• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬೆಳಗಾವಿ

2061.32 ಕೋಟಿ ರೂ. ಹೂಡಿಕೆ, 14 ಸಾವಿರಕ್ಕಿಂತ ಹೆಚ್ಚು ಉದ್ಯೋಗಸೃಷ್ಟಿ 44 ಯೋಜನಾ ಪ್ರಸ್ತಾವನೆಗಳಿಗೆ ಒಪ್ಪಿಗೆ: ಸಚಿವ ಆರ್.ವಿ.ದೇಶಪಾಂಡೆ

March 23, 2018 by Yogaraj SK Leave a Comment

ಹಳಿಯಾಳ: ರಾಜ್ಯದ ನಾನಾ ಕಡೆಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ 44 ಕೈಗಾರಿಕಾ ಯೋಜನೆ ಪ್ರಸ್ತಾವನೆಗಳಿಗೆ ಶುಕ್ರವಾರ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.  ಈ ಕುರಿತು ಹಳಿಯಾಳ ಮಾಧ್ಯಮಕ್ಕೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಈ ಯೋಜನೆಗಳಿಂದ ರಾಜ್ಯದಲ್ಲಿ ಒಟ್ಟು 2061.32 ಕೋಟಿ ರೂಪಾಯಿ ಮೊತ್ತದ ಬೃಹತ್ … [Read more...] about 2061.32 ಕೋಟಿ ರೂ. ಹೂಡಿಕೆ, 14 ಸಾವಿರಕ್ಕಿಂತ ಹೆಚ್ಚು ಉದ್ಯೋಗಸೃಷ್ಟಿ 44 ಯೋಜನಾ ಪ್ರಸ್ತಾವನೆಗಳಿಗೆ ಒಪ್ಪಿಗೆ: ಸಚಿವ ಆರ್.ವಿ.ದೇಶಪಾಂಡೆ

ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ; ಸಾಂಸ್ಕøತೀಕ ಮೆರಗು ನೀಡುವ ಮೂಲಕ ಪಂದ್ಯಾವಳಿಗೆ ಚಾಲನೆ

February 12, 2018 by Yogaraj SK Leave a Comment

ಹಳಿಯಾಳ: ಪಟ್ಟಣದ ಮೋತಿ ಕೆರೆಯ ಕುಸ್ತಿ ಅಖಾಡಾದಲ್ಲಿ ಮೂರು ದಿನಗಳ ನಡೆಯಲಿರುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ, ಸಾಂಸ್ಕøತೀಕ ಮೆರಗು ನೀಡುವ ಮೂಲಕ ಹಾಗೂ ತಾಲೂಕಿನ ಕೆಕೆ ಹಳ್ಳಿ ಮಠದ ಸುಬ್ರಮಣ್ಯ ಸ್ವಾಮಿ ಅವರು ಪ್ರಥಮ ಸುತ್ತಿನ ಕುಸ್ತಿ ಉಧ್ಘಾಟಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.  ಪಟ್ಟಣದ ತುಳಜಾಭವಾನಿ ದೇವಸ್ಥಾನದಿಂದ ಮುಖ್ಯ ಬೀದಿಗಳ ಮುಖಾಂತರ ನಗಾರೆ ವಾದ್ಯವೃಂದದೊಂದಿಗೆ ಕುಸ್ತಿ ಕ್ರೀಡಾ ಜ್ಯೋತಿಯ ಭವ್ಯ ಮೆರವಣಗೆ ಮೂಲಕ  ಅಖಾಡಕ್ಕೆ … [Read more...] about ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ; ಸಾಂಸ್ಕøತೀಕ ಮೆರಗು ನೀಡುವ ಮೂಲಕ ಪಂದ್ಯಾವಳಿಗೆ ಚಾಲನೆ

ಕೊಂಕಣ ಮರಾಠಾ ಸಮಾಜದ ವತಿಯಿಂದ ವಧು ವರರ ಮೇಳ

October 30, 2017 by Sachin Hegde Leave a Comment

ಕಾರವಾರ: ಒಂದಷ್ಟು ಹುಡುಗರು... ಇನ್ನೊಂದಿಷ್ಟು ಹುಡುಗಿಯರು... ಒಬ್ಬರಾದ ಮೇಲೆ ಒಬ್ಬರಂತೆ ಪಾಲಕರೊಡನೆ ವೇದಿಕೆಗೆ ಬಂದು ತಮ್ಮನ್ನು ತಾವೇ ಪರಿಚಯಿಸಿಕೊಳ್ಳುವರು. ಹುಡುಗ ಹಾಗೂ ಹುಡುಗಿ ಹಾಗೂ ಪಾಲಕರ ಮಾತುಕಥೆ ನಂತರ ಬಾಳ ಸಂಗಾತಿಯನ್ನು ಆರಿಸುವರು. ಕಳೆದ ಏಳು ವರ್ಷಗಳಿಂದ ಸದಾಶಿವಗಡದ ಸದಿಚ್ಚಾ ಭವನದಲ್ಲಿ ಕೊಂಕಣ ಮರಾಠಾ ಸಮುದಾಯದವರು ಇಂತಹೊಂದು ವಧು ವರರ ಮೇಳವನ್ನು ಆಯೋಜಿಸುತ್ತ ಬಂದಿದ್ದಾರೆ. ಯುವಕ ಯುವತಿಯರ ಗುಣ-ನಡತೆ, ವಿದ್ಯಾಬ್ಯಾಸ, ಉದ್ಯೋಗ, ನಿರೀಕ್ಷೆಗಳಿಗೆ … [Read more...] about ಕೊಂಕಣ ಮರಾಠಾ ಸಮಾಜದ ವತಿಯಿಂದ ವಧು ವರರ ಮೇಳ

ಗಮನ ಸೆಳೆದ ಜನ ಜಾಗೃತಿ ನಾಟಕ

October 17, 2017 by Sachin Hegde Leave a Comment

ಕಾರವಾರ: ಬೆಳಗಾವಿಯ ಚಿಕ್ಕೊಡಿಯಲ್ಲಿ ಈಚೆಗೆ ಅಮದಳ್ಳಿಯ ಬಂಟದೇವ ಯುವಕ ಸಂಘದವರು ಪ್ರದರ್ಶಿಸಿದ ಜನ ಜಾಗೃತಿ ನಾಟಕ ಗಮನ ಸೆಳೆಯಿತು. ಸಂಗೀತ ಮತ್ತು ನಾಟಕ ವಿಭಾಗ ಬೆಂಗಳೂರು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಬೆಳಗಾವಿ, ತಾಲೂಕಾ ಪಂಚಾಯತ ಚಿಕ್ಕೋಡಿ ಆಶ್ರಯದಲ್ಲಿ ಕಸ ನಿರ್ವಹಣೆ ಮತ್ತು ಶೌಚಾಲಯ, ಸ್ವಚ್ಚ ಭಾರತ ಅಭಿಯಾನ ಕುರಿತು "ಜನಜಾಗೃತಿ ಕಾರ್ಯಕ್ರಮ"ವನ್ನು ಸಂಘಟಿಸಲಾಗಿತ್ತು. ಚಿಕ್ಕೋಡಿ ತಾಲೂಕಿನ ಉಮರಾಣಿ, ಬೆಳಕೋಡ, ಬಂಬಲವಾಡ, ಕರಗಾಂವ, ಜೈನಾಪೂರ … [Read more...] about ಗಮನ ಸೆಳೆದ ಜನ ಜಾಗೃತಿ ನಾಟಕ

ಕನ್ನಡಿಗರ ನೆರವಿಗೆ ಬರುವಂತೆ ಅಗ್ರಹಿಸಿ ಮನವಿ

September 28, 2017 by Gaju Gokarna Leave a Comment

ಹೊನ್ನಾವರ; ಗೋವಾ ರಾಜ್ಯ ಸರಕಾರ ಬೈನಾ ಪ್ರದೇಶದಲ್ಲಿ ಹಿಂದಿನಿಂದಲೂ ವಾಸಿಸುತ್ತಿದ್ದ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಾ ಬಂದಿದೆ. ಪುನಃ ಬೈನಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 54 ಕನ್ನಡಿಗರ ಮನೆಗಳನ್ನು ತೆರವು ಗೊಳಿಸಿ ಅವರನ್ನು ಬೀದಿಪಾಲು ಮಾಡಿದ್ದಾರೆ. ಗೋವಾ ಸರಕಾರದ ಈ ಕ್ರವiವನ್ನು ಹೊನ್ನಾವರ ತಾಲೂಕಾ ಜಯ ಕರ್ನಾಟಕ ಸಂಘಟನೆಯ ಯುª Àಘಟಕ ತೀವೃವಾಗಿ ಖಂಡಿಸಿದ್ದು. ಈ ಸಂದ¨ರ್sದಲ್ಲಿ ಗೋವಾ ದಲ್ಲಿ ಬಿÉೀದಿಗೆ ಬಂದ ಕನ್ನಡಿಗರ ನೆರವಿಗೆ ಬರುವಂತೆ … [Read more...] about ಕನ್ನಡಿಗರ ನೆರವಿಗೆ ಬರುವಂತೆ ಅಗ್ರಹಿಸಿ ಮನವಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar