• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Honnavar

ಕರ್ನಾಟಕ ಮಧ್ಯಪ್ರದೇಶ ಸೇರಿದಂತೆ ವಿವಿದಢೆ ನಡೆದ ಹಿಂದು ಹತ್ಯೆಯ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ವಹಿಸುವಂತೆ ಆಗ್ರಹಿಸಿ ಹಿಂದು ಜನಜಾಗ್ರತಿ ಸಮಿತಿ ಹೊನ್ನಾವರ ಇವರಿಂದ ಮನವಿ

February 28, 2019 by Vishwanath Shetty Leave a Comment

ಮಧ್ಯಪ್ರದೇಶ ಕರ್ನಾಟಕ ಸೇರಿದಂತೆ ದೇಶದ ವಿವಿದಡೆ ಹಿಂದೂಗಳ ಹತ್ಯೆ ತನಿಖೆಯನ್ನು ಕೇಂದ್ರೀಯ ತನಿಖಾದಳಕ್ಕೆ ನೀಡುವಂತೆ ಹಿಂದೂ ಜನ ಜಾಗೃತಿ ಸಮಿತಿ ಹೊನ್ನಾವರ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ನಮೀತಾ ಕಾಮತ ಮಾತನಾಡಿ ಕಳೆದ ಕೆಲ ವರ್ಷಗಳಿಂದ ಹಿಂದೂಪರ ನಾಯಕರ ಹತ್ಯೆ ಹಾಗೂ ಹಿಂದೂ ಮುಖಂಡರಮೇಲೆ ಹಲ್ಲೆಗಳು ಹೆಚ್ಚುತ್ತಿದೆಯಾದರೂ ಈ ಪ್ರಕರಣಗಳ ವಿಚಾರಣೆಯನ್ನು ಮಾಡಲು ರಾಜ್ಯ ಸರಕಾರ ವಿಫಲವಾಗಿದ್ದು, ಈ ಘಟನೆಗಳ … [Read more...] about ಕರ್ನಾಟಕ ಮಧ್ಯಪ್ರದೇಶ ಸೇರಿದಂತೆ ವಿವಿದಢೆ ನಡೆದ ಹಿಂದು ಹತ್ಯೆಯ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ವಹಿಸುವಂತೆ ಆಗ್ರಹಿಸಿ ಹಿಂದು ಜನಜಾಗ್ರತಿ ಸಮಿತಿ ಹೊನ್ನಾವರ ಇವರಿಂದ ಮನವಿ

ಹೊನ್ನಾವರದಲ್ಲಿ ಬೃಂದಾವನ ಮಳಿಗೆ ಶುಭಾರಂಭ

February 11, 2019 by Vishwanath Shetty Leave a Comment

Ravi Shetty, Brindavan Super Market,,honavar

https://www.youtube.com/watch?v=jvQNDtkzuQw  … [Read more...] about ಹೊನ್ನಾವರದಲ್ಲಿ ಬೃಂದಾವನ ಮಳಿಗೆ ಶುಭಾರಂಭ

ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ಬದುಕು ಬಂಗಾರವಾಗುತ್ತದೆ;ಕೇಶವ ಎಸ್ ನಾಯ್ಕ

January 20, 2019 by Gaju Gokarna Leave a Comment

ಹೊನ್ನಾವರ .ಸರ್ಕಾರಿ ಪದವಿ ಪೂರ್ವ ಕಾಲೇಜು, ಇಡಗುಂಜಿ, ಹೊನ್ನಾವರ, (ಉ.ಕ) ದಲ್ಲಿ 2018-19 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಳಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವ ಎಸ್ ನಾಯ್ಕ “ಉತ್ತಮ ಸಾಧನೆಗೆ ಪ್ರಶಸ್ತಿ ಲಭ್ಯವಾಗುತ್ತದೆ, ವಿದ್ಯಾರ್ಥಿಯೆಂಬ ಗಾಳಿಪಟಕ್ಕೆ ಗುರುವೆಂಬ ಸೂತ್ರಧಾರನ ಅಗತ್ಯವಿದೆ. ಸೂತ್ರವನ್ನು ಕಳೆದುಕೊಂಡ ಗಾಳಿಪಟಕ್ಕೆ ಗುರಿಯಿಲ್ಲ. ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ನಿಮ್ಮ … [Read more...] about ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ಬದುಕು ಬಂಗಾರವಾಗುತ್ತದೆ;ಕೇಶವ ಎಸ್ ನಾಯ್ಕ

ನ್ಯೂ ಇಂಗ್ಲಿಷ ವಿದ್ಯಾರ್ಥಿಗಳಿಂದ ಶಾರದಾ ಆರಾಧನೆ

October 17, 2018 by Vishwanath Shetty Leave a Comment

new english school, honnavar

ಹೊನ್ನಾವರ ಸ್ಥಳಿಯ ನ್ಯೂ ಇಂಗ್ಲಿಷ ಸ್ಕೂಲ್ ವಿದ್ಯಾರ್ಥಿಗಳು ನವರಾತ್ರಿ ದುರ್ಗಾ ಆರಾಧನೆಯ 8ನೇ ದಿನ ನಿಲಿ ಬಣ್ಣದ ಶಾಲಾ ಸಮವಸ್ತ್ರವನ್ನು ಧರಿಸಿ ವಿದ್ಯಾದೇವಿಯಾದ ಶಾರದೆಯನ್ನು ಆರಾಧಿಸುವದರ ಮೂಲಕ ಸರ್ವರಿಗು ಸನ್ನಮಂಗಲವನ್ನು ಕೊರಿ ದೇವಿಯಲ್ಲಿ ಪ್ರಾರ್ಥಿಸಿದರು. … [Read more...] about ನ್ಯೂ ಇಂಗ್ಲಿಷ ವಿದ್ಯಾರ್ಥಿಗಳಿಂದ ಶಾರದಾ ಆರಾಧನೆ

ವಿಶ್ವ ಹಿಂದು ಪರಿಷತ್ತಿನ ಗಣೇಶೊತ್ಸವಕ್ಕೆ ಸಂಭ್ರಮದ ತೆರೆ

September 22, 2018 by Vishwanath Shetty Leave a Comment

Ganapati Visarjan

 ಹೊನ್ನಾವರ:ಜಿಲ್ಲೆಯ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವ ಎಂದು ಪ್ರಸಿದ್ದತೆ ಪಡೆದಿರುವ ಹೊನ್ನಾವರ ಪಟ್ಟಣದ ಟಪ್ಪರ್ ಹಾಲ್‍ನಲ್ಲಿನ ವಿಶ್ವಹಿಂದೂ ಪರಿಷತ್ ಗಣೇಶೋತ್ಸವ ಈ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದ್ದು 9 ದಿನಗಳಪರ್ಯಂತ ವಿಜ್ರಂಭಣೆಯಿಂದ ನಡೆದ ಗಣೇಶೋತ್ಸವ ಶಾಶ್ವತವಾಗಿ ನೆನಪಿಡುವ ರೀತಿಯಲ್ಲಿ ಸಂಪನ್ನಗೊಂಡಿತು.ತಾಲೂಕಿನ ಇತಿಹಾಸದಲ್ಲಿಯೇ ಅತ್ಯಂತ ಅದ್ಧೂರಿ ಮೆರವಣಿಗೆ ಎಂದು ಕರೆಸಿಕೊಳ್ಳುವ ರೀತಿಯಲ್ಲಿ ಭವ್ಯ ಶೋಭಾಯಾತ್ರೆಯಲ್ಲಿ … [Read more...] about ವಿಶ್ವ ಹಿಂದು ಪರಿಷತ್ತಿನ ಗಣೇಶೊತ್ಸವಕ್ಕೆ ಸಂಭ್ರಮದ ತೆರೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar