ಹೊನ್ನಾವರ , ಪ್ಲಾಸ್ಟಿಕ್ ವ್ಯವಸ್ಥೆಗೆ ನಾವು ಒಪ್ಪಿಕೊಂಡು ಹೋಗಿದ್ದು ಅದರ ಬಳಕೆಯಲ್ಲಿ ನಿಯಂತ್ರಣ ಸಾಧಿಸದಿದ್ದರೆ ಮನುಕುಲ ಅತ್ಯಂತ ಭಯಾನಕ ಬದುಕನ್ನು ಎದುರಿಸಬೇಕಾಗುತ್ತದೆ ಎಂದು ಹೊನ್ನಾವರದ ತಹಸೀಲ್ದಾರ ವಿ.ಆರ್.ಗೌಡ ಅಭಿಪ್ರಾಯ ಪಟ್ಟರು. ಅವರು ಜನಶಿಕ್ಷಣ ಸಂಸ್ಥಾನ ಕಾರವಾರ, ಕುಮುದಾ ಅಭಿವೃದ್ಧಿ ಸಂಸ್ಥೆ ಹೊನ್ನಾವರ, ಶಿಶು ಅಭಿವೃದ್ಧಿ ಯೋಜನೆ, ಪಟ್ಟಣ ಪಂಚಾಯತ ಹೊನ್ನಾವರ, ಸ್ವಚ್ಛ ಹೊನ್ನಾವರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹೊನ್ನಾವರದ ಪಟ್ಟಣ … [Read more...] about ಪ್ಲಾಸ್ಟಿಕ್ ಬಳಕೆ ಮನುಕುಲ ನಾಶಕ್ಕೆ ದಾರಿ ; ವಿ.ಆರ್.ಗೌಡ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
೧೨ ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಿಸಿದ ಉರಗ ಪ್ರೇಮಿ. ಹಾವನ್ನು ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಮರಳಿ ಅರಣ್ಯಕ್ಕೆ
ಹೊನ್ನಾವರ ತಾಲೂಕಿನ ಕವಲಕ್ಕಿಯ ಮನೆಗೆ ಆಗಮಿಸಿ ಭಯ ಉಂಟುಮಾಡಿದ ೧೨ ಅಡಿ ಉದ್ದದ ಬ್ರಹತ ಕಾಳಿಂಗ ಸರ್ಪವನ್ನು ಹೊನ್ನಾವರ ಪ್ರಭಾತನಗರದ ಉರಗಪ್ರೇಮಿ ಅಮಿತಾಲಿಯಾ ಶೇಖ್ ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ತಲುಪಿಸಿದ್ದಾನೆ. ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಅಮಿತಾಲಿಯಾ ಶೇಖ್ ಇದುವರೆಗೆ ಬಹಳಷ್ಡು ಹಾವುಗಳನ್ನು ರಕ್ಷಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ … [Read more...] about ೧೨ ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಿಸಿದ ಉರಗ ಪ್ರೇಮಿ. ಹಾವನ್ನು ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಮರಳಿ ಅರಣ್ಯಕ್ಕೆ
ಹೊನ್ನಾವರ ತಾಲೂಕಿನ ಆಧಾರ ಅವವ್ಯವಸ್ಥೆ ಹಾಗೂ ಪಟ್ಟಣದ ರಸ್ತೆಯ ಬಗ್ಗೆ ಸದಸ್ಯರಿಂದ ಅಧಿಕಾರಿಗಳ ತರಾಟೆಗೆ ಜಿಲ್ಲಾಧಿಕಾರಿಗಳ ಮೊರೆ ಹೋಗಿ ಸಮಸ್ಯೆ ಪರಿಹರಿಸಿಕೊಳ್ಳುವುದಾಗಿ ಅಂತಿಮ ನಿರ್ಣಯ.
ಹೊನ್ನಾವರ ತಾಲೂಕ ಪಂಚಾಯತ ಸಾಮನ್ಯ ಸಭೆ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಪ್ರಾರಂಭದಲ್ಲಿ ಕಳೆದ ಸಭೆಯ ಠರಾವಿನಲ್ಲಿ ಬಜೆಟ್ ಮಂಡನೆಯ ವಿಷಯ ಇಲ್ಲದೇ ಇರುವುದಕ್ಕೆ ಸದಸ್ಯರು ಆಕ್ರೊಶ ವ್ಯಕ್ತಪಡಿಸಿ ಸಭೆ ನಡೆಸುವುದು ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ತಾಲೂಕ ಕಾರ್ಯನಿರ್ವಹಣಾಧಿಕಾರಿಗಳು ಮುಂದೆ ಈ ರೀತಿ ಸನ್ನಿವೇಶ ನಿರ್ಮಾಣವಾಗದೇಂತೆ ನೋಡಿಕೊಳ್ಳುತ್ತೆವೆ ಎಂದು ಭರವಸೆ ನೀಡಿದರು.ನಂತರ ಇಲಾಖಾವಾರು … [Read more...] about ಹೊನ್ನಾವರ ತಾಲೂಕಿನ ಆಧಾರ ಅವವ್ಯವಸ್ಥೆ ಹಾಗೂ ಪಟ್ಟಣದ ರಸ್ತೆಯ ಬಗ್ಗೆ ಸದಸ್ಯರಿಂದ ಅಧಿಕಾರಿಗಳ ತರಾಟೆಗೆ ಜಿಲ್ಲಾಧಿಕಾರಿಗಳ ಮೊರೆ ಹೋಗಿ ಸಮಸ್ಯೆ ಪರಿಹರಿಸಿಕೊಳ್ಳುವುದಾಗಿ ಅಂತಿಮ ನಿರ್ಣಯ.
ಲೋಕ ಅದಾಲತನಲ್ಲಿ ೧೫ ಪ್ರಕರಣ ಇತ್ಯರ್ಥ.
ಹೊನ್ನಾವರ: ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಲೋಕ ಅದಾಲತನಲ್ಲಿ ವಿಮಾ ಕಂಪನಿಗಳು ಭಾಗವಹಿಸಿ 15 ಮೋಟಾರು ಅಪಘಾತ ಪ್ರಕರಣಗಳನ್ನು ಹಾಗೂ ಒಂದು ಕಾರ್ಮಿಕ ನಷ್ಟಭರ್ತಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಂಡು 44 ಲಕ್ಷ 23 ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ನೀಡಲು ಒಪ್ಪಿಕೊಂಡಿತು. ಹೊನ್ನಾವರ ಹಿರಿಯ ಸಿವಿಲ್ ಜಜ್ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಉಪಸ್ಥಿತಿಯಲ್ಲಿ ಲೋಕಅದಾಲತ್ ನಡೆದವು. ಯುನೈಟೆಡ್ ಇಂಡಿಯಾ … [Read more...] about ಲೋಕ ಅದಾಲತನಲ್ಲಿ ೧೫ ಪ್ರಕರಣ ಇತ್ಯರ್ಥ.
ಸಾರ್ವಜನಿಕರ ಗೆ ಅರಿವು ಮೂಡಿಸಲು ವಿದ್ಯುತ್ ಇಲಾಖೆಯಿಂದ ಕಾರ್ಯಗಾರ
ಹುಬ್ಬಳ್ಳಿ ವಿದ್ಯುತ್ಚ್ಚಕ್ತಿ ಸರಬರಾಜು ಕಂಪನಿ ನಿಯಮಿತ ಹೊನ್ನಾವರ ಹೆಸ್ಕಾಂ ಉಪವಿಭಾಗದ ವತಿಯಿಂದ ವಿದ್ಯುತ್ ಸುರಕ್ಷತಾ ಜಾಗೃತಿ ಕಾರ್ಯಗಾರ ಮಾರ್ಥೋಮಾ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಚಾರ್ಯರಾದ ಫಾಧರ್ ಜಾರ್ಜ ಉಮನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ ಭವಿಷ್ಯದ ದೃಷ್ಟಿಯಿಂದ ವಿದ್ಯುತ್ ಉಳಿತಾಯ ತೀರಾ ಅಗತ್ಯವಾಗಿದೆ. ನಾವು ಇಂದು ಅನವಶ್ಯಕ ಖರ್ಚುಗಳನ್ನು ಮಾಡುತ್ತಾ ಜೀವನ ನಡೆಸುತ್ತಿದ್ದು, ಇದರ ಬಗ್ಗೆ … [Read more...] about ಸಾರ್ವಜನಿಕರ ಗೆ ಅರಿವು ಮೂಡಿಸಲು ವಿದ್ಯುತ್ ಇಲಾಖೆಯಿಂದ ಕಾರ್ಯಗಾರ



