ಹೊನ್ನಾವರ; ತಾಲೂಕಿನಲ್ಲಿ ಕೋರೋನಾ ಸೋಂಕು ಪ್ರಕರಣ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಏರುತ್ತಿದ್ದೆ. ಆದರೆ ತಾಲೂಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಹಾಗೂ ಕೋವಿಡ್ ಸೊಂಕಿತರ ಆರೊಗ್ಯದಲ್ಲಿ ಏರುಪೇರಾದರೆ ಮನೆಯಿಂದ ಆಸ್ಪತ್ರೆಗೆ ಆಗಮಿಸಲು ಕಷ್ಟವಾಗುತ್ತಿದೆ. ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಒಂದು ವಾಹನ ಹಾಗೂ ಭಟ್ಕಳ ಶಾಸಕ ಸುನೀಲ ಒಂದು ಆಕ್ಸಿಜನ್ ಹೊಂದಿರುವ ಒಂದು ಅಂಬುಲೆನ್ಸ ಸೇವೆಗೆ ನೀಡಿದ್ದಾರೆ. ಆದರೆ … [Read more...] about ಆಸ್ಪತ್ರೆಗೆ ತೆರಳಲು ವಾಹನಗಳಿಲ್ಲದೆ ಸೊಂಕಿತರ ಪರದಾಟ
Trending
ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಕೂಡಲೆಡ ವೈದ್ಯರ ಸಲಹೆ ಪಡೆಯಿರಿ ;ಸಚೀವ ಶಿವರಾಮ ಹೆಬ್ಬಾರ
ಹೊನ್ನಾವರ; ಕೋವಿಡ್ ಲಕ್ಷಣ ಕಂಡಕೂಡಲೇಆಸ್ಪತ್ರೆಗಳಿಗೆ ಬನ್ನಿ,ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚೀವ ಶಿವರಾಮ ಹೆಬ್ಬಾರ ಹೇಳಿದರು. ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ಸಿದ್ದತಾ ಕ್ರಮಗಳನ್ನು ಪರಿಶೀಲನೆ ನಡೆಸಿ, ಲಭ್ಯವಿರುವ ಬೆಡ್ ಹಾಗೂ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿರುವ ವ್ಯವಸ್ಥೆ ಹಾಗೂ ಆಕ್ಸಿಜನ್ ವೆಂಟಲೇಟರ, ಖಾಸಗಿ ಆಸ್ಪತ್ರೆಯಲ್ಲಿ ಸೌಲಭ್ಯದ ಬಗ್ಗೆ ಚರ್ಚಿಸಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಸರ್ಕಾರ ಲಾಕ್ಡೌನ್ … [Read more...] about ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಕೂಡಲೆಡ ವೈದ್ಯರ ಸಲಹೆ ಪಡೆಯಿರಿ ;ಸಚೀವ ಶಿವರಾಮ ಹೆಬ್ಬಾರ
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ ಸಹಾಯಹಸ್ತದಿಂದ ನಿರ್ಮಾಣವಾದ ಕೋವಿಡ್ ಮಾಹಿತಿ ಕೇಂದ್ರ;ಶಾಸಕ ದಿನಕರ ಶೆಟ್ಟಿ ಚಾಲನೆ
ಹೊನ್ನಾವರ: ತಾಲೂಕ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ ಸಹಾಯಹಸ್ತದಿಂದ ನಿರ್ಮಾಣವಾದ ಕೋವಿಡ್ ಮಾಹಿತಿ ಕೇಂದ್ರವನ್ನು ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.ನಂತರ ಮಾತನಾಡಿ ಒಂದು ಉತ್ತಮ ಸಮಾಜಮುಖಿ ಕಾರ್ಯವಾಗಿದ್ದು,ಜಿಲ್ಲೆಯ ಬೇರೆ ಆಸ್ಪತ್ರೆಯಲ್ಲಿಯೂ ಅಲ್ಲಿಯ ಕುಂದುಕೊರತೆ ಆಲಿಸಿ ಸಮಸ್ಯೆ ಬಗೆಹರಿಸಿದರೆ ಸಾರ್ವಜನಿಕರಿಗೆ ಇನ್ನು ಹೆಚ್ಚಿನ ಅನೂಕೂಲವಾಗಲಿದೆ. ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಉತ್ತಮ … [Read more...] about ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ ಸಹಾಯಹಸ್ತದಿಂದ ನಿರ್ಮಾಣವಾದ ಕೋವಿಡ್ ಮಾಹಿತಿ ಕೇಂದ್ರ;ಶಾಸಕ ದಿನಕರ ಶೆಟ್ಟಿ ಚಾಲನೆ
ಅಗತ್ಯ ವಸ್ತಗಳ ಖರೀದಿಗೆ ಯಾವುದೇ ವಾಹನದಲ್ಲಿ ಬಂದರೂ ವಾಹನ ಸೀಜ್ ಮಾಡಲಾಗುವುದು ; ಮಮತಾ ದೇವಿ
ಭಟ್ಕಳ: ತಾಲ್ಲೂಕಿನಲ್ಲಿ ಇಂದಿನಿಂದ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತಾಲ್ಲೂಕಾಡಳಿತ ನಿರ್ಧರಿಸಿದ್ದು. ಮೇ..24 ತನಕ. ತಾಲ್ಲೂಕಿನಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ ತಿಳಿಸಿದರು. ಅವರು ರವಿವಾರ ಉಪವಿಭಾಗಾಧಿಕಾರಿ ಕಛೇರಿಯಲ್ಲಿ ಕರೇದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣ ದಿನದಿಂದದಿನಕ್ಕೆ ಜಾಸ್ತಿಯಾಗುತ್ತಿದೆ. ಇತ್ತ ಸಾರ್ವಜನಿಕರು … [Read more...] about ಅಗತ್ಯ ವಸ್ತಗಳ ಖರೀದಿಗೆ ಯಾವುದೇ ವಾಹನದಲ್ಲಿ ಬಂದರೂ ವಾಹನ ಸೀಜ್ ಮಾಡಲಾಗುವುದು ; ಮಮತಾ ದೇವಿ
ಅನಗತ್ಯವಾಗಿ ತಿರುಗಾಟ ;ನೂರಕ್ಕೂ ಅಧಿಕ ವಾಹನ ವಶಕ್ಕೆ ಪಡೆದು ಬಿಡುಗಡೆ
ಹೊನ್ನಾವರ :ಪಟ್ಟಣದಲ್ಲಿ ಅನಗತ್ಯವಾಗಿ ತಿರುಗಾಟ ನಡೆಸುವ ವಾಹನಗಳಿಗೆ ಪೋಲಿಸರಿಂದ ಶಾಕ್ ನೂರಕ್ಕೂ ಅಧಿಕ ವಾಹನ ಸವಾರರಿಗೆ ಪೋಲಿಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀದಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ನಿಡಿದೆ. ಇದರ ಹೊರತಾಗಿ 10 ಗಂಟೆಯ ನಂತರವು ಅನಗತ್ಯವಾಗಿ ತಿರುಗಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಪೋಲಿಸ್ ಇಲಾಖೆ ಪಟ್ಟಣದಲ್ಲಿ ಅನಗತ್ಯವಾಗಿ ತಿರುಗಾಟ ನಡೆಸುವ ವಾಹನಗಳಿಗೆ ಶಾಕ್ ನೀಡಲು … [Read more...] about ಅನಗತ್ಯವಾಗಿ ತಿರುಗಾಟ ;ನೂರಕ್ಕೂ ಅಧಿಕ ವಾಹನ ವಶಕ್ಕೆ ಪಡೆದು ಬಿಡುಗಡೆ




