Rate in rs / per QuintalTSS SIRSI … [Read more...] about *TSS SIRSI* market report 14-11-2017
ಸನ್ಮಾನ
ಕಲಾವಿದ ನಾಗೇಂದ್ರ ಉಮೇಶ ಅಂಚೇಕರ್ಗೆ ಸನ್ಮಾನ
ಕಾರವಾರ:ಸಾಮಾಜಿಕ ಕೌಟುಂಬಿಕ ಹಾಗೂ ಹಾಸ್ಯ ನಾಟಕಗಳಲ್ಲಿ ಅಭಿನಯಿಸಿ ಜನ ಮೆಚ್ಚುಗೆ ಪಡೆದಿರುವ ರಂಗಭೂಮಿ ಕಲಾವಿದ ನಾಗೇಂದ್ರ ಉಮೇಶ ಅಂಚೇಕರರನ್ನು ಮಹಾದೇವಸ್ಥಾನ ನಾಟ್ಯ ಮಂಡಳಿ ವತಿಯಿಂದ ಗೌರವಿಸಲಾಯಿತು. ಮಹಾದೇವಸ್ಥಾನ ರಂಗ ವೇದಿಕೆಯಲ್ಲಿ ನಾಗೇಂದ್ರ ಅಂಚೇಕರ್ರವರು ತಮ್ಮ 201ನೇ ನಾಟಕವಾದ "ತಂಗಿಗಾಗಿ ತವರು"ದಲ್ಲಿ ಅಭಿನಯಿಸಿದರು. 1998ರಲ್ಲಿ ಬಿಣಗಾ ಮಾಹಾಲಸಾ ನಾಟ್ಯ ಕಲಾವೃಂದದಿಂದ ಪ್ರಥಮ ನಾಟಕವಾದ "ನರಲೋಕದ ನಾಗಿಣಿ" ಯಿಂದ ಈವರೆಗೆ ಅಂಚೇಕರ್ ನಡೆದ ದಾರಿಯನ್ನು … [Read more...] about ಕಲಾವಿದ ನಾಗೇಂದ್ರ ಉಮೇಶ ಅಂಚೇಕರ್ಗೆ ಸನ್ಮಾನ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ ಡಾ. ಆರ್.ಪಿ.ಹೆಗಡೆ ಸೂಳಗಾರ ಆಯ್ಕೆ
ಕಾರವಾರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ ಡಾ. ಆರ್.ಪಿ.ಹೆಗಡೆ ಸೂಳಗಾರ ಆಯ್ಕೆ ಆಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರಕ್ಕೆ ಹೊನ್ನಾವರದ ಪ್ರಶಾಂತ ಹೆಗಡೆ ಮೂಡಲಮನೆ, ಯಲ್ಲಾಪುರದ ನಾಗರಾಜ ಹುಡೇದ, ಶಿರಸಿಯ ಗಾಯತ್ರಿ ರಾಘವೇಂದ್ರ, ದಾಂಡೇಲಿಯ ನರೇಶ ನಾಯ್ಕ ಆಯ್ಕೆ ಆಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆದ ಹಿರಿಯ ಸಾಹಿತಿ … [Read more...] about ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ ಡಾ. ಆರ್.ಪಿ.ಹೆಗಡೆ ಸೂಳಗಾರ ಆಯ್ಕೆ
ಪ್ರತಿಭಾನ್ವಿತ ವಿದ್ಯಾರ್ಥಿಗೆ ಸನ್ಮಾನ
ಕಾರವಾರ:ಶಿರವಾಡದ ವಿಶ್ವಕರ್ಮ ದ್ಯಾನಮಂದಿರದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಹದಿನಾಲ್ನೇ ವರ್ಷದ ವಿಶ್ವಕರ್ಮದ ಪೂಜಾ ಮಹೋತ್ಸವ ನಡೆಯಿತು. ಈ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಮೇಗನಾ ಗಣೇಶ ಆಚರ್ಯರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಈ ವೇಳೆ ಅಧ್ಯಕ್ಷ ವಾಸುದೇವ ಆಚಾರ್ಯ, ರಾಘವೇಂದ್ರ ಆಚಾರ್ಯ, ಪ್ರಭಾಕರ ಆಚಾರ್ಯ, ಚಂದ್ರಮೋಹನ ಕಮ್ಮಾರ್, ಸುಮತಿ ಪ್ರಸನ್ನ ಆಚಾರ್ಯ, ರೇವತಿ ವಾಸುದೇವ ಆಚಾರ್ಯ ಕವಿತಾ ರಾಘವೇಂದ್ರ ಆಚಾರ್ಯ … [Read more...] about ಪ್ರತಿಭಾನ್ವಿತ ವಿದ್ಯಾರ್ಥಿಗೆ ಸನ್ಮಾನ
ಶ್ರೀ ಎಮ್. ಎಮ್. ಜಾಲಿಸತ್ಗಿಯವರಿಗೆ ಹೊನ್ನಾವರ ಅರ್ಬನ್ ಬ್ಯಾಂಕಿನ ವತಿಯಿಂದ ಸನ್ಮಾನ
ಹೊನ್ನಾವರ ಅರ್ಬನ ಬೇಂಕಿನ ಆಡಳಿತ ಮಂಡಳಿಯಲ್ಲಿ ಸತತ 50 ವರ್ಷಗಳಿಂದ ತಮ್ಮ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿರುವ À ಮಾಧವ ಮಹಾಬಲೇಶ್ವರ ಜಾಲಿಸತ್ಗ್ನಿ ನಡೆದ ಬೇಂಕಿನ ವಾರ್ಷಿಕ ಸರ್ವಸಾಧಾರಣ ಸಭೆಯ ನಂತರ ಬ್ಯಾಂಕಿನ ನಿರ್ದೇಶಕ ಮಂಡಲ, ಸಿಬ್ಬಂದಿ ವರ್ಗ ಹಾಗೂ ಬ್ಯಾಂಕಿನ ಸಮಸ್ತ ಶೇರು ಸದಸ್ಯರ ವತಿಯಿಂದಸನ್ಮಾನಿಸಲಾಯಿತು.ಕಳೆದ 55 ವರ್ಷಗಳಿಂದ ಹೊನ್ನಾವರದಲ್ಲಿ ಪ್ರತಿಷ್ಠಿತ ವಕೀಲರಾಗಿ ತಮ್ಮ ವೃತ್ತಿ ನಡೆಸುತ್ತಾ, ಹೊನ್ನಾವರ ಬಾರ್ ಅಸೋಸಿಯೇಷನ್ ಅಧ್ಯಕ್ಷ8 ವರ್ಷ ಕೆಲಸ … [Read more...] about ಶ್ರೀ ಎಮ್. ಎಮ್. ಜಾಲಿಸತ್ಗಿಯವರಿಗೆ ಹೊನ್ನಾವರ ಅರ್ಬನ್ ಬ್ಯಾಂಕಿನ ವತಿಯಿಂದ ಸನ್ಮಾನ