ಹೊನ್ನಾವರ: ಗೇರುಸೊಪ್ಪಾ ಶರಾವತಿ ಆಣೆಕಟ್ಟಿನಿಂದ 42000 ಕ್ಯೂಸೆಕ್ ನೀರನ್ನು ಗುರುವಾರ ನದಿಗೆ ಬಿಡಲಾಗಿದ್ದು ತಾಲೂಕಿನ ಶರಾವತಿ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಲಿಂಗನಮಕ್ಕಿ ಜಲಾಶಯದಿಂದ ಸಂಜೆ ವೇಳೆಗೆ ಹನ್ನೊಂದೂ ಕ್ಲಸ್ಟರ್ ಗೇಟ್ಗಳನ್ನು ತೆರೆದು 22 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಕೆಳಗಡೆ ಇರುವ ಶರಾವತಿ ಟೇಲ್ರೇಸ್ ಡ್ಯಾಂನಿಂದ ವಿದ್ಯುತ್ ಉತ್ಪಾದನೆಯ 22 ಸಾವಿರ ಹಾಗೂ ಹೆಚ್ಚುವರಿ 20 ಸಾವಿರ ಕ್ಯೂಸೆಕ್ ನೀರನ್ನು ಸಂಜೆ 4.30 … [Read more...] about ಗೇರುಸೊಪ್ಪಾ ಶರಾವತಿ ಆಣೆಕಟ್ಟಿನಿಂದ 42000 ಕ್ಯೂಸೆಕ್ ನೀರು ಹೊರಕ್ಕೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
10ನೇ ದಿನ ಮುಂದುವರೆದ ರೈತರ ಧರಣಿ – ರೈತರ ಹೋರಾಟಕ್ಕೆ ಬೆಂಬಲ ಘೊಷಿಸಿದ ಹಳಿಯಾಳ ಜಯ ಕರ್ನಾಟಕ ಸಂಘಟನೆ.
ಹಳಿಯಾಳ: ಕಳೆದ ವರ್ಷ ನುರಿಸಿದ ಪ್ರತಿ ಟನ್ ಕಬ್ಬಿನ ಬಾಕಿ ಹಣ 305 ರೂಪಾಯಿಗಳನ್ನು ರೈತರಿಗೆ ನೀಡುವಂತೆ ಆಗ್ರಹಿಸಿ, ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಮುಂದೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾದ ಜಯ ಕರ್ನಾಟಕ ಸಂಘಟನೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದೆ. ಕಾರ್ಖಾನೆ ವ್ಯಾಪ್ತಿಯ ನೂರಾರು ಹಳ್ಳಿಗಳ ರೈತರು ಕಳೆದ 10 ದಿನಗಳಿಂದ ಕಾರ್ಖಾನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು. ಬುಧವಾರ ದಿ.16ರಂದು ಪ್ರತಿಭಟನೆ 11ನೇ … [Read more...] about 10ನೇ ದಿನ ಮುಂದುವರೆದ ರೈತರ ಧರಣಿ – ರೈತರ ಹೋರಾಟಕ್ಕೆ ಬೆಂಬಲ ಘೊಷಿಸಿದ ಹಳಿಯಾಳ ಜಯ ಕರ್ನಾಟಕ ಸಂಘಟನೆ.
ಪ್ರತಿಯೊಬ್ಬರು ರಾಷ್ಟ್ರಾಭಿಮಾನ ರೂಡಿಸಿಕೊಳ್ಳಿ;ಮಂಜುಳಾ ಭಜಂತ್ರಿ
ಹೊನ್ನಾವರ ತಾಲೂಕ ಆಡಳಿತ, ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ 72ನೇ ಸ್ವಾತಂತ್ರೋತ್ಸವ ಆಚರಣೆ ಮಾಡಲಾಯಿತು.ತಹಶೀಲ್ದಾರ ಮಂಜುಳಾ ಭಜಂತ್ರಿ ಧ್ವಜಾರೋಹಣ ನೇರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಸ್ವತಂತ್ರ್ಯ ಪಡೆಯುವುದರಲ್ಲಿ ನಮ್ಮ ಹಿರಿಯರು ಶ್ರಮ ವಹಿಸಿದ್ದಾರೆ. ಜೀವನ ಬಲಿದಾನ ಮಾಡಿದ್ದಾರೆ. ಇಂದು ನಮಗೆ ಸ್ವಾತಂತ್ರವಿದೆ ಆದ್ದರಿಂದ ದಾಸ್ಯದ ಅರಿವಿಲ್ಲ. ವಿವಿಧ … [Read more...] about ಪ್ರತಿಯೊಬ್ಬರು ರಾಷ್ಟ್ರಾಭಿಮಾನ ರೂಡಿಸಿಕೊಳ್ಳಿ;ಮಂಜುಳಾ ಭಜಂತ್ರಿ
ಹೋರಾಟಗಾರರ ಪರಿಶ್ರಮದಿಂದ ಬಂದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವ ಜೊತೆ ದೇಶಭಕ್ತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು;ವಿ.ಎಸ್. ಅವಧಾನಿ
ಹೊನ್ನಾವರ: ಪಟ್ಟಣದ ನ್ಯೂಇಂಗ್ಲೀಷ್ ಸ್ಕೂಲ್ 72 ಸ್ವಾತಂತ್ರೊತ್ಸವ ಆಷರಣೆಯು ಸಡಗರ ಸಂಭ್ರಮದಿಂದ ನೇರವೇರಿತು. ಶಾಲಾ ಮುಖ್ಯೊಪಧ್ಯಾಪಕರಾದ ವಿ.ಎಸ್. ಅವಧಾನಿ ಮಾತನಾಡಿ ದ್ವಜಾರೋಹನ ನೇರವೇರಿಸಿ ಹೋರಾಟಗಾರರ ಪರಿಶ್ರಮದಿಂದ ಬಂದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವ ಜೊತೆ ದೇಶಭಕ್ತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ್ವಾತಂತ್ರೊತ್ಸವದ ವಿಶೇಷವಾಗಿ ಅಗಸ್ಟ 15 ಎನ್ನುವ ಆಂಗ್ಲ ಭಾಷಾ ಮಾದರಿಯಲ್ಲಿ ವಿದ್ಯಾರ್ಥಿಗಳು ಸಮವಸ್ತ … [Read more...] about ಹೋರಾಟಗಾರರ ಪರಿಶ್ರಮದಿಂದ ಬಂದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವ ಜೊತೆ ದೇಶಭಕ್ತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು;ವಿ.ಎಸ್. ಅವಧಾನಿ
ಭಗತ್ಸಿಂಗ್ ಸಮಿತಿ ವತಿಯಿಂದ ಧ್ವಜಾರೋಹಣ
ಹೊನ್ನಾವರ: ಭಗತ್ಸಿಂಗ್ ಸಮಿತಿ ವತಿಯಿಂದ ಹೊನ್ನಾವರ ಬಂದರದ ಶ್ರೀ ದುರ್ಗಾಂಜನೇಯ ಹೊಟೇಲ್ ಎದುರು ಧ್ವಜಾರೋಹಣ ನಡೆಯಿತು. ಕಲಾವಿದ ನಿತ್ಯಾನಂದ ಪಾಲೇಕರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಮಿತಿಯ ಪ್ರಮುಖರಾದ ಗಣಪತಿ ನಾಯ್ಕ, ಆಫಾನ್ ಮುಲ್ಲಾ,ಸುಬ್ರಾಯ್ ಮೇಸ್ತ,ಕಮಲಾಕರ್ ನಾಯ್ಕ, ರಾಜೇಶ್ ಪಾಲೇಕರ್, ಅರವಿಂದ್ ಮಹಾಲೆ ಮೊದಲಾದವರಿದ್ದರು.ನೆರೆದಿದ್ದ ಸಾರ್ವಜನಿಕರಿಗೆ ಸಿಹಿ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. … [Read more...] about ಭಗತ್ಸಿಂಗ್ ಸಮಿತಿ ವತಿಯಿಂದ ಧ್ವಜಾರೋಹಣ




