು ಉತ್ತರ ಕನ್ನಡ ಲೋಕಾಸಭಾ ಕ್ಷೇತ್ರದ ಕಾಂಗ್ರೆಸ-ಜೆ.ಡಿ.ಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ ಅಸ್ನೋಟಿಕರ ಟೀಕಿಸಿದರು. ಅವರು ಹೊನ್ನಾವರ ತಾಲೂಕಿನ … [Read more...] about 10 ಕೋಟಿ ಉದ್ಯೋಗ ಸೃಷ್ಟಿ ಯುವಕರ ಕನಸಿಗೆ ಭಂಗ ತಂದ ಮೋದಿ -ಆನಂದ ಅಸ್ನೋಟಿಕರ

ದಿ.17 ರಂದು ಆರ್.ವಿ.ದೇಶಪಾಂಡೆ ಹೊನ್ನಾವರಕ್ಕೆ

April 15, 2019 by Vishwanath Shetty Leave a Comment

ಹೊನ್ನಾವರ: ಕಾಂಗ್ರೆಸ ಪಕ್ಷದ ಸ್ಟಾರ್ ಕ್ಯಾಂಪೆನರ್, ಸಚಿವ ಆರ್.ವಿ.ದೇಶಪಾಂಡೆ ದಿ.17ರಂದು ಹೊನ್ನಾವರಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ಅಂದು ಮಧ್ಯಾಹ್ನ 12 ಗಂಟೆಗೆ ಪಟ್ಟಣದ ನ್ಯೂ ಇಂಗ್ಲೀಷÀ ಸ್ಕೂಲ್ ಸಭಾಭವನದಲ್ಲಿ ಕಾಂಗ್ರೆಸ್-ಜೆ.ಡಿ.ಎಸ್.ಮೈತ್ರಿಕೂಟ ಏರ್ಪಡಿಸಿದ … [Read more...] about ದಿ.17 ರಂದು ಆರ್.ವಿ.ದೇಶಪಾಂಡೆ ಹೊನ್ನಾವರಕ್ಕೆ

ಯಕ್ಷಗಾನ ನಾಡಿನ ಸಂಸ್ಕøತಿಯ ಪ್ರತೀಕ – ಎಮ್. ಎ. ಹೆಗಡೆ

March 20, 2019 by Gaju Gokarna Leave a Comment

ಹೊನ್ನಾವರ : ಯಕ್ಷಗಾನ ಕನ್ನಡ ಭಾಷೆಯನ್ನು ಉಳಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಯಕ್ಷಗಾನದ ಭಾಷೆಯ ಸೊಗಡು, ಮುಖವರ್ಣಿಕೆ, ವೇಷಭೂಷಣ, ಕುಣಿತಗಳೆಲ್ಲವೂ ವೈಶಿಷ್ಟ್ಯಪೂರ್ಣವಾಗಿದ್ದು ಅದಕ್ಕೆ ಅದರದೇ ಆದ ಆಸ್ವಾದಿಸುವ ವರ್ಗವಿದೆ ಎಂದು ಕರ್ನಾಟಕ ಅಕಾಡೆಮಿ ಅಧ್ಯಕ್ಷರಾದ ಎಮ್.ಎ.ಹೆಗಡೆ ಅಭಿಪ್ರಾಯ ಪಟ್ಟರು. ಅವರು ಶ್ರೀ ನಾರಾಯಣ ಸಾಹಿತ್ಯಿಕ, ಸಾಂಸ್ಕøತಿಕ ಪ್ರತಿಷ್ಠಾನ(ರಿ) ಹೊನ್ನಾವರ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು … [Read more...] about ಯಕ್ಷಗಾನ ನಾಡಿನ ಸಂಸ್ಕøತಿಯ ಪ್ರತೀಕ – ಎಮ್. ಎ. ಹೆಗಡೆ

ರಾಜ್ಯಮಟ್ಟದ ಆಯ್ದ ತಂಡದ ವಾಲಿಬಾಲ್ ಟೂರ್ನಿಗೆ ಹೊನ್ನಾವರದಲ್ಲಿ ಚಾಲನೆ. ಲಯನ್ಸಕ್ಲಬ್ ಹೊನ್ನಾವರ ಇವರಿಂದ ಸ್ಪರ್ಧೆ ಆಯೋಜನೆ

February 28, 2019 by Vishwanath Shetty Leave a Comment

ಲಯನ್ಸ್ ಕ್ಲಬ್ ಹೊನ್ನಾವರ ಇವರು ಆಯೋಜಿಸಿದ ರಾಜ್ಯಮಟ್ಟದ ಆಹ್ವಾನಿತ ತಂಡದ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಜಿಲ್ಲಾ ಲಯನ್ಸ್ ಸೆಂಕಡರಿ ಗರ್ವನರ್ ಗಿರೀಶ ಕುಚಿನಾಡು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಕಳೆದ ೨೫ ವರ್ಷಗಳಿಂದ ಲಯನ್ಸ್ ಸದಸ್ಯನಾಗಿದ್ದು ಈ ಕಾರ್ಯಕ್ರಮ ಉದ್ಘಾಟನೆ ಮಾಡುವ ಸುಯೋಗ ಬಂದಿರುವುದು ಹೆಮ್ಮೆ . ವಿಶ್ವದ ವಿವಿಧ ಸಂಘಟನೆ ಇದ್ದರೂ ನಮ್ಮ ಲಯನ್ಸ ಸಂಘಟನೆಯು ಮುಂಚೂನೆಯಲ್ಲಿದೆ.  ಈ ಕಾರ್ಯಕ್ರಮ … [Read more...] about ರಾಜ್ಯಮಟ್ಟದ ಆಯ್ದ ತಂಡದ ವಾಲಿಬಾಲ್ ಟೂರ್ನಿಗೆ ಹೊನ್ನಾವರದಲ್ಲಿ ಚಾಲನೆ. ಲಯನ್ಸಕ್ಲಬ್ ಹೊನ್ನಾವರ ಇವರಿಂದ ಸ್ಪರ್ಧೆ ಆಯೋಜನೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar