ಮಧ್ಯಪ್ರದೇಶ ಕರ್ನಾಟಕ ಸೇರಿದಂತೆ ದೇಶದ ವಿವಿದಡೆ ಹಿಂದೂಗಳ ಹತ್ಯೆ ತನಿಖೆಯನ್ನು ಕೇಂದ್ರೀಯ ತನಿಖಾದಳಕ್ಕೆ ನೀಡುವಂತೆ ಹಿಂದೂ ಜನ ಜಾಗೃತಿ ಸಮಿತಿ ಹೊನ್ನಾವರ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ನಮೀತಾ ಕಾಮತ ಮಾತನಾಡಿ ಕಳೆದ ಕೆಲ ವರ್ಷಗಳಿಂದ ಹಿಂದೂಪರ ನಾಯಕರ ಹತ್ಯೆ ಹಾಗೂ ಹಿಂದೂ ಮುಖಂಡರಮೇಲೆ ಹಲ್ಲೆಗಳು ಹೆಚ್ಚುತ್ತಿದೆಯಾದರೂ ಈ ಪ್ರಕರಣಗಳ ವಿಚಾರಣೆಯನ್ನು ಮಾಡಲು ರಾಜ್ಯ ಸರಕಾರ ವಿಫಲವಾಗಿದ್ದು, ಈ ಘಟನೆಗಳ … [Read more...] about ಕರ್ನಾಟಕ ಮಧ್ಯಪ್ರದೇಶ ಸೇರಿದಂತೆ ವಿವಿದಢೆ ನಡೆದ ಹಿಂದು ಹತ್ಯೆಯ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ವಹಿಸುವಂತೆ ಆಗ್ರಹಿಸಿ ಹಿಂದು ಜನಜಾಗ್ರತಿ ಸಮಿತಿ ಹೊನ್ನಾವರ ಇವರಿಂದ ಮನವಿ
Honnavar
ಹೊನ್ನಾವರದಲ್ಲಿ ಬೃಂದಾವನ ಮಳಿಗೆ ಶುಭಾರಂಭ
https://www.youtube.com/watch?v=jvQNDtkzuQw … [Read more...] about ಹೊನ್ನಾವರದಲ್ಲಿ ಬೃಂದಾವನ ಮಳಿಗೆ ಶುಭಾರಂಭ
ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ಬದುಕು ಬಂಗಾರವಾಗುತ್ತದೆ;ಕೇಶವ ಎಸ್ ನಾಯ್ಕ
ಹೊನ್ನಾವರ .ಸರ್ಕಾರಿ ಪದವಿ ಪೂರ್ವ ಕಾಲೇಜು, ಇಡಗುಂಜಿ, ಹೊನ್ನಾವರ, (ಉ.ಕ) ದಲ್ಲಿ 2018-19 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಳಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವ ಎಸ್ ನಾಯ್ಕ “ಉತ್ತಮ ಸಾಧನೆಗೆ ಪ್ರಶಸ್ತಿ ಲಭ್ಯವಾಗುತ್ತದೆ, ವಿದ್ಯಾರ್ಥಿಯೆಂಬ ಗಾಳಿಪಟಕ್ಕೆ ಗುರುವೆಂಬ ಸೂತ್ರಧಾರನ ಅಗತ್ಯವಿದೆ. ಸೂತ್ರವನ್ನು ಕಳೆದುಕೊಂಡ ಗಾಳಿಪಟಕ್ಕೆ ಗುರಿಯಿಲ್ಲ. ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ನಿಮ್ಮ … [Read more...] about ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ಬದುಕು ಬಂಗಾರವಾಗುತ್ತದೆ;ಕೇಶವ ಎಸ್ ನಾಯ್ಕ
ನ್ಯೂ ಇಂಗ್ಲಿಷ ವಿದ್ಯಾರ್ಥಿಗಳಿಂದ ಶಾರದಾ ಆರಾಧನೆ
ಹೊನ್ನಾವರ ಸ್ಥಳಿಯ ನ್ಯೂ ಇಂಗ್ಲಿಷ ಸ್ಕೂಲ್ ವಿದ್ಯಾರ್ಥಿಗಳು ನವರಾತ್ರಿ ದುರ್ಗಾ ಆರಾಧನೆಯ 8ನೇ ದಿನ ನಿಲಿ ಬಣ್ಣದ ಶಾಲಾ ಸಮವಸ್ತ್ರವನ್ನು ಧರಿಸಿ ವಿದ್ಯಾದೇವಿಯಾದ ಶಾರದೆಯನ್ನು ಆರಾಧಿಸುವದರ ಮೂಲಕ ಸರ್ವರಿಗು ಸನ್ನಮಂಗಲವನ್ನು ಕೊರಿ ದೇವಿಯಲ್ಲಿ ಪ್ರಾರ್ಥಿಸಿದರು. … [Read more...] about ನ್ಯೂ ಇಂಗ್ಲಿಷ ವಿದ್ಯಾರ್ಥಿಗಳಿಂದ ಶಾರದಾ ಆರಾಧನೆ
ವಿಶ್ವ ಹಿಂದು ಪರಿಷತ್ತಿನ ಗಣೇಶೊತ್ಸವಕ್ಕೆ ಸಂಭ್ರಮದ ತೆರೆ
ಹೊನ್ನಾವರ:ಜಿಲ್ಲೆಯ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವ ಎಂದು ಪ್ರಸಿದ್ದತೆ ಪಡೆದಿರುವ ಹೊನ್ನಾವರ ಪಟ್ಟಣದ ಟಪ್ಪರ್ ಹಾಲ್ನಲ್ಲಿನ ವಿಶ್ವಹಿಂದೂ ಪರಿಷತ್ ಗಣೇಶೋತ್ಸವ ಈ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದ್ದು 9 ದಿನಗಳಪರ್ಯಂತ ವಿಜ್ರಂಭಣೆಯಿಂದ ನಡೆದ ಗಣೇಶೋತ್ಸವ ಶಾಶ್ವತವಾಗಿ ನೆನಪಿಡುವ ರೀತಿಯಲ್ಲಿ ಸಂಪನ್ನಗೊಂಡಿತು.ತಾಲೂಕಿನ ಇತಿಹಾಸದಲ್ಲಿಯೇ ಅತ್ಯಂತ ಅದ್ಧೂರಿ ಮೆರವಣಿಗೆ ಎಂದು ಕರೆಸಿಕೊಳ್ಳುವ ರೀತಿಯಲ್ಲಿ ಭವ್ಯ ಶೋಭಾಯಾತ್ರೆಯಲ್ಲಿ … [Read more...] about ವಿಶ್ವ ಹಿಂದು ಪರಿಷತ್ತಿನ ಗಣೇಶೊತ್ಸವಕ್ಕೆ ಸಂಭ್ರಮದ ತೆರೆ