ಜೂನ್ ತಿಂಗಳಲ್ಲಿ ಆರಂಭವಾಗುವ ಮಳೆಗಾಲ ಸಪ್ಟಂಬರ್ ತಿಂಗಳು ಸಮೀಪಿಸುತ್ತಿದ್ದಂತೆ ಕ್ಷೀಣವಾಗುತ್ತಿತ್ತು. ಆದರೆ ಈ ಬಾರಿ ಅಕ್ಟೋಬರ್ ಎರಡನೇ ವಾರದಲ್ಲಿಯೂ ಬಂಗಾಳಕೊಲ್ಲಿಯಲ್ಲಿ ವಾಯುಬಾರ ಕುಸಿತ ಕರಾವಳಿಯಲ್ಲಿ ಐದು ದಿನ ಬಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎನ್ನುವ ಸೂಚನೆ ಹವಾಮಾನ ಇಲಾಖೆಯಿಂದ ಬರುತ್ತಲೇ ಇದೆ.ಬೇಸಿಗೆಯ ನೀರಿನ ಬರದ ದಿನಗಳನ್ನು ನೆನೆಸಿಕೊಂಡರೆ ಕನಿಷ್ಠ ಪಕ್ಷ ನವೆಂಬರ್ … [Read more...] about ಆಗಸದಲ್ಲಿ ಗೂಡು ಕಟ್ಟುತ್ತಿರುವ ಮೋಡ ಅನ್ನದಾತರೆದೆಯಲ್ಲಿ ಆತಂಕ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ನಿರ್ಮಾಣವಾಗುತ್ತಿರುವ ಸೇತುವೆ – ಕುರ್ವೆ ಜನರ ಕನಸು ನನಸಾಗುವ ಸಮಯ
ಹೊನ್ನಾವರ ತಾಲೂಕಿನ ಹೆರಂಗಡಿ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕುರ್ವೆ ಒಂದು ಪುಟ್ಟ ದ್ವೀಪ. ಶಾಂತವಾಗಿ ಪ್ರವಹಿಸುತ್ತಿರುವ ಶರಾವತಿಯ ಒಡಲಿಂದ ಮೇಲೆದ್ದು ಬಂದಂತಿರುವ ದಿಬ್ಬದಲ್ಲಿ 68 ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಬೇಸಿಗೆಯ ದಿನಗಳಲ್ಲಿ ಸುತ್ತಲೂ ಹರಿಯವ ಸಲಿಲದ ಸ್ನಿಗ್ದ ಸೌಂದರ್ಯದ ಜೊತೆ ಇಡೀ ದಿನ ಹಿತವಾಗಿ ಬೀಸುವ ಗಾಳಿ ಇಲ್ಲಿನ ವಾತಾವರಣವನ್ನು ಆಹ್ಲಾದಕರವಾಗಿಡುತ್ತದೆ.ಹೋಮ್ಸ್ಟೇಗಳನ್ನು, ರೆಸಾರ್ಟ್ಗಳನ್ನು ಮಾಡುವುದಕ್ಕೆ ಹೇಳಿಮಾಡಿಸಿದಂತಿರುವ ಈ … [Read more...] about ನಿರ್ಮಾಣವಾಗುತ್ತಿರುವ ಸೇತುವೆ – ಕುರ್ವೆ ಜನರ ಕನಸು ನನಸಾಗುವ ಸಮಯ
ಗಡಿಕಾಯೋ ಯೋಧರಿಗೆ ಧರ್ಮ ಜ್ಯೋತಿ ಮಹಿಳಾ ವಾಹಿನಿಯ ಗೌರವ
ಹೊನ್ನಾವರ - ದೇಶದ ಗಡಿಯಲ್ಲಿ ಶತ್ರು ರಾಷ್ಟ್ರಗಳ ಮದ್ದು ಗುಂಡುಗಳಿಗೆ ಗುಂಡಿಗೆ ಒಡ್ಡಿ ರಾಷ್ಟ್ರ ರಕ್ಷಣೆಯಲ್ಲಿ ನಿರಂತರ 17 ವರ್ಷ ಸೇವೆ ಸಲ್ಲಿಸಿ ಬಂದ 7 ಮಂದಿ ಯೋಧರನ್ನು ಮಾಗೋಡದ ಧರ್ಮಜ್ಯೋತಿ ಮಹಿಳಾ ವಾಹಿನಿಯವರು ಗೌರವಿಸಿ ಸನ್ಮಾನಿಸಿದರು.ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಸೈನಿಕರ ಬಗೆಗಿರುವ ಕಾಳಜಿ ಅಭಿಮಾನ ಹೆಚ್ಚುತ್ತಿರುವ ದ್ಯೋತಕವಾಗಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ ಉತ್ತರದ ಹಿಮಾಲಯದ ತಪ್ಪಲಿನಲ್ಲಿ ಮೈ ಮರಗಟ್ಟುವ ಶೀಥದಲ್ಲಿಯೂ ಮೈಯೆಲ್ಲಾ … [Read more...] about ಗಡಿಕಾಯೋ ಯೋಧರಿಗೆ ಧರ್ಮ ಜ್ಯೋತಿ ಮಹಿಳಾ ವಾಹಿನಿಯ ಗೌರವ
ಹತ್ರಾಸ್ ದಲಿತ ಯುವತಿಯಮೇಲಿನ ಅತ್ಯಾಚಾರ ಖಂಡಿಸಿ ವಿವಿಧ ಸಂಘಟನೆಯ ಪ್ರಮುಖರಿಂದ ಮನವಿ
ಹೊನ್ನಾವರ – ಇತ್ತೀಚೆಗೆ ಉತ್ತರಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ನಡೆದ ಹತ್ಯಾಚಾರ ಖಂಡಿಸಿ ಘಟನೆಯ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವಂತೆ ಆಗ್ರಹಿಸಿ ತಾಲೂಕಾ ಜನವಾದಿ ಮಹಿಳಾ ಸಂಘಟನೆ, ಸಿ.ಐ.ಟಿ.ಯು, ಡಿ.ವೈ.ಎಪ್.ಐ, ಎಸ್.ಎಪ್.ಐ ಸಂಘಟನೆಗಳು ಜಂಟಿಯಾಗಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಉತ್ತರಪ್ರದೇಶದಲ್ಲಿ ಸಂಪ್ಟೆಬರ್ 14ರಂದು ನಾಗರಿಕ ಸಮಾಜ ನಾಚಿ ತಲೆತಗ್ಗಿಸಬೇಕಾದ ಘಟನೆ ನಡೆದಿದೆ. ಇಂತಹ ದುರ್ಘಟನೆ … [Read more...] about ಹತ್ರಾಸ್ ದಲಿತ ಯುವತಿಯಮೇಲಿನ ಅತ್ಯಾಚಾರ ಖಂಡಿಸಿ ವಿವಿಧ ಸಂಘಟನೆಯ ಪ್ರಮುಖರಿಂದ ಮನವಿ



