• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಎಂದು

ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯದವರು ಎಂದು ಹೇಳಿಕೊಂಡ ದಾಂಧಲೆ ; ಭಯದ ವಾತಾವರಣ

November 24, 2017 by Sachin Hegde Leave a Comment

ಹಳಿಯಾಳ: ಮುರ್ಕವಾಡ ಹಾಗೂ ಬೆಳವಟಗಿ ವಲಯ ವ್ಯಾಪ್ತಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯದವರು ಎಂದು ಹೇಳಿಕೊಂಡ ಕೆಲವರು ಏಕಾಏಕಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ  ಅಂಗನವಾಡಿ ನೌಕರರನ್ನು ಹೊರಹಾಕಿ ಅಲ್ಲಿನ ಸಾಮಗ್ರಿಗಳನ್ನು ಪರಿಶೀಲಿಸಿ, ಕೇಂದ್ರದ ದಾಖಲಾತಿಗಳನ್ನೆಲ್ಲಾ ಸಿಡಿಪಿಓ ಇಲಾಖೆ ಪರವಾನಿಗೆ ಇಲ್ಲದೇ ಪರಿಶೀಲನೆ ನಡೆಸಿ ಗೊಂದಲ ಸೃಷ್ಠಿಸಿ, ಭಯದ ವಾತಾವರಣ ನಿರ್ಮಾಣ ಮಾಡಿದ್ದು ಘಟನೆಗೆ ಸಂಬಂಧಿಸಿ ಸಂಘಟನೆಯ ಮೇಲೆ ಕಾನೂನು ಕ್ರಮ ಒದಗಿಸಿ ಅಂಗನವಾಡಿ ಕೆಲಸಗಳು … [Read more...] about ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯದವರು ಎಂದು ಹೇಳಿಕೊಂಡ ದಾಂಧಲೆ ; ಭಯದ ವಾತಾವರಣ

ವರದಕ್ಷಿಣೆ ಕಿರುಕುಳ;ದೋಷಿ ಎಂದು ಘೋಷಿಸಿದ ನ್ಯಾಯಾಲಯ

November 22, 2017 by Sachin Hegde Leave a Comment

ಕಾರವಾರ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣರಾದ ಪಂಚರಾಶಿವಾಡದ ರಾಘವೇಂದ್ರ ಎಂಬಾತರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದೆ. 2009ರ ಏಪ್ರಿಲ್‍ನಲ್ಲಿ ಶೋಭಾ ಎಂಬಾತರನ್ನು ಮದುವೆಯಾಗಲು 7ತೊಲೆ ಬಂಗಾರವನ್ನು ವರದಕ್ಷಿಣೆಯಾಗಿ ನೀಡುವಂತೆ ರಾಘವೇಂದ್ರ ಕೇಳಿಕೊಂಡಿದ್ದ. ಬಳಿಕ 4ತೊಲೆ ಚಿನ್ನ ಪಡೆದು ಶೋಭಾರನ್ನು ವಿವಾಹವಾಗಿದ್ದ. ಬಳಿಕ ಉಳಿದ ಚಿನ್ನವನ್ನು ನೀಡುವಂತೆ ಪೀಡಿಸುತ್ತಿದ್ದ. ನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರಿಂದ 2009ರ … [Read more...] about ವರದಕ್ಷಿಣೆ ಕಿರುಕುಳ;ದೋಷಿ ಎಂದು ಘೋಷಿಸಿದ ನ್ಯಾಯಾಲಯ

ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಮಂಜೂರಾದ ಸೇತುವೆ, ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಸಚಿವರಿಗೆ ಮನವಿ

November 6, 2017 by Gaju Gokarna Leave a Comment

ಹೊನ್ನಾವರ: ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಸಂಪರ್ಕಿಸುವ ಸೇತುವೆ ಕಾಮಗಾರಿಗೆ ಸರ್ಕಾರದ ತಾಂತ್ರಿಕ ಇಲಾಖೆ ಅಧಿಕಾರಿಗಳು ಸೂಚಿಸಿದ ಸ್ಥಳವನ್ನು ಜನಪ್ರತಿನಿಧಿಗಳು ದುರುದ್ದೇಶದಿಂದ ಬದಲಿಸಲು ಹೊರಟಿದ್ದಾರೆ. ಸ್ವಜನಪಕ್ಷಪಾತದಿಂದ ಮಂಜೂರರಾದ ಸೇತುವೆ ಕಾಮಗಾರಿ ಆರಂಭವಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಹೊನ್ನಾವರ: ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಸಂಪರ್ಕಿಸುವ ಸೇತುವೆ ಕಾಮಗಾರಿಗೆ ಸರ್ಕಾರದ ತಾಂತ್ರಿಕ ಇಲಾಖೆ ಅಧಿಕಾರಿಗಳು ಸೂಚಿಸಿದ ಸ್ಥಳವನ್ನು … [Read more...] about ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಮಂಜೂರಾದ ಸೇತುವೆ, ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಸಚಿವರಿಗೆ ಮನವಿ

ನಕಲಿ ಬಂಗಾರವನ್ನು ಅಸಲಿ ಎಂದು ಪ್ರಮಾಣಿಕರಿಸಿ ಬ್ಯಾಂಕಿಗೆ 68.15 ಲಕ್ಷ ರೂ. ಪಂಗನಾಮ ಹಾಕಿದ್ದ ರಾಜಕುಮಾರ್ ಶೇಟ್

October 29, 2017 by Sachin Hegde Leave a Comment

ಕಾರವಾರ: ನಕಲಿ ಬಂಗಾರವನ್ನು ಅಸಲಿ ಎಂದು ಪ್ರಮಾಣಿಕರಿಸಿ ಮಲ್ಲಾಪುರ ಬ್ಯಾಂಕಿಗೆ 68.15 ಲಕ್ಷ ರೂ. ಪಂಗನಾಮ ಹಾಕಿದ್ದ ರಾಜಕುಮಾರ್ ಶೇಟ್, ಕದ್ರಾದ ಎಸ್‍ಬಿಐ ಬ್ಯಾಂಕಿನ ಶಾಖೆಯಲ್ಲೂ 25.21 ಲಕ್ಷ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕದ್ರಾದ ಬ್ಯಾಂಕಿನಲ್ಲಿ ಚಿನ್ನದ ಪರಿಶೀಲನೆ ನಡೆಯುತ್ತಿದ್ದ ಸಂದರ್ಭದಲ್ಲಿ ಒಟ್ಟೂ 11 ಆರೋಪಿಗಳು ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದಾರೆ. ಗ್ರಾಹಕರು ಬ್ಯಾಂಕಿಗೆ ವಂಚಿಸಲು ತಂದಿದ್ದ ನಕಲಿ … [Read more...] about ನಕಲಿ ಬಂಗಾರವನ್ನು ಅಸಲಿ ಎಂದು ಪ್ರಮಾಣಿಕರಿಸಿ ಬ್ಯಾಂಕಿಗೆ 68.15 ಲಕ್ಷ ರೂ. ಪಂಗನಾಮ ಹಾಕಿದ್ದ ರಾಜಕುಮಾರ್ ಶೇಟ್

ಬಹಿರಂಗ ಜೂಜಾಟವನ್ನು ಕೂಲಡೇ ಬಂದ್ ಮಾಡಬೇಕು ಎಂದು ;ಮನವಿ

October 21, 2017 by Sachin Hegde Leave a Comment

ಹಳಿಯಾಳ:ತಾಲೂಕಿನ ಪಟ್ಟಣ, ಗ್ರಾಮೀಣ ಭಾಗದಲ್ಲಿ ಹಾಗೂ ರಿಕ್ರೇಶನ್ ಕ್ಲಬ್‍ಗಳಲ್ಲಿ ಮೀತಿ ಮೀರಿ ರಾಜಾರಾಷೋವಾಗಿ ನಡೆದಿರುವ ಗ್ಯಾಂಬ್ಲಿಂಗ್(ಜೂಜು) ಹಾವಳಿಯನ್ನು ಕೂಡಲೇ ತಡೆಗಟ್ಟಬೇಕು ಇಲ್ಲವಾದಲ್ಲಿ ಸಂಬಂಧಿಸಿದ ಇಲಾಖೆಗಳ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಹಳಿಯಾಳ ತಾಲೂಕ ಬಿಜೆಪಿ ಘಟಕ ಮನವಿ ಸಲ್ಲಿಸುವ ಮೂಲಕ ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿದೆ. ಇಲ್ಲಿಯ ಮಿನಿ ವಿಧಾನಸೌಧಕ್ಕೆ ತೆರಳಿದ ಬಿಜೆಪಿ ಪದಾಧಿಕಾರಿಗಳ ನಿಯೋಗವು ತಹಸೀಲ್ದಾರ ವಿದ್ಯಾಧರ ಗುಳಗುಳೆ … [Read more...] about ಬಹಿರಂಗ ಜೂಜಾಟವನ್ನು ಕೂಲಡೇ ಬಂದ್ ಮಾಡಬೇಕು ಎಂದು ;ಮನವಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar