ಹೊನ್ನಾವರ: "ಸ್ವಯಂ ಸೇವಕನು ಸಂಘ ಕಲಿಸುವ ಗುಣದಿಂದ ಗುರುತಿಸಲ್ಪಡುತ್ತಾನೆಯೇ ಹೊರತೂ ಗಣವೇಶದಿಂದ ಅಲ್ಲ. ಸಾಮರಸ್ಯ ಸಂಘದ ಸಮರ್ಪಣೆಭಾವವನ್ನು ಎತ್ತಿತೋರಿಸುತ್ತದೆ."ಸಂಘಶಕ್ತಿ ಕಲೌಯುಗೇ" ಎನ್ನುವಂತೆ ಕಲಿಯುಗದಲ್ಲಿ ಸಂಘಶಕ್ತಿಯ ಮುಂದೆ ಯಾವ ದುಷ್ಟಶಕ್ತಿಗಳು ನಿಲ್ಲದು" ಎಂದು ಕುಟುಂಬ ಪ್ರಭೋಧಿನಿಯ ಸಂಘದ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅಭಿಪ್ರಾಯಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿರಶಿ ವಿಭಾಗದ ವಿಲಂಬಿ ಸಂವತ್ಸರದ ಪ್ರಾಥಮಿಕ ಶಿಕ್ಷಾ ವರ್ಗ ಪಟ್ಟಣದ ನ್ಯೂ … [Read more...] about “ಸಂಘಶಕ್ತಿ ಕಲೌಯುಗೇ” ಎನ್ನುವಂತೆ ಕಲಿಯುಗದಲ್ಲಿ ಸಂಘಶಕ್ತಿಯ ಮುಂದೆ ಯಾವ ದುಷ್ಟಶಕ್ತಿಗಳು ನಿಲ್ಲದು;ಹಿರಿಯ ಪ್ರಚಾರಕರಾದ ಸು. ರಾಮಣ್ಣ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಅನಿರೀಕ್ಷಿತ ಮಳೆ;ಭತ್ತದ ತೆನೆಗಳು ನೀರಿಗೆ ಸಿಲುಕಿ ಹಾನಿ
ಹೊನ್ನಾವರ: ತಾಲೂಕಿನ ವಿವಿಧ ಭಾಗಗಳಲ್ಲಿ ಶುಕ್ರವಾರ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮತ್ತೆ ಮಳೆಯಾಗಿದ್ದು, ಅನಿರೀಕ್ಷಿತ ಮಳೆಯಿಂದಾಗಿ ಭತ್ತದ ಕಟಾವಿಗೆ ಮುಂದಾದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಂಗಳವಾರ ತಾಲೂಕಿನ ಕೆಲ ಪ್ರದೇಶಗಳಲ್ಲಿ ಮಳೆಯಾಗಿದ್ದರಿಂದ ಕಂಗಾಲಾದ ರೈತರು ಭತ್ತದ ಕಟಾವಿಗೆ ಹೆಂದೇಟು ಹಾಕಿದ್ದರು. ಬುಧವಾರದಿಂದ ಶುಕ್ರವಾರದ ಮಧ್ಯಾಹ್ನದ ವರೆಗೆ ಮಳೆಯ ಕ್ಷಣಗಳು ಕಂಡುಬರದೇ ಇರುವುದರಿಂದ ರೈತರು ಎರಡು ದಿನಗಳ ಕಾಲ ನಿರಂತರವಾಗಿ ಭತ್ತದ ಕಟಾವು … [Read more...] about ಅನಿರೀಕ್ಷಿತ ಮಳೆ;ಭತ್ತದ ತೆನೆಗಳು ನೀರಿಗೆ ಸಿಲುಕಿ ಹಾನಿ
ಕರಾವಳಿ ಕನ್ನಡ ಕೋಗಿಲೆ-2018;ಧ್ವನಿ ಪರೀಕ್ಷೆಯಲ್ಲಿ ದ್ವಿತೀಯ ಸುತ್ತಿಗೆ 30 ಸ್ಪರ್ಧಾಳುಗಳು ಆಯ್ಕೆ
ಹೊನ್ನಾವರ: ಕನ್ನಡ ಅಭಿಮಾನಿ ಸಂಘದ ವತಿಯಿಂದ 24ನೇ ವರ್ಷದ ಕನ್ನಡ ರಾಜ್ಯೋತ್ಸವದ `ಕನ್ನಡ ಹಬ್ಬ' ಆಚರಣೆಯ ಅಂಗವಾಗಿ ಮಕ್ಕಳಿಗಾಗಿ ಹಮ್ಮಿಕೊಂಡ ಕನ್ನಡ ಚಲನಚಿತ್ರಗೀತೆ ಹಾಡುವ ಸ್ಪರ್ಧೆ `ಕರಾವಳಿ ಕನ್ನಡ ಕೋಗಿಲೆ-2018'ನ್ನು ಜಿಲ್ಲೆಯ ಐದು ತಾಲೂಕುಗಳಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಜಿಲ್ಲಾ ಮಟ್ಟದ ಚಲನಚಿತ್ರ ಗೀತೆ ಹಾಡುವ ಧ್ವನಿ ಪರೀಕ್ಷೆಯಲ್ಲಿ ದ್ವಿತೀಯ ಸುತ್ತಿಗೆ 30 ಸ್ಪರ್ಧಾಳುಗಳು ಆಯ್ಕೆಗೊಂಡಿದ್ದಾರೆ. ಹೊನ್ನಾವರದಿಂದ ಅನನ್ಯ ಶಂಭು ಭಟ್ಟ, ನಿಹಾರಿಕಾ … [Read more...] about ಕರಾವಳಿ ಕನ್ನಡ ಕೋಗಿಲೆ-2018;ಧ್ವನಿ ಪರೀಕ್ಷೆಯಲ್ಲಿ ದ್ವಿತೀಯ ಸುತ್ತಿಗೆ 30 ಸ್ಪರ್ಧಾಳುಗಳು ಆಯ್ಕೆ
ಹೆಸ್ಕಾ ವಿಭಾಗದಲ್ಲಿ ಜ್ಯುನಿಯರ್ ಲೈನ್ಮೇನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದವನ ಶವ ಪತ್ತೆ
ಹೊನ್ನಾವರ:ಹಳದಿಪುರದ ಬಡಗಣೆ ಸೇತುವೆ ಬಳಿ ಹೆಸ್ಕಾ ವಿಭಾಗದಲ್ಲಿ ಜ್ಯುನಿಯರ್ ಲೈನ್ಮೇನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದವನ ಶವ ಪತ್ತೆ ಹೊನ್ನಾವರ ತಾಲೂಕಿನ ಹಳದಿಪುರದ ಬಡಗಣೆ ಸೇತುವೆ ಬಳಿ ಶುಕ್ರವಾರ ಬೆಳಗಿನ ಜಾವ 10 ಗಂಟೆಯ ಸಮಯದಲ್ಲಿ ಮೂಲತಃ ಮಂಕಿ ನಿವಾಸಿಯಾದ ಈಶ್ವರ ಮಂಜಯ್ಯ ನಾಯ್ಕ ಶವವು ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಮಂಕಿಯ ಗುಳದಕೇರಿ ನಿವಾಸಿಯಾದ ಈಶ್ವರ ನಾಯ್ಕ ಹೊನ್ನಾವರ ಹೆಸ್ಕಾ ವಿಭಾಗದಲ್ಲಿ ಕಿರಿಯ ಮಾರ್ಗದಾಳುವಾಗಿ ಕತ್ಯರ್ವ … [Read more...] about ಹೆಸ್ಕಾ ವಿಭಾಗದಲ್ಲಿ ಜ್ಯುನಿಯರ್ ಲೈನ್ಮೇನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದವನ ಶವ ಪತ್ತೆ
ರಾಷ್ಟೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗ ಸಂಪನ್ನ
ರಾಷ್ಟೀಯ ಸ್ವಯಂಸೇವಕ ಸಂಘ ಸಿರಸಿ ವಿಭಾಗದ ವತಿಯಿಂದ ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲ್ ಆಂಗ್ಲ ಆಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಾ ವರ್ಗ ತರಬೇತಿಯ ಸಮಾರೋಪ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಪ್ರಮುಖ ಬಿದಿಗಳಲ್ಲಿ ಆಕರ್ಷಕ ಪಥಸಂಚಲನದ ನಂತರ ಶಾಲಾ ಮೈದಾನದಲ್ಲಿ ಎಳೂ ದಿನಗಳ ಕಾಲ ಅಭ್ಯಾಸ ನಡೆಸಿದ ವಿವಿಧ ಪ್ರದರ್ಶನವನ್ನು ಪ್ರಾತ್ಯಕ್ಷಿತೆಯ ಮೂಲಕ ಪ್ರದರ್ಶಿಸಿದರು. ಸ್ವರ್ಣವಲ್ಲಿ ಮಠದ ಆಡಳಿತ ಮಂಡಳಿಯ ಸದಸ್ಯರಾದ ಸೀತರಾಮ ನಾಯ್ಕ ಮಾತನಾಡಿ ಭರತ ಭೂಮಿ … [Read more...] about ರಾಷ್ಟೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗ ಸಂಪನ್ನ



