ಹಳಿಯಾಳ:- ಜಗತ್ತಿನ ಯಾವ ಶಕ್ತಿಗಳಿಗೂ ಅಂಜದೆ ಅಣುಶಕ್ತಿ ಪರೀಕ್ಷೆ ನಡೆಸುವ ಮೂಲಕ ಜಗತ್ತಿನಲ್ಲೇ ಭಾರತವನ್ನು ಬಲಾಢ್ಯ ದೇಶವನ್ನಾಗಿ ಗುರುತಿಸಿಕೊಳ್ಳುವಂತೆ ಮಾಡಿದ್ದ ಹಾಗೂ ಪ್ರಧಾನಿಯಾದ ಅವಧಿಯಲ್ಲೆಲ್ಲ ದೇಶವನ್ನು ಅಭಿವೃದ್ದಿಯ ಪಥದಲ್ಲಿ ಕೊಂಡೊಯ್ದಿದ್ದ ಅಜಾತಶುತ್ರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನ ದೇಶಕ್ಕೆ ತುಂಬಲಾರದ ನಷ್ಠವಾಗಿದೆ. ಒಬ್ಬ ಉತ್ತಮ, ಪ್ರಾಮಾಣಿಕ ಜನನಾಯಕನನ್ನು ಕಳೆದುಕೊಂಡಿರುವುದು ಬಿಜೆಪಿ ಪಕ್ಷಕ್ಕೆ ಮಾತ್ರವಲ್ಲದೇ ದೇಶಕ್ಕೆ ತುಂಬಲಾರದ … [Read more...] about ಅಗಲಿದ ವಿಶ್ವ ನಾಯಕನಿಗೆ ಹಳಿಯಾಳದ ಜನಪ್ರತಿನಿಧಿಗಳಿಂದ ಸಂತಾಪ ಸೂಚನೆ.
ಉತ್ತಮ
ಲಾಯನ್ಸ್ ಕ್ಲಬ್ನಿಂದ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ
ಹೊನ್ನಾವರ ಪ್ರಭಾತನಗರದ ಲಾಯನ್ಸ್ ಸಭಾಭವನದಲ್ಲಿ ಲಾಯನ್ಸ್ ಕ್ಲಬ್ ಮತ್ತು ಸುವಿಧಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಮಕ್ಕಳಿಗೆ ಬರುವ ಕ್ಯಾನ್ಸರ್ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರಾಗಿ ಬಂದ ಹೊನ್ನಾವರ ಸರಕಾರಿ ದವಾಖಾನೆಯ ಹಿರಿಯ ಸರ್ಜನ್ರಾದ ಲಯನ್ ಡಾ|| ಮಂಜುನಾಥ ಶೆಟ್ಟಿ ಮಾತನಾಡಿ ಇಂದಿನ ಆಧುನಿಕ ಜೀವನ ಶೈಲಿ ಮತ್ತು ಪಾಲಕರ ಒತ್ತಡದ ಕೆಲಸದಲ್ಲಿ ಮಕ್ಕಳ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗದೇ … [Read more...] about ಲಾಯನ್ಸ್ ಕ್ಲಬ್ನಿಂದ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ
ನೂರಾರು ವರ್ಷಗಳಿಂದಲೂ ಧರ್ಮದ ಮೇಲಿನ ದಾಳಿಯನ್ನು ಎದುರಿಸಿ ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ;ಉಪನ್ಯಾಸಕ ಕೆ.ಎಸ್.ಹೆಗಡೆ
ಹೊನ್ನಾವರ: ಭಾರತದಲ್ಲಿ ನೂರಾರು ವರ್ಷಗಳಿಂದಲೂ ಧರ್ಮದ ಮೇಲಿನ ದಾಳಿಯನ್ನು ಎದುರಿಸಿ ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ ಎಂದು ಉಪನ್ಯಾಸಕ ಕೆ.ಎಸ್.ಹೆಗಡೆ ಹೇಳಿದರು. ಚಿಕ್ಕೊಳ್ಳಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಧರ್ಮದ ಮೇಲೆ … [Read more...] about ನೂರಾರು ವರ್ಷಗಳಿಂದಲೂ ಧರ್ಮದ ಮೇಲಿನ ದಾಳಿಯನ್ನು ಎದುರಿಸಿ ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ;ಉಪನ್ಯಾಸಕ ಕೆ.ಎಸ್.ಹೆಗಡೆ
ಪುಸ್ತಕಗಳು ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಉತ್ತಮ ಮಾರ್ಗದರ್ಶನವನ್ನು ನೀಡಬಲ್ಲದು;ಡಾ. ಬಿ. ಎಚ್. ನಾಯಕ
ಕಾರವಾರ:ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ತಮ್ಮ ಜ್ನಾನವನ್ನು ವೃದ್ಧಿಸಿಕೊಳ್ಳಬೇಕು. ಪುಸ್ತಕಗಳು ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಉತ್ತಮ ಮಾರ್ಗದರ್ಶನವನ್ನು ನೀಡಬಲ್ಲದು ಎಂದು ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಿ. ಎಚ್. ನಾಯಕ ಅಭಿಪ್ರಾಯ ಪಟ್ಟರು. ಅವರು ದಿವೇಕರ ಮಹಾವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಆಯೋಜಿಸಿರುವ "ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ"ದ ಅಂಗವಾಗಿ ನವಂಬರ … [Read more...] about ಪುಸ್ತಕಗಳು ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಉತ್ತಮ ಮಾರ್ಗದರ್ಶನವನ್ನು ನೀಡಬಲ್ಲದು;ಡಾ. ಬಿ. ಎಚ್. ನಾಯಕ
ಹಸಿ ತ್ಯಾಜ್ಯಗಳನ್ನೇ ಬಳಿಸಿಕೊಂಡು ಉತ್ತಮ ಸಾವಯವ ಗೊಬ್ಬರ
ಮನೆಯಲ್ಲಿನ ಹಸಿ ತ್ಯಾಜ್ಯಗಳನ್ನೇ ಬಳಿಸಿಕೊಂಡು ಉತ್ತಮ ಸಾವಯವ ಗೊಬ್ಬರ ತಯಾರಿಸಿ ತಮ್ಮ ಮನೆಯ ಸುತ್ತಮುತ್ತಲಿನ ಮರಗಿಡಗಳಿಗೆ ಉತ್ತರ ಗೊಬ್ಬರ ತಯಾರಿಸಿಕೊಂಡು ತ್ಯಾಜ್ಯ ನಿರ್ವಹಣೆ ಮಾಡುವುದರಲ್ಲಿ ಈ ನಿವೃತ್ತ ಶಿಕ್ಷಕರೊಬ್ಬರು ಎಲ್ಲೆಂದರಲ್ಲಿ ಎಸೆಯುವರಿಗೆ ಮಾದರಿಯಾಗಿದ್ದಾರೆ. ಕಾರವಾರ ತಾಲೂಕಿನ ಖಾಲ್ವಾಡೇಕರ್ ವಾಡದ ನಿವಾಸಿಯಾಗಿರುವ ವಿಠೋಬಾ ಆರ್. ರಾಣೆ ಅವರೇ ಪೈಪ್ ಕಂಪೋಸ್ಟ್ ಮಾದರಿ ಸಾಹಸಕ್ಕೆ ಕೈ ಹಾಕಿದ್ದವರು. ಆಹಾರ ಸೇವನೆ ಬಳಿಕ ಉಳಿದ ತ್ಯಾಜ್ಯಗಳನ್ನು ಉತ್ತಮ … [Read more...] about ಹಸಿ ತ್ಯಾಜ್ಯಗಳನ್ನೇ ಬಳಿಸಿಕೊಂಡು ಉತ್ತಮ ಸಾವಯವ ಗೊಬ್ಬರ