ಹೊನ್ನಾವರ: ಮೀನು ಮಾರ್ಕೆಟ್ ಅವ್ಯವರ್ಸಥೆಯ ಬಗ್ಗೆ ಮೀನುಗಾರರು ನಡೆಸುವ ಹೋರಾಟಕ್ಕೆ ಕರುನಾಡು ವಿಜಯ ಸೇನೆ ಬೆಂಬಲ ನೀಡಲಿದೆ ಎಂದು ಸಂಘಟನೆಯ ಪ್ರಮುಖರಾದ ವಿನೋದ ನಾಯ್ಕ ರಾಯಲಕೇರಿ ತಿಳಿಸಿದ್ದಾರೆ.ಪ್ರತಿಭಟನಾ ನಿರತ ಮಹಿಳೆಯರೊಂದಿಗೆ ಅವ್ಯವಸ್ಥೆಯನ್ನು ವಿಕ್ಷಿಸಿದ ಬಳಿಕ ಬೆಂಬಲ ಸೂಚಿಸಿ ಮಾತನಾಡಿದ ಅವರು ಹೊನ್ನಾವರ ಮೀನುಗಾರರರಿಗೆ ರಕ್ಷಣೆ ಇಲ್ಲದಂತಾಗಿದೆ. ತಾಲೂಕಿನ ಮಂಕಿ, ಹಳದೀಪುರ, ಕರ್ಕಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಿದೆ. ಆದರೆ ತಾಲೂಕ ಮಾರ್ಕೆಟ್ ಮಾತ್ರ … [Read more...] about ಮೀನುಗಾರ ಮಹಿಳೆಯ ಹೋರಾಟಕ್ಕೆ ಕರುನಾಡು ವಿಜಯ ಸೇನೆ ಬೆಂಬಲ
ಉಗ್ರ ಹೋರಾಟ
ಖಾಸಗಿ ವಾಣಿಜ್ಯ ಬಂದರ ಕಾಮಗಾರಿ ಸ್ಥಗೀತಗೊಳಿಸದಿದ್ದರೆಹೋರಾಟ ;ರಾಷ್ಟಿçÃಯ ಮೀನುಗಾರರ ಸಂಘಟನೆಯ ರಾಜ್ಯವೇದಿಕೆ ಆಗ್ರಹ
ಹೊನ್ನಾವರ:ಮೀನುಗಾರರ ಜೀವನೋಪಾಯಕ್ಕೆ ಮಾರಕವಾಗಿರುವ ಹೊನ್ನಾವರದ ಕಾಸರಕೋಡಿನಲ್ಲಿ ನಿರ್ಮಿಸಲು ಹೊರಟಿರುವ ವಾಣಿಜ್ಯ ಬಂದರು ಕಾಮಗಾರಿಯನ್ನು ತಕ್ಷಣ ಕೈಬಿಡದಿದ್ದರೆ ರಾಜ್ಯದ ಮೀನುಗಾರ ಸಹಕಾರ ಪಡೆದು ಉಗ್ರ ಹೋರಾಟ ನಡೆಸಲು ರಾಷ್ಟಿçÃಯ ಮೀನುಗಾರರ ಸಂಘಟನೆ ನಿರ್ಧಸಿದೆ ಎಂದು ಸಂಘಟನೆ ತಿಳಿಸಿದೆ. ರಾಷ್ಟಿçÃಯ ಮೀನುಗಾರರ ವೇದಿಕೆಯ ರಾಜ್ಯ ಸಮಿತಿಯ ಸದಸ್ಯರು ಕಾಸರಕೋಡ ಟೋಂಕಾಕೆ ತೆರಳಿ ಅಲ್ಲಿ ಮೀನುಗಾರರ ಸಮಸ್ಯೆಯನ್ನು ಆಲಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು … [Read more...] about ಖಾಸಗಿ ವಾಣಿಜ್ಯ ಬಂದರ ಕಾಮಗಾರಿ ಸ್ಥಗೀತಗೊಳಿಸದಿದ್ದರೆಹೋರಾಟ ;ರಾಷ್ಟಿçÃಯ ಮೀನುಗಾರರ ಸಂಘಟನೆಯ ರಾಜ್ಯವೇದಿಕೆ ಆಗ್ರಹ
ಒಂದು ವಾರದೊಳಗೆ ಹೊನ್ನಾವರದ ರಸ್ತೆ ಸರಿಪಡಿಸದೇ ಹೋದರೆ ಉಗ್ರ ಹೋರಾಟ ಎಂದು ಎಚ್ಚರಿಸಿದ ಸಂಘಟನೆ
ಹೊನ್ನಾವರದಲ್ಲಿ ಕಳೆದ ಒಂದು ವರ್ಷದಿಂದ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯ ಅವಾಂತರ ಜನರ ನೆಮ್ಮದಿ ಕೆಡಿಸುತ್ತಿದ್ದು ಇದರಿಂದ ರೋಸಿ ಹೊದ ಜನತೆ ಪಟ್ಟಣಪಂಚಾಯತಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿ ಮನವಿಯೊಂದಿಗೆ ಒಂದುವಾರದ ಗಡುವನ್ನು ನೀಡಿ ವಾಪಸ್ಸಾಗಿದ್ದಾರೆ. ರಿಕ್ಷಾ ಟೆಂಪೂ ಯೂನಿಯನ್ ತಾಲೂಕಿನ ತಜೀಂ ಸಂಘಟನೆ ಸದಸ್ಯರು ಪಟ್ಟಣ ಪಂಚಾಯತಿ ಮುತ್ತಿಗೆ ಹಾಕಿ ಆಕ್ರೂಶ ವ್ಯಕ್ತಪಡಿಸಿದರು. ಅಧಿಕಾರಿಗಳು ಕಛೇರಿಗೆ ಬರಲು ವಿಳಂಬವಾಗಿರುದಕ್ಕೆ ದೂರವಾಣಿಯಲ್ಲಿ ತರಾಟೆಗೆ … [Read more...] about ಒಂದು ವಾರದೊಳಗೆ ಹೊನ್ನಾವರದ ರಸ್ತೆ ಸರಿಪಡಿಸದೇ ಹೋದರೆ ಉಗ್ರ ಹೋರಾಟ ಎಂದು ಎಚ್ಚರಿಸಿದ ಸಂಘಟನೆ
ಉಗ್ರ ಹೋರಾಟ, ಧರಣಿ ಸತ್ಯಾಗ್ರಹ ನಡೆಸಲಾಗುವುದು
ಹೊನ್ನಾವರ ತಾಲೂಕಿನ ಬಳಕೂರು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಯಾನೆ ಕಾರ್ಯದರ್ಶಿಯಾಗಿ ಕಳೆದ ಎರಡು ತಿಂಗಳಿಂದ ಕೆಲಸ ನಿರ್ವಹಿಸುತ್ತಿರುವ ವಿನಾಯಕ ಸಿದ್ಧಪುರ ಎಂಬುವವರು ಪಂಚಾಯತ ವ್ಯಾಪ್ತಿಯ ಜನ ಸಾಮಾನ್ಯರು ಪಂಚಾಯತದಿಂದ ಪಡೆಯಬೇಕಾದ ಯಾವುದೇ ಸರ್ಟಿಫಿಕೇಟ್ ಬಯಸಿ ಬಂದವರಿಗೆ ಅದಕ್ಕೆ ನಿಗದಿಪಡಿಸಿದ ಶುಲ್ಕವನ್ನು ಭರಣಮಡಿಸಿಕೊಂಡು ದಾಖಲೆ ನೀಡುವ ಬದಲು ಅವರ ಮನೆಗೆ ಹೋಗಿ ಮನೆಯ ಉದ್ಧಳತೆಯನ್ನು ಅಳೆದು ಹಿಂದಿನ ಕರದ ಮೂರುಪಟ್ಟು ಕರವನ್ನು ಹೇರಿ ವಸೂಲಿ ಪಡೆದು ಆನಂತರ … [Read more...] about ಉಗ್ರ ಹೋರಾಟ, ಧರಣಿ ಸತ್ಯಾಗ್ರಹ ನಡೆಸಲಾಗುವುದು
ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಪ್ರತಿಭಟನೆ
ಹಳಿಯಾಳ ;ಅತಿಥಿ ಉಪನ್ಯಾಸಕರ ಕೊರತೆಯ ಕಾರಣ ಪಾಠಗಳು(ಸಿಲೆಬಸ್) ಪೂರ್ಣ ಆಗದಿರುವುದರಿಂದ ಕರ್ನಾಟಕ ವಿಶ್ವ ವಿದ್ಯಾಲಯವು ಅಕ್ಟೋಬರ್ ತಿಂಗಳಿನ 23 ರಿಂದ ಆರಂಭಿಸಲು ಉದ್ದೇಶಿಸಿರುವ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಹಳಿಯಾಳದ ಹವಗಿ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲದಾರ … [Read more...] about ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಪ್ರತಿಭಟನೆ