ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಿನ ಇಡಗುಂಜಿ ಸಮೀಪ ಶರಾವತಿ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಶನಿವಾರ ಮುಂಜಾನೆ 7.30 ರ ಸುಮಾರಿಗೆ ಶರಾವತಿ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಂಕಿ ಠಾಣೆಗೆ ಸುದ್ದಿಮುಟ್ಟಿಸಿದಾಗ ತಕ್ಷಣ ಸ್ಥಳಕ್ಕಾಗಮಿಸಿದ ಪಿ.ಎಸ್.ಐ ಕುಮಾರಿ ನೀತು ಗುಡೆ ಹಾಗೂ ಸಿಬ್ಬಂದಿಗಳು ದೋಣಿಯವರ ಸಹಾಯದಿಂದ ಶವವನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮೃತಪಟ್ಟವನನ್ನು ಹಾವೇರಿ … [Read more...] about ಶರಾವತಿ ನದಿಯಲ್ಲಿ ವ್ಯಕ್ತಿ ಶವ ಪತ್ತೆ
ಇಡಗುಂಜಿ
20ಕ್ಕು ಹೆಚ್ಚು ಜನರು ಡೆಂಗ್ಯೂ ರೋಗದಿಂದ ತಾಲೂಕಾ ಆಸ್ಪತ್ರೆಗೆ ದಾಖಲು; ರೋಗಿಗಳ ಆರೋಗ್ಯ ಸ್ಥಿತಿ ವಿಚಾರಿಸಿದ ಶಾಸಕ ಸುನೀಲ್ ನಾಯ್ಕ
ಹೊನ್ನಾವರ: ತಾಲೂಕಿನ ವಿವಿಧ ಭಾಗದ 20ಕ್ಕು ಹೆಚ್ಚು ಜನರು ಡೆಂಗ್ಯೂ ರೋಗದಿಂದ ತಾಲೂಕಾ ಆಸ್ಪತ್ರೆಗೆ ದಾಖಲಾಗಿದ್ದು ಈ ಹಿನ್ನಲೆಯಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಆಸ್ಪತ್ರೆಗೆ ರವಿವಾರ ಬೆಳಿಗ್ಗೆ ಎಂಟು ಗಂಟೆಗೆ ಧಿಡಿರ್ ಆಗಮಿಸಿ ರೋಗಿಗಳ ಆರೋಗ್ಯ ಸ್ಥಿತಿ ವಿಚಾರಿಸಿದರುಈ ಸಂಧರ್ಬದಲ್ಲಿ ಅವರು ಪತ್ರಿಕೆಯೊಂದಿಗೆ ಮಾತನಾಡಿ ಕೆಲವು ದಿನಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಡೆಂಗ್ಯು ಪ್ರಕರಣ ಪತ್ತೆಯಾಗಿದೆ. ಹೊಳೆಸಾಲು ತೀರ ಪ್ರದೇಶವಾದ ಮಾಗೋಡ, … [Read more...] about 20ಕ್ಕು ಹೆಚ್ಚು ಜನರು ಡೆಂಗ್ಯೂ ರೋಗದಿಂದ ತಾಲೂಕಾ ಆಸ್ಪತ್ರೆಗೆ ದಾಖಲು; ರೋಗಿಗಳ ಆರೋಗ್ಯ ಸ್ಥಿತಿ ವಿಚಾರಿಸಿದ ಶಾಸಕ ಸುನೀಲ್ ನಾಯ್ಕ
ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ ಸಮಗ್ರ ಕಲಾ ವಿಮರ್ಶಾ ಸ್ಪರ್ಧೆ
ºಹೊನ್ನಾವರ .ತಾಲೂಕಿನ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಡೆಸಿಕೊಂಡು ಬರುತ್ತಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಒಂಭತ್ತನೇ ಪರ್ವದಲ್ಲಿ ದೇಶದ ವಿಭಿನ್ನ ಸ್ಥಳಗಳಿಂದ ಆಗಮಿಸುತ್ತಿರುವ ವಿವಿಧ ಕಲಾ ಪ್ರಾಕಾರಗಳ, ಕಲಾವಿದರ ಸಮಷ್ಠಿ ಅಧ್ಯಯನಕ್ಕೆ ಪೂರಕವಾಗಿ, ಚಿಂತನ –ಮಂಥನಕ್ಕೆ ಸೇತುವಾಗುವ ದೃಷ್ಠಿಯಿಂದ “ನಾಟ್ಯೋತ್ಸವ ಸಮಗ್ರ ಕಲಾ ವಿಮರ್ಶೆ ಸ್ಪರ್ದೆ”ಯನ್ನು ಏರ್ಪಡಿಸಲಾಗಿದೆ . ಈ ಸ್ಪರ್ದೆಯಲ್ಲಿ ಭಾಗವಹಿಸುವ ಆಸಕ್ತರ ವಯಸ್ಸು 30 … [Read more...] about ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ ಸಮಗ್ರ ಕಲಾ ವಿಮರ್ಶಾ ಸ್ಪರ್ಧೆ
ಸಂಗೀತ ಕಾರ್ಯಕ್ರಮ
ಹೊನ್ನಾವರ :ಇಲ್ಲಿನ ಪುಣ್ಯಕ್ಷೇತ್ರ ಇಡಗುಂಜಿಯಲ್ಲಿ ಮಹಾಗಣಪತಿಯ ಪದತಲದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಸುಮಾರು 50 ಕ್ಕೂ ಹೆಚ್ಚು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರ ಭಿನ್ನ ಗಾಯನ, ವಾದನಗಳ ಸಂಗೀತಧಾರೆ ಮಹಾಗಣಪತಿಗೆ ಧಾರೆಧಾರೆಯಾಗಿ (ಗಾನಭಿಷೇಕ) ಅಭಿಷೇಕ ಮಾಡಲಾಯಿತು. ಬೆಳಿಗ್ಗೆ 10.00 ಗಂಟೆಗೆ ಆರಂಭಿಸಿ ರಾತ್ರಿ 2.30 ರವರೆಗೆ ಕಲಾವಿದರು ಕಲಾ ಸೇವೆಯನ್ನು ಶ್ರೀ ದೇವರಿಗೆ ಸಮರ್ಪಿಸಿದರು. ಗಜಾನ ಭಂಡಾರಿಯವರ ಶಹನಾಯಿ ಮಂಗಲ ವಾದ್ಯದೊಂದಿಗೆ ಮಾಲಾಶ್ರೀ … [Read more...] about ಸಂಗೀತ ಕಾರ್ಯಕ್ರಮ
ಈಜಲು ಹೋಗಿದ್ದ ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲು
ಹೊನ್ನಾವರ:ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲಾದ ಘಟನೆ ಅಪ್ಸರಕೊಂಡದಲ್ಲಿ ಸೋಮವಾರ ಸಂಜೆ ನಡೆದಿದೆ.ಕೊಪ್ಪಳದ ಕಾರಟಿಯ ಜಯಂತ ಜೋಶಿ (22) ಹಾಗೂ ಬೆಂಗಳೂರು ಸಕಲೇಶಪುರ ಮೂಲದ ನೀಲೇಶ ವಿರಯ್ಯ (23)ಸಮುದ್ರ ಪಾಲಾದವರು.ಗೆಳೆಯನ ವಿವಾಹಕ್ಕಾಗಿ ಇಡಗುಂಜಿಗೆ ಆಗಮಿಸಿದ್ದ ಅಪ್ಸರಕೊಂಡದಲ್ಲಿ 16 ಜನ ಸಮುದ್ರಕ್ಕೆ ಇಳಿದಿದ್ದರು. ಇವರಲ್ಲಿ ತುಮಕುರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಜಯಂತ ಜೋಶಿ ಹಾಗೂ ನೀಲೇಶ ವಿರಯ್ಯ ಸಮುದ್ರ ಪಾಲಾದರು. ನೀರು ಪಾಲಾದ ಮೂವರಲ್ಲಿ ಒಬ್ಬರು ಈಜಿ … [Read more...] about ಈಜಲು ಹೋಗಿದ್ದ ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲು