ಹೊನ್ನಾವರ.ಅಪರಾಧ ವಿಭಾಗದ ಪಿ.ಎಸ್.ಐ ಗಣೇಶ ಜೋಗಳೇಕರರನ್ನು ಅಮಾನತ ಮಾಡನಾಗಿದೆಯೆಂದು ತಿಳಿದು ಬಂದಿದೆ.ಇತ್ತೀಚೆಗಷ್ಟೇ ಮಂಗಳೂರು ನಗರ ಠಾಣೆಗೆ ಕಾನೂನು ಸುವಿವಸ್ಥೆ ಎಸ್.ಐ ಆಗಿ ವರ್ಗವಣೆಗೊಂಡ ಗಣೇಶ ಜೋಗಳೇಕರ ಹೊನ್ನಾವರದಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳು ವಹಿಸಿದ್ದ ಕರ್ತವ್ಯ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸದೇ ನಿರ್ಲಕ್ಷ್ಯ ವಹಿಸಿದರು.ಎನ್ನುವಕಾರಾಣಕ್ಕಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಲ್ಲಿಸಿದ. ವರದಿಯಂತೆ ಗಣೀಶ ಜೋಗಳೇಕರರನ್ನು ಸೇವೆಯಿಂದ ಅಮಾನತು … [Read more...] about ಪಿ.ಎಸ್.ಐ ಗಣೇಶ ಜೋಗಳೇಕರ ಅಮಾನತು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
Honavar Movies as on 09-03-2018
Padmanjali Theatre Bhaagamathie (UA)Telugu 11.30AM2.30PM5.30PM8.30PMhttps://www.youtube.com/watch?v=Aahj3atxdS4 … [Read more...] about Honavar Movies as on 09-03-2018
ಹೊನ್ನಾವರ ಎಸ್.ಡಿ.ಎಮ್ ಕಾಲೇಜ್ ನಿವೃತ್ತ ನೌಕರ, ಆರ್.ಡಿ.ನಾಯ್ಕ ನಿಧನಕ್ಕೆ ಸಂತಾಪ
ಹೊನ್ನಾವರ ತಾಲೂಕ ನಾಮಧಾರಿ ಹಿರಿಯ ನಾಗರೀಕ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲಿದ್ದ, ಆರ್.ಡಿ. ನಾಯ್ಕ. ಪ್ರಭಾತನಗರ ಇವರು ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಸಮಾಜದ ಪ್ರಮುಖರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.ಹೊನ್ನಾವರ ತಾಲೂಕ ನಾಮಧಾರಿ ಹಿರಿಯ ನಾಗರೀಕ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲಿದ್ದ, ಆರ್.ಡಿ. ನಾಯ್ಕ. ಪ್ರಭಾತನಗರ ಇವರು ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಸಮಾಜದ ಪ್ರಮುಖರು ತೀವೃ … [Read more...] about ಹೊನ್ನಾವರ ಎಸ್.ಡಿ.ಎಮ್ ಕಾಲೇಜ್ ನಿವೃತ್ತ ನೌಕರ, ಆರ್.ಡಿ.ನಾಯ್ಕ ನಿಧನಕ್ಕೆ ಸಂತಾಪ
ಹಲವು ಅಡ್ಡಿ ಆತಂಕಗಳ ನಡುವೆಯೂ ಯಶಸ್ವಿಗೊಂಡ ಉಜ್ವಲ ಯೋಜನೆ
ಹೊನ್ನಾವರ , ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ ಮೂಲಿಕೇರಿ, ಮಾದನಗೇರಿ, ಹಿರೇಗುತ್ತಿ, ಪಡುವಣಿ, ಬರ್ಗಿ, ಮುಗ್ವಾ ಮುಂತಾದ ಗ್ರಾಮಗಳಲ್ಲಿ ಸುಮಾರು 10 ಫಲಾನುಭವಿಗಳಿಗೆ ಅವರವರ ಮನೆ ಬಾಗಿಲಿಗೆ ಈ ಯೋಜನೆಯಡಿ ಗ್ಯಾಸ್ ಕಿಟ್ಗಳನ್ನು ವಿತರಿಸಲಾಗಿದೆ. ಬಡವರ ಕನಸಿಗೆ ಕೊಡಲಿಯೇಟು ನೀಡುವ ದುರುದ್ದೇಶದಿಂದ ಈ ಬಡವರಪರ ಯೋಜನೆಯನ್ನು ಸಕಾಲದಲ್ಲಿ ಬಡವರಿಗೆ ತಲುಪಿಸುವಲ್ಲಿ ಕಾಣದ ರಾಜಕೀಯದ ಕುಟಿಲ ತಂತ್ರವನ್ನು ಹೂಡಿ ಅಡ್ಡಿಯುಂಟು ಮಾಡುತ್ತಿದ್ದರು. ಅದನ್ನು … [Read more...] about ಹಲವು ಅಡ್ಡಿ ಆತಂಕಗಳ ನಡುವೆಯೂ ಯಶಸ್ವಿಗೊಂಡ ಉಜ್ವಲ ಯೋಜನೆ
ಕೂಡ್ಲ ಉಮೇಶ ಶ್ಯಾನಭಾಗ ನಿಧನ
ಹೊನ್ನಾವರ: ಪಟ್ಟಣದ ಬಾಜಾರದಲ್ಲಿ ಕಳೆದ 60 ವರ್ಷಗಳಿಂದ ಸ್ಟೇಷನರಿ ವ್ಯಾಪಾರ ನಡೆಸುತ್ತಿರುವ ಕೂಡ್ಲ ಉಮೇಶ ಶ್ಯಾನಭಾಗ (86) ಇವರು ನಿಧನರಾದರು. ಕೂಡ್ಲ ಮೂಲದವರಾದ ಇವರು ಹೊನ್ನಾವರದಲ್ಲಿ ವ್ಯಾಪಾರ ವಹಿವಾಟು ನಡೆಸಿದ್ದರು. ಇವರು ಪತ್ನಿ, ನಾಲ್ವರು ಮಕ್ಕಳನ್ನು ಅಗಲಿದ್ದಾರೆ. … [Read more...] about ಕೂಡ್ಲ ಉಮೇಶ ಶ್ಯಾನಭಾಗ ನಿಧನ


