ಹೊನ್ನಾವರ : ಸಾಗರದಲ್ಲಿ ಮಂಗನ ಕಾಯಿಲೆಗೆ ವ್ಯಕ್ತಿಯೊಬ್ಬ ಬಲಿಯಾದ ಬೆನ್ನಲ್ಲಿಯೇ ಇನ್ನಿತರ ಪ್ರದೇಶಗಳಲ್ಲಿ ಈ ಕಾಯಿಲೆ ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಮುಂದಾಗಿದ್ದು ಮಂಗನ ಕಾಯಿಲೆ ತಡೆಯುವ ಕುರಿತು ಸಂಭವನೀಯ ಪ್ರದೇಶದಲ್ಲಿ ಲಸಿಕೆ ನೀಡಲಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಫ್ಡಿ ಪ್ರಭಾರ ವೈದ್ಯಾಧಿಕಾರಿ ಡಾ. ಸತೀಶ ಶೇಟ್ ಹೇಳಿದ್ದಾರೆ. ಈ ವರ್ಷ ಸಾಗರ ತಾಲೂಕಿನಲ್ಲಿ ಕಾಯಿಲೆ ಗಂಭೀರವಾಗಿದ್ದು ಸಾವು ಸಂಭವಿಸಿದ ಕಾರಣ ಇಲ್ಲಿ ಇಲಾಖೆಯ … [Read more...] about ಮಂಗನ ಕಾಯಿಲೆ ತಡೆಯುವ ಕುರಿತು ಸಂಭವನೀಯ ಪ್ರದೇಶದಲ್ಲಿ ಲಸಿಕೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಅನಧಿಕೃತವಾಗಿ ಹಂದಿ ಸಾಕಣೆ ಕೇಂದ್ರ;ಕೂಡಲೇ ಘಟಕವನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರ ಆಗ್ರಹ
ಹೊನ್ನಾವರ: ತಾಲೂಕಿನ ಚಿಕ್ಕನಕೊಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಟ್ಟಾ ಮಜರೆಯಲ್ಲಿ ಇರ್ವರು ವ್ಯಕ್ತಿಗಳು ಅನಧಿಕೃತವಾಗಿ ಹಂದಿ ಸಾಕಣೆ ಕೇಂದ್ರÀ ನಡೆಸುತ್ತಿದ್ದು, ಸುತ್ತ-ಮುತ್ತಲ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಎದುರಾಗುವ ಭೀತಿ ಎದುರಾಗಿದ್ದು ಕೂಡಲೇ ಘಟಕವನ್ನು ತೆರವುಗೊಳಿಸಬೇಕು ಎಂದು ಮುಟ್ಟಾ ವ್ಯಾಪ್ತಿಯ ಜನತೆ ಆಗ್ರಹಿಸಿದ್ದಾರೆ. ಜೂಜೆ ಲೋಪೀಸ್ ಮತ್ತು ರೊನಾಲ್ಡ್ ಎನ್ನುವವರು ಅಕ್ರಮವಾಗಿ ಹಂದಿ ಸಾಕಣೆ ನಡೆಸುತ್ತಿದ್ದು, ಸುತ್ತಲಿನ ಪರಿಸರದ ಮೇಲೆ,ಜನರ ಮೇಲೆ … [Read more...] about ಅನಧಿಕೃತವಾಗಿ ಹಂದಿ ಸಾಕಣೆ ಕೇಂದ್ರ;ಕೂಡಲೇ ಘಟಕವನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರ ಆಗ್ರಹ
ಮೀನುಗಾರಿಕಾ ಬೊಟ್ ಹಾಗೂ ನಾಪತ್ತೆಯಾದ 7 ಮೀನುಗಾರರನ್ನು ಶೀಘ್ರವಾಗಿ ಹುಡುಕಿಕೊಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ
ಹೊನ್ನಾವರ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಆಳ ಸಮುದ್ರ ಮೀನುಗಾರಿಕಾ ಬೊಟ್ ಹಾಗೂ ನಾಪತ್ತೆಯಾದ 7 ಮೀನುಗಾರರನ್ನು ಶೀಘ್ರವಾಗಿ ಹುಡುಕಿಕೊಡುವಂತೆ ಒತ್ತಾಯಿಸಿ ತಾಲೂಕಾ ಟ್ರೋಲ್ ಬೋಟ್ ಮಾಲಕರ ಸಂಘ ಕಾ¸ರಕೋಡ್ ವತಿಯಿಂದ ತಹಸಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಕಳೆದ ಡಿಸೆಂಬರ್ 14 ರಂದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ 7 ಮೀನುಗಾರರನ್ನು ಸುರಕ್ಷಿತವಾಗಿ ಹುಡುಕಿ ಕೊಡುವಂತೆ ರಾಜ್ಯದ ಎಲ್ಲಾ … [Read more...] about ಮೀನುಗಾರಿಕಾ ಬೊಟ್ ಹಾಗೂ ನಾಪತ್ತೆಯಾದ 7 ಮೀನುಗಾರರನ್ನು ಶೀಘ್ರವಾಗಿ ಹುಡುಕಿಕೊಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ
ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರಿಂದ ಪ್ರಸ್ತುತ ಸಾಮಾಜಿಕ ವಿಷಯಗಳ ಕುರಿತು ಅರಿವು ಮೂಡಿಸುವ ಸಂವಾದ ಕಾರ್ಯಕ್ರಮ
ಹೊನ್ನಾವರ .ತಾಲೂಕಾ ಕನ್ನಡ ಅಭಿಮಾನಿ ಸಂಘ (ರಿ), ಹೊನ್ನಾವರ ಇವರ ವತಿಯಿಂದ ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರಿಂದ ಪ್ರಸ್ತುತ ಸಾಮಾಜಿಕ ವಿಷಯಗಳ ಕುರಿತು ಅರಿವು ಮೂಡಿಸುವ ಸಂವಾದ ಕಾರ್ಯಕ್ರಮವನ್ನು ದಿನಾಂಕ 23-01-2019 ರಂದು ಬೆಳಿಗ್ಗೆ 11-00 ಗಂಟೆಗೆ ಹೊನ್ನಾವರದ ‘ಶರಾವತಿ ಕಲಾಮಂದಿರ’ ದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಡಾ|| ಡೆರಿಕ್ ಫರ್ನಾಂಡಿಸ , ಬಿಶಪ್. ಕಾರವಾರ ಪ್ರಾಂತ್ಯ ಹಾಗೂ. ಅತಿಥಿಯಾಗಿ ಕೆ. ಆರ್. ನಾಯ್ಕ … [Read more...] about ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರಿಂದ ಪ್ರಸ್ತುತ ಸಾಮಾಜಿಕ ವಿಷಯಗಳ ಕುರಿತು ಅರಿವು ಮೂಡಿಸುವ ಸಂವಾದ ಕಾರ್ಯಕ್ರಮ
ಶಿಕ್ಷಣವಂತ ಪ್ರಜೆ ದೇಶದ ಆಸ್ತಿ- ಉಲ್ಲಾಸ ನಾಯ್ಕ
ಹೊನ್ನಾವರ .ನಮ್ಮ ದೇಶ ಪ್ರಗತಿಪತದತ್ತ ಸಾಗುತ್ತಿದೆ. ಇಂದಿನ ಈ ತಾಂತ್ರಿಕ ಯುಗದಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕು. ಈ 21ನೇ ಶತಮಾನದಲ್ಲೂ ಅನಕ್ಷರಸ್ಥರು ಇದ್ದಾರೆ ಎಂದಾದರೆ ನಾವೆಲ್ಲ ಒಮ್ಮೆ ಯೋಚನೆ ಮಾಡಬೇಕಾದ ಸನ್ನಿವೇಶ ಒದಗಿಬರುತ್ತದೆ. ಒಂದು ದೇಶ ಪ್ರಗತಿಯನ್ನು ಪೂರ್ಣಪ್ರಮಾಣದಲ್ಲಿ ಸಾಧಿಸಿದೆ ಎಂದರೆ ಅಲ್ಲಿ ಸಾಕ್ಷರರ ಪ್ರಮಾಣ ಹೆಚ್ಚಿಗೆ ಇದ್ದಿರುತ್ತದೆ. ಆ ಕಾರಣದಿಂದ ಇಂದು ನಾವು ಅನಕ್ಷರಸ್ಥರಿಗೆ ಬೋಧಿಸುವ ಬೋಧಕರಿಗೆ ತರಬೇತಿ ಕಾರ್ಯಗಾರ ಏರ್ಪಡಿಸಿದ್ದೇವೆ ಎಂದು … [Read more...] about ಶಿಕ್ಷಣವಂತ ಪ್ರಜೆ ದೇಶದ ಆಸ್ತಿ- ಉಲ್ಲಾಸ ನಾಯ್ಕ


