• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

New English School

ನ್ಯೂ ಇಂಗ್ಲಿಷ ಸ್ಕೂಲನಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳ ಕುರಿತಾದ ಉಪನ್ಯಾಸ

January 25, 2019 by Gaju Gokarna Leave a Comment

ಹೊನ್ನಾವರ. ಸ್ಥಳಿಯ ನ್ಯೂ ಇಂಗ್ಲಿಷ ಸ್ಕೂಲನಲ್ಲಿ ಧಾರವಾಡದ ಶ್ರೀ ರಾಮಕೃಷ್ಣಾಶ್ರಮ ಹಾಗೂ ವಿವೇಕಾನಂದಶ್ರಮದ ಸ್ವಾಮೀಜಿ ಪರಮ ಪೂಜ್ಯ ಶ್ರೀ ವಿಜಯಾನಂದ ಸರಸ್ಪತಿ ಸ್ವಾಮೀಜಿ ಯವರಿಂದ ಸ್ವಾಮಿ ವಿವೇಕಾನಂದರ ಆದರ್ಶಗಳ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು. ಶ್ರೀಗಳು ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿವೇಕಾನಂದರ ಯಶಸ್ಸಿಗೆ ಕಾರಣವಾದ ಬಾಲ್ಯದ ಗುಣಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ವಿವೇಕಾನಂದರ ಹಲವಾರು ಉಕ್ತಿಗಳನ್ನು ವಿವಿಧ ಉದಾರಣೆಗಳೊಂದಿಗೆ ತಿಳಿ … [Read more...] about ನ್ಯೂ ಇಂಗ್ಲಿಷ ಸ್ಕೂಲನಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳ ಕುರಿತಾದ ಉಪನ್ಯಾಸ

ನ್ಯೂ ಇಂಗ್ಲಿಷ ವಿದ್ಯಾರ್ಥಿಗಳಿಂದ ಶಾರದಾ ಆರಾಧನೆ

October 17, 2018 by Vishwanath Shetty Leave a Comment

new english school, honnavar

ಹೊನ್ನಾವರ ಸ್ಥಳಿಯ ನ್ಯೂ ಇಂಗ್ಲಿಷ ಸ್ಕೂಲ್ ವಿದ್ಯಾರ್ಥಿಗಳು ನವರಾತ್ರಿ ದುರ್ಗಾ ಆರಾಧನೆಯ 8ನೇ ದಿನ ನಿಲಿ ಬಣ್ಣದ ಶಾಲಾ ಸಮವಸ್ತ್ರವನ್ನು ಧರಿಸಿ ವಿದ್ಯಾದೇವಿಯಾದ ಶಾರದೆಯನ್ನು ಆರಾಧಿಸುವದರ ಮೂಲಕ ಸರ್ವರಿಗು ಸನ್ನಮಂಗಲವನ್ನು ಕೊರಿ ದೇವಿಯಲ್ಲಿ ಪ್ರಾರ್ಥಿಸಿದರು. … [Read more...] about ನ್ಯೂ ಇಂಗ್ಲಿಷ ವಿದ್ಯಾರ್ಥಿಗಳಿಂದ ಶಾರದಾ ಆರಾಧನೆ

ಹೋರಾಟಗಾರರ ಪರಿಶ್ರಮದಿಂದ ಬಂದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವ ಜೊತೆ ದೇಶಭಕ್ತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು;ವಿ.ಎಸ್. ಅವಧಾನಿ

August 15, 2018 by Gaju Gokarna Leave a Comment

new english school

ಹೊನ್ನಾವರ: ಪಟ್ಟಣದ ನ್ಯೂಇಂಗ್ಲೀಷ್ ಸ್ಕೂಲ್ 72 ಸ್ವಾತಂತ್ರೊತ್ಸವ ಆಷರಣೆಯು ಸಡಗರ ಸಂಭ್ರಮದಿಂದ ನೇರವೇರಿತು. ಶಾಲಾ ಮುಖ್ಯೊಪಧ್ಯಾಪಕರಾದ ವಿ.ಎಸ್. ಅವಧಾನಿ ಮಾತನಾಡಿ ದ್ವಜಾರೋಹನ ನೇರವೇರಿಸಿ ಹೋರಾಟಗಾರರ ಪರಿಶ್ರಮದಿಂದ ಬಂದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವ ಜೊತೆ ದೇಶಭಕ್ತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ್ವಾತಂತ್ರೊತ್ಸವದ ವಿಶೇಷವಾಗಿ ಅಗಸ್ಟ 15 ಎನ್ನುವ ಆಂಗ್ಲ ಭಾಷಾ ಮಾದರಿಯಲ್ಲಿ ವಿದ್ಯಾರ್ಥಿಗಳು ಸಮವಸ್ತ … [Read more...] about ಹೋರಾಟಗಾರರ ಪರಿಶ್ರಮದಿಂದ ಬಂದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವ ಜೊತೆ ದೇಶಭಕ್ತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು;ವಿ.ಎಸ್. ಅವಧಾನಿ

ಗೇರುಸೊಪ್ಪಾ ಕಾನನ ನಡುವೆ ಪರಿಸರ ಅಧ್ಯಯನ

June 29, 2018 by Gaju Gokarna Leave a Comment

New English School students, n.e.s

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರು. ಮಳೆಗಾಲದಲ್ಲಿ ಇವುಗಳ ಸಂಖ್ಯೆ ಹೆಚ್ಚಾಗುತ್ತದೆ. ಹೊನ್ನಾವರ ತಾಲ್ಲೂಕಿನ ‘ಬಂಗಾರ ಕುಸುಮ’ ಜಲಪಾತ ಗೇರುಸೊಪ್ಪಾ ಬಂಗಾರ ಮಕ್ಕಿಯಿಂದ 3 ಕಿ.ಮೀ. ದೂರ ಇರುವ ಮಲೆಮನೆ ಘಟ್ಟದಲ್ಲಿ ಇದೆ. ಕಾನನ ಮಧ್ಯೆ ಇರುವ ಈ ಜಲಪಾತ ಮಳೆಯಿಂದ ಚೆಲುವು ಹೆಚ್ಚಿಸಿಕೊಂಡಿದೆ. ಹಲವಾರು ವರ್ಷಗಳ ಹಿಂದೆ ಪ್ರವಾಸಕ್ಕೆ ಹೋಗಿದ್ದ ನ್ಯೂ ಇಂಗ್ಲಿಷ್ ಸ್ಕೂಲ್ ವಿದ್ಯಾರ್ಥಿಗಳೇ ಇದಕ್ಕೆ ನಾಮಕರಣ ಮಾಡಿದ್ದಾರೆ. ಪರಿಸರ ಹೋರಾಟಗಾರ್ತಿ ದಿವಂಗತ ಕುಸುಮಾ … [Read more...] about ಗೇರುಸೊಪ್ಪಾ ಕಾನನ ನಡುವೆ ಪರಿಸರ ಅಧ್ಯಯನ

ಉಚಿತ ನೋಟ್ ಬುಕ್ ವಿತರಣೆ

June 25, 2018 by Vivek Shet Leave a Comment

ದಿನಾಂಕ 25.06.2018 ರಂದು ಹೊನ್ನಾವರದ ನ್ಯೂ ಇಂಗ್ಲೀಷ ಶಾಲೆಯಲ್ಲಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಧರ್ಮಜಾಗೃತಿ ಸಮಿತಿ ವತಿಯಿಂದ ಶಾಲೆಯಲ್ಲಿ ಉಚಿತ ವಹಿ(ನೋಟ್ ಬುಕ್) ವಿತರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸುಮಾರು 72 ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಂಡರು. ವಹಿ ವಿತರಿಸುವ ಸಂದರ್ಭದಲ್ಲಿ ಧರ್ಮಜಾಗೃತಿ ಸಮಿತಿ ವತಿಯಿಂದ ಸೌ. ವಾಸಂತಿ ಮುರ್ಡೇಶ್ವರ ಇವರು ಮಾತನಾಡುತ್ತಾ ವಹಿಗಳ ವೈಶಿಷ್ಟವೇನೆಂದರೆ ಮುಖ ಪುಟಗಳಲ್ಲಿ ತೇಜಸ್ವಿ ರಾಷ್ಟ್ರ ಪುರುಷರ ಮತ್ತು … [Read more...] about ಉಚಿತ ನೋಟ್ ಬುಕ್ ವಿತರಣೆ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar