• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಹೊನ್ನಾವರ ಪಟ್ಟಣ

ಹೊನ್ನಾವರ ಪಟ್ಟಣದ ರಸ್ತೆ ದುರವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಮನವಿ

December 10, 2018 by Vishwanath Shetty Leave a Comment

ಹೊನ್ನಾವರ ಪಟ್ಟಣದ ರಸ್ತೆ ದುರವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಕರವೇಯಿಂದ ಮನವಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಒಂದಾದ ಕಿಂತಾಲ್‍ಕೇರಿಯಲ್ಲಿ ಪೈಪಲೈನ್ ದುರಸ್ತಿ ಮಾಡುವ ಉದ್ದೇಶದಿಂದ ರಸ್ತೆಯನ್ನು ಅಗೆದು ಸರಿಪಡಿಸಲಾಗಿತ್ತು. ಆದರೆ ಪೈಪಲೈನ್ ಮಾಡಿದ ಬಳಿಕ ರಸ್ತೆ ಹಾಗೇಯೇ ಬಿಟ್ಟು ಹೊಗಿರುದರಿಂದ ಸಾರ್ವಜನಿಕರಿಗೆ ಇದರಿಂದ ಸಮಸ್ಯೆ ಆಗುತ್ತಿದೆ. ಇದಲ್ಲದೇ ಒಳಚರಂಡಿ ಉದ್ದೇಶದಿಂದ ಹಲವು ಕಡೆಯಲ್ಲಿನ ರಸ್ತೆಗಳು ಹೊಂಡಮಯವಾಗಿದ್ದು ಸುತ್ತಮುತ್ತಲಿನ ಮನೆಗಳಿಗೆ ಧೂಳಿನಿಂದ … [Read more...] about ಹೊನ್ನಾವರ ಪಟ್ಟಣದ ರಸ್ತೆ ದುರವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಮನವಿ

ಸಚಿವ ಆರ್.ವಿ.ಡಿ. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ, ಹೊನ್ನಾವರ ಪಟ್ಟಣ ಪಂಚಾಯತ ಪುರಸಭೆ ಮಾಡಲು ಸರ್ವಪ್ರಯತ್ನ-ಸಚಿವ ಆರ್.ವಿ.ದೇಶಪಾಂಡೆ

November 22, 2018 by Gaju Gokarna Leave a Comment

ಹೊನ್ನಾವರ : ಹೊನ್ನಾವರ ಪಟ್ಟಣ ಪಂಚಾಯತವನ್ನು ಸರಕಾರದ ಮಟ್ಟದಲ್ಲಿ ಪುರಸಭೆಯನ್ನಾಗಿ ಮಾಡಲೂ ಸರ್ವಪ್ರಯತ್ನ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಆರ್. ವಿ. ದೇಶಪಾಂಡೆ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಪಟ್ಟಣದಲ್ಲಿ ಸುಮಾರು ಇಪ್ಪತೈದು ಸಾವಿರ ಜನಸಂಖ್ಯೆ ಇದ್ದು, ಪಟ್ಟಣ ಪಂಚಾಯತಗೆ ಸರಕಾರದಿಂದ ಬರುವ ಅನುದಾನವು ಯಾವುದಕ್ಕೂ ಸಾಲದಾಗಿದ್ದೂ, … [Read more...] about ಸಚಿವ ಆರ್.ವಿ.ಡಿ. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ, ಹೊನ್ನಾವರ ಪಟ್ಟಣ ಪಂಚಾಯತ ಪುರಸಭೆ ಮಾಡಲು ಸರ್ವಪ್ರಯತ್ನ-ಸಚಿವ ಆರ್.ವಿ.ದೇಶಪಾಂಡೆ

ಶಾಸಕ ದಿನಕರ ಶೆಟ್ಟಿ ಹೊನ್ನಾವರ ಪಟ್ಟಣದ ವಿವಿಧ ಅಂಗಡಿಗಳಿಗೆ ಭೇಟಿ;ಸಮಸ್ಯೆ ಕುರಿತು ಚರ್ಚೆ

August 21, 2018 by Gaju Gokarna Leave a Comment

ಹೊನ್ನಾವರ : ಶಾಸಕ ದಿನಕರ್ ಶೆಟ್ಟಿ ಪಟ್ಟಣದ ಮಾರ್ತೋಮಾ ಕಾಂಪ್ಲೆಕ್ಸ್ ಹಾಗೂ ಶರಾವತಿ ಸರ್ಕಲ್ ಸಮೀಪದ ಎಲ್ಲಾ ಮಳಿಗೆಗಳಿಗೆ ಬೇಟಿ ನೀಡಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿದರು. ಪಟ್ಟಣದ ಸಾಯಿ ಕಾಂಪ್ಲೆಕ್ಸ್ ಸಮೀಪದ ಕಾರು ಚಾಲಕರ ಸದಸ್ಯರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿ, ಪಟ್ಟಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿನೋಧ ಪ್ರಭು ಮತ್ತು ನಾರಾಯಣ ಕಾಮತ್ ಇತರರು ಉಪಸ್ಥಿತರಿದ್ದರು. … [Read more...] about ಶಾಸಕ ದಿನಕರ ಶೆಟ್ಟಿ ಹೊನ್ನಾವರ ಪಟ್ಟಣದ ವಿವಿಧ ಅಂಗಡಿಗಳಿಗೆ ಭೇಟಿ;ಸಮಸ್ಯೆ ಕುರಿತು ಚರ್ಚೆ

ಹೊನ್ನಾವರ ಪಟ್ಟಣದ ಬಂದರು ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಿಸಲು ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಸ್ಥಳ ಪರಿಶೀಲನೆ

June 17, 2018 by Gaju Gokarna Leave a Comment

honavar bundar.

ಹೊನ್ನಾವರ: ಸಾರ್ವಜನಿಕರ ಬಹುದಿನದ ಬೇಡಿಕೆಯಾದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ನಿರ್ಮಿಸಲು ಕಾರ್ಯೊನ್ಮುಖವಾಗಿರುವ ಶಾಸಕ ದಿನಕರ ಶೆಟ್ಟಿಯವರು ಪಟ್ಟಣದ ಬಂದರು ಪ್ರದೇಶದಲ್ಲಿ ಬಂದರು ಇಲಾಖೆಯ ಸ್ಥಳವನ್ನು ಸೂಕ್ತವೆಂದು ಪರಿಶೀಲನೆ ನಡೆಸಿದರು. ನಂತರ ಇದಕ್ಕೆ ಸಂಭಂದಿಸಿ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಸ್ ಡಿಪೋ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದರು. ಬಂದರು ಅಧಿಕಾರಿ ದೀಪಕ್ ಅವರನ್ನು ಕರೆಯಿಸಿ ಸ್ಥಳದ ದಾಖಲೆ ಪತ್ರವನ್ನು ಸಿದ್ದಪಡಿಸಲು … [Read more...] about ಹೊನ್ನಾವರ ಪಟ್ಟಣದ ಬಂದರು ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಿಸಲು ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಸ್ಥಳ ಪರಿಶೀಲನೆ

ಹೊನ್ನಾವರ ಪಟ್ಟಣದ ಗೇರಸೊಪ್ಪಾ ಸರ್ಕಲ್ ಬಳಿ ಇರುವ ಅತ್ಯಂತ ಅಪಾಯಕಾರಿ ಪ್ರಪಾತ; ಈ ತನಕ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿ

November 27, 2017 by Gaju Gokarna Leave a Comment

ಹೊನ್ನಾವರ:- ರಾಷ್ಟ್ರೀಯ ಹೆದ್ದಾರಿ 66 ಮತ್ತು ರಾಷ್ಟ್ರೀಯ ಹೆದ್ದಾರಿ 206 ಕೂಡುವಿಕೆಯ ಹೊನ್ನಾವರ ಪಟ್ಟಣದ ಗೇರಸೊಪ್ಪಾ ಸರ್ಕಲ್ ಬಳಿ ಇರುವ ಅತ್ಯಂತ ಅಪಾಯಕಾರಿ ಪ್ರಪಾತದ ಬಗ್ಗೆ ಸಂಬಂಧಪಟ್ಟ ಇಲಾಖೆಯಾಗಲೀ, ಜನಪ್ರತಿನಿಧಿಗಳಾಗಲಿ ಈ ತನಕ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿ. ಯಾಕೆಂದರೆ ಈ ಕ್ಲಿಷ್ಟವಾದ ಸ್ಥಳದಲ್ಲಿ ಪಾದಾಚಾರಿಗಳಿಗೆ ಓಡಾಡಲು, ನಿಲ್ಲಲು ಸ್ಥಳವೇ ಇಲ್ಲ. ಪಾದಚಾರಿಗಳಾಗಲೀ, ವಾಹನ ಚಾಲಕರಾಗಲೀ, ಸ್ವಲ್ಪವೇ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದÀಲ್ಲ. ಈ … [Read more...] about ಹೊನ್ನಾವರ ಪಟ್ಟಣದ ಗೇರಸೊಪ್ಪಾ ಸರ್ಕಲ್ ಬಳಿ ಇರುವ ಅತ್ಯಂತ ಅಪಾಯಕಾರಿ ಪ್ರಪಾತ; ಈ ತನಕ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 919,121 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಲಿಯೋ ಕ್ಲಬ್ ವತಿಯಿಂದ ವತಿಯಿಂದ 40 ಕುಟುಂಬಗಳಿಗೆ ಬೆಡ್ ಶೀಟ್, ಮತ್ತು ಟವೆಲ್, ವಿತರಣೆ

January 18, 2021 By Vishwanath Shetty

ಡ್ರೋಣ್ ನಲ್ಲಿ ಮಧುಮಗನ ಕೈಗೆ ಹಾರಿ ಬಂತು ಮಂಗಳಸೂತ್ರ!

January 16, 2021 By Vishwanath Shetty

ಗೇರು ತೋಟದ ಹುಲ್ಲುಗಾವಲು ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ;ಎಕರೆಗೂಆಧಿಕಹುಲ್ಲುಗಾವಲು ಪ್ರದೇಶಸುಟ್ಟು ಭಸ್ಮ

January 16, 2021 By bkl news

ಮುಗಿಯದ ಭಟ್ಕಳ ಒಳಚರಂಡಿ ಕಾಮಗಾರಿ ಗೊಂದಲ ಸ್ಥಳೀಯ ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹ

January 15, 2021 By bkl news

ಅಪಘಾತ ಸಂಭವಿಸಿದಾಗ ಕೇಂದ್ರ ಸಚೀವರನ್ನು ತಮ್ಮ ವಾಹನದ ಮೂಲಕ ಆಸ್ಪತ್ರೆ ಸಾಗಿಸುವಲ್ಲಿ ನೆರವಾದ ಭಟ್ಕಳದ ಯುವಕರು;ಅಪಘಾತದ ಕುರಿತು ಹೇಳಿದ್ದು ಹೀಗೆ.

January 13, 2021 By bkl news

ಮುಡೇಶ್ವರ ತೀರದಲ್ಲಿ ಅಂಗಡಿ ಇಡಲು ತಕರಾರು ವ್ಯಕ್ತಿಯ ಮೇಲೆ ಹಲ್ಲೆ ದೂರು ಪ್ರತಿ ದೂರು ದಾಖಲು

January 11, 2021 By bkl news

© 2021 Canara Buzz · Contributors · Privacy Policy · Terms & Conditions