ಹೊನ್ನಾವರ : ತಾಲೂಕಿನ ಹಿರಿಯ ಯಕ್ಷಗಾನ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ(67)ಯವರು ಅನಾರೋಗ್ಯದಿಂದ ಗುರುವಾರ ಇಹಲೋಕ ತ್ಯಜಿಸಿದರು.ಇವರು ಕಳೆದ ವರ್ಷ ಆಕಸ್ಮಿಕವಾಗಿ ಬೈಕ್ ಅಪಘಾತಕ್ಕೊಳಗಾಗಿ ಮಿದುಳಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.1953 ರಂದು ಜನಿಸಿದ ಶ್ರೀಪಾದ ಹೆಗಡೆ ಎಸ್ಎಸ್ಎಲ್ಸಿ ವರೆಗೆ ಶಿಕ್ಷಣ ಪಡೆದಿದ್ದರು. 1976, 77 ರಲ್ಲಿ ಗುಂಡಬಾಳಾ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆದ ಹರಿಕೆ ಬಯಲಾಟದ ವೇಳೆ ಯಕ್ಷಗಾನಕ್ಕೆ ಪ್ರವೇಶಿಸಿದ್ದರು. ಬಳಿಕ … [Read more...] about ಯಕ್ಷ ಬ್ರಾಹ್ಮಣ ಹಡಿನಬಾಳ ಶ್ರೀಪಾದ ಹೆಗಡೆ ಇನ್ನಿಲ್ಲ
ಇಡಗುಂಜಿ
ಆಕಸ್ಮಿಕ ಬೆಂಕಿ : ಪ್ರಾಣಾಪಾಯದಿಂದ ಪಾರು
ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆಳಗಿನ ಇಡಗುಂಜಿಯಲ್ಲಿ ತಡರಾತ್ರಿ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ 30ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಡರಾತ್ರಿ ಸಂಭವಿಸಿದೆ.ಕೆಳಗಿನ ಇಡಗುಂಜಿ ಅಣ್ಣಯ್ಯ ಗೌಡ ಅವರ ಮನೆ ಬೆಂಕಿಗೆ ಆಹುತಿಯಾಗಿದೆ. ಇವರದ್ದು ಅವಿಭಕ್ತಕುಟುಂವಾಗಿದ್ದು, ಮನೆಯಲ್ಲಿ ಸುಮಾರು30ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಎಲ್ಲರೂ ನಿನ್ನೆ ರಾತ್ರಿ ಊಟ ಮಾಡಿ ನಿದ್ದೆಗೆ ಜಾರಿದ್ದರು. … [Read more...] about ಆಕಸ್ಮಿಕ ಬೆಂಕಿ : ಪ್ರಾಣಾಪಾಯದಿಂದ ಪಾರು
ಪುನರ್ ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠಾ ಮಹೋತ್ಸವ
ಹೊನ್ನಾವರ; ತಾಲೂಕಿನ ಕೆಳಗಿನ ಇಡಗುಂಜಿ, ಮಾಳ್ಕೋಡ ಶ್ರೀ ಕುಮಾರರಾಮ, ಜೈನ ಜಟಗೇಶ್ವರ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠಾ ಮಹೋತ್ಸವ ಏ.25 ರಂದುÉ ನಡೆಯಲಿದೆ. ಹಾಗೂ ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಸದ್ಗುರು ಪರಮಪೂಜ್ಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಪುರಾತನ ಕಾಲದಿಂದಲೂ ಪ್ರಸಿದ್ದವಾದ ದೇವಾಲಯವನ್ನು ವಾಸ್ತು ಪ್ರಕಾರ ಆಗಮೋಕ್ರರಿತ್ಯಾ ಅಷ್ಟ ಪಟ್ಟಾಕೃತಿಯಲ್ಲಿ ನಿರ್ಮಿಸಲಾಗಿದೆ. … [Read more...] about ಪುನರ್ ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠಾ ಮಹೋತ್ಸವ
ದ್ವೀತಿಯ ಪಿಯುಸಿಯಲ್ಲಿ ಇಡಗುಂಜಿ ಸರ್ಕಾರಿ ಕಾಲೇಜಿನ 71% ಫಲಿತಾಂಶ
ಹೊನ್ನಾವರ; ಸರಕಾರಿ ಪದವಿ ಪೂರ್ವ ಕಾಲೇಜು ಇಡಗುಂಜಿಯವಿದ್ಯಾರ್ಥಿಗಳು ದ್ವೀತಿಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಾಣಿಜ್ಯ ವಿಭಾಗದ ಬಾಲಕೃಷ್ಣ ಭಟ್ - 527, ಸಂಜನಾ ಎಮ್ ನಾಯ್ಕ - 526, ಸುವರ್ಣ ಎಮ್ ನಾಯ್ಕ - 503, ಕಲಾ ವಿಭಾಗದಲ್ಲಿ ಪ್ರಿನ್ಸಿಟಾ ಮಿರಾಂಡ - 498, ಮಮತಾ ನಾಯ್ಕ - 467, ಅಂಕಿತಾ ಗೌಡ - 450, ವಿಜ್ಞಾನ ವಿಭಾಗದಲ್ಲಿ ಅನುಷಾ ಟಿ. ಮೇಸ್ತ - 489, ನಾಗವೇಣಿ ಜಿ. ನಾಯ್ಕ - 467, ದಿವ್ಯಾ ಜಿ. ನಾಯ್ಕ - … [Read more...] about ದ್ವೀತಿಯ ಪಿಯುಸಿಯಲ್ಲಿ ಇಡಗುಂಜಿ ಸರ್ಕಾರಿ ಕಾಲೇಜಿನ 71% ಫಲಿತಾಂಶ
ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ಬದುಕು ಬಂಗಾರವಾಗುತ್ತದೆ;ಕೇಶವ ಎಸ್ ನಾಯ್ಕ
ಹೊನ್ನಾವರ .ಸರ್ಕಾರಿ ಪದವಿ ಪೂರ್ವ ಕಾಲೇಜು, ಇಡಗುಂಜಿ, ಹೊನ್ನಾವರ, (ಉ.ಕ) ದಲ್ಲಿ 2018-19 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಳಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವ ಎಸ್ ನಾಯ್ಕ “ಉತ್ತಮ ಸಾಧನೆಗೆ ಪ್ರಶಸ್ತಿ ಲಭ್ಯವಾಗುತ್ತದೆ, ವಿದ್ಯಾರ್ಥಿಯೆಂಬ ಗಾಳಿಪಟಕ್ಕೆ ಗುರುವೆಂಬ ಸೂತ್ರಧಾರನ ಅಗತ್ಯವಿದೆ. ಸೂತ್ರವನ್ನು ಕಳೆದುಕೊಂಡ ಗಾಳಿಪಟಕ್ಕೆ ಗುರಿಯಿಲ್ಲ. ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ನಿಮ್ಮ … [Read more...] about ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ಬದುಕು ಬಂಗಾರವಾಗುತ್ತದೆ;ಕೇಶವ ಎಸ್ ನಾಯ್ಕ