• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಹಳಿಯಾಳ-ಜೋಯಿಡಾ ಮತಕ್ಷೇತ್ರದ‌ ಪಿಆರ್ ಒ-ಎಪಿಆರ್ ಓ ಗಳಿಗೆ ಚುನಾವಣಾ‌ ತರಬೇತಿ ಶಿಬಿರ

April 1, 2019 by Yogaraj SK Leave a Comment

Mp election chunavane tarbeti shibira

ಹಳಿಯಾಳ:- ಪಟ್ಟಣದ ಶಿವಾಜಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದ ಪಿ.ಆರ್.ಓ/ಎ.ಪಿಆರ್.ಓಗಳಿಗೆ ತರಬೇತಿಯನ್ನು ನೀಡಲಾಯಿತು ಎಂದು ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ ತಿಳಿಸಿದರು, ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ತರಬೇತಿಯಲ್ಲಿ ಒಟ್ಟೂ 496 ಪಿ.ಆರ್.ಓ ಮತ್ತು ಎ.ಪಿ.ಆರ್.ಓ ಮತಗಟ್ಟೆ ಸಿಬ್ಬಂದಿಗಳಲ್ಲಿ 454 ಸಿಬ್ಬಂದಿಗಳು ಹಾಜರಾಗಿದ್ದರು. 42 ಪಿ.ಆರ್.ಓ ಮತ್ತು … [Read more...] about ಹಳಿಯಾಳ-ಜೋಯಿಡಾ ಮತಕ್ಷೇತ್ರದ‌ ಪಿಆರ್ ಒ-ಎಪಿಆರ್ ಓ ಗಳಿಗೆ ಚುನಾವಣಾ‌ ತರಬೇತಿ ಶಿಬಿರ

ಸಾಹಿತ್ಯ ಪ್ರೇಮಿಗಳಿಂದ ದಿ.ಕವಿ ಬಿಎ‌ ಸನದಿ ಪಾರ್ಥೀವ ಶರೀರದ‌ ಅಂತಿಮ‌ ದರ್ಶನ

April 1, 2019 by Yogaraj SK Leave a Comment

antima namana to B A SANADI

ಹಳಿಯಾಳ:- ಕುಮಟಾದಿಂದ ಬೆಳಗಾವಿಗೆ ತೆರಳುತ್ತಿದ್ದ ದಿ. ಕವಿ ಬಿಎ ಸನದಿ ಅವರ ಪಾರ್ಥೀವ ಶರೀರದ ಅಂತೀಮ ಯಾತ್ರೆಯ ಸಂದರ್ಭದಲ್ಲಿ ಮಾರ್ಗ ಮಧ್ಯೆ ಹಳಿಯಾಳದ ರುಡಸೆಟ್ ಎದುರಿಗೆ ದಿವಂತಗರ ಪಾರ್ಥೀವ ಶರೀರಕ್ಕೆ ಹಳಿಯಾಳದ ಸಾಹಿತ್ಯ ಪ್ರೇಮಿಗಳು- ವಿವಿಧ ಸಂಘಟನೆಯವರು ಅಂತೀಮ ನಮನ ಸಲ್ಲಿಸಿದರು. ಸಾಹಿತಿ ಮಾಸ್ಕೇರಿ ಎಂ ನಾಯ್ಕ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜಯ ಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, … [Read more...] about ಸಾಹಿತ್ಯ ಪ್ರೇಮಿಗಳಿಂದ ದಿ.ಕವಿ ಬಿಎ‌ ಸನದಿ ಪಾರ್ಥೀವ ಶರೀರದ‌ ಅಂತಿಮ‌ ದರ್ಶನ

ದಿ.ಕವಿ ಬಿಎ‌ ಸನದಿ ನಿಧನ – ಸಾಹಿತ್ಯ ರಂಗಕ್ಕೆ ತುಂಬಲಾರದ ನಷ್ಠ– ಸಚಿವ ಆರ್ ವಿ ದೇಶಪಾಂಡೆ ಸಂತಾಪ

April 1, 2019 by Yogaraj SK Leave a Comment

ಹಳಿಯಾಳ:- ಖ್ಯಾತ ಕಥೆಗಾರ, ಅನುವಾದಕ, ವಿಮರ್ಶಕ, ನಾಟಕಕಾರ ಹಾಗೂ ಪಂಪ ಪ್ರಶಸ್ತಿ ವಿಜೇತರಾದ ಬಾಬಾಸಾಹೇಬ ಅಹಮದ್‍ಸಾಹೇಬ ಸನದಿ (ಬಿ.ಎ.ಸನದಿ) ಇವರ ನಿಧನದ ವಿಷಯ ತಿಳಿದು ತುಂಬಾ ದುಃಖವಾಗಿದೆ ಎಂದಿರುವ ಸಚಿವ ಆರ್.ವಿ.ದೇಶಪಾಂಡೆ ಸನದಿ ಯವರ ಅಗಲಿಕೆಯಿಂದ ಸಾಹಿತ್ಯ ರಂಗಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ಸಂತಾಪ ಸೂಚಿಸಿದ್ದಾರೆ. ಸರಳ, ಸಜ್ಜನ ಸ್ವಭಾವದ ಜಾತ್ಯಾತೀತ ವ್ಯಕ್ತಿತ್ವ ಹೊಂದಿದ ಸನದಿಯವರು ಎಲ್ಲಕ್ಕಿಂತ ಮಿಗಿಲಾಗಿ ಆದರ್ಶ … [Read more...] about ದಿ.ಕವಿ ಬಿಎ‌ ಸನದಿ ನಿಧನ – ಸಾಹಿತ್ಯ ರಂಗಕ್ಕೆ ತುಂಬಲಾರದ ನಷ್ಠ– ಸಚಿವ ಆರ್ ವಿ ದೇಶಪಾಂಡೆ ಸಂತಾಪ

ಫೇಸಬುಕ್ ನಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿದ ಇಬ್ಬರು ವಶಕ್ಕೆ

April 1, 2019 by Yogaraj SK Leave a Comment

FACEBOOk indhiragandhi viruda avahelanakari post 2 arrested

ಹಳಿಯಾಳ :- ಸಾಮಾಜಿಕ ಜಾಲತಾಣ ಫೇಸಬುಕ್‍ನಲ್ಲಿ ಪಟ್ಟಣದ ಯುವಕನೋರ್ವ ಮಾಜಿ ಪ್ರಧಾನಿ ದಿ. ಇಂದಿರಾಗಾಂಧೀ ಅವರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ಬರೆದುಕೊಂಡಿದ್ದ ಹಾಗೂ ಆ ಹೇಳಿಕೆಯನ್ನು ಲೈಕ್ ಮಾಡಿದ ಇಬ್ಬರು ಯುವಕರನ್ನು ಹಳಿಯಾಳ ಪೋಲಿಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಪಟ್ಟಣದ ರಹವಾಸಿ ಸಂತೊಷ ರಗಟೆ ಎನ್ನುವಾತ ತನ್ನ ಫೇಸ್‍ಬುಕ್ ಖಾತೆಯಲ್ಲಿ ಇಂದಿರಾಗಾಂಧೀ ಅವರು ಹಲವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಅವಹೇಳನಕಾರಿ ಬರೆದು ಪೋಸ್ಟ್ ಮಾಡಿದ್ದ ಇದಕ್ಕೆ … [Read more...] about ಫೇಸಬುಕ್ ನಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿದ ಇಬ್ಬರು ವಶಕ್ಕೆ

ಚುನಾವಣಾ ಅಧಿಕಾರಿಗಳಿಂದ ಮತ ಯಂತ್ರ ಭದ್ರತಾ ಕೊಠಡಿ ಪರಿಶೀಲನೆ

April 1, 2019 by Yogaraj SK Leave a Comment

MATA YANTRA bhadrata kothadi parishilane

ಹಳಿಯಾಳ : ವಿದ್ಯುನ್ಮಾನ ಮತಯಂತ್ರಗಳ ಸಮೇತ ಇನ್ನಿತರ ಪರಿಕರಗಳು, ಸಿಬ್ಬಂದಿಗೆ ತರಬೇತಿ ಸೇರಿದಂತೆ ಲೋಕಸಭಾ ಚುನಾವಣೆಗೆ ಸಿದ್ದತೆಗಳು ಭರದಿಂದ ಸಾಗಿದೆ. ಜಿಲ್ಲಾ ಕೇಂದ್ರದಿಂದ ಮತಯಂತ್ರಗಳನ್ನು ತಂದು ತಾಲೂಕಿನ ಹವಗಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದಲ್ಲಿ ನಿರ್ಮಿಸಲಾದ ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದ್ದು ಅದಕ್ಕೆ ಸೂಕ್ತವಾದ ಪೋಲಿಸ್ ಭದ್ರತೆಯನ್ನು ನೀಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ ತಿಳಿಸಿದರು. ಭದ್ರತಾಕೋಠಡಿ ಇರುವ … [Read more...] about ಚುನಾವಣಾ ಅಧಿಕಾರಿಗಳಿಂದ ಮತ ಯಂತ್ರ ಭದ್ರತಾ ಕೊಠಡಿ ಪರಿಶೀಲನೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,533 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar