ಹಳಿಯಾಳ:- ಬಾಬಾ ಅಮ್ಟೆಯವರು ತಮ್ಮ ಜೀವನದುದ್ದಕ್ಕೂ ಸಾರಿದ ಮಾನವತೆಯ ಧರ್ಮವನ್ನು ಸಾರುವುದು ನನ್ನ ಜೀವನದ ಗುರಿ ಹಾಗೂ ಉದ್ದೇಶವಾಗಿದ್ದು ಕಳೆದ 45 ವರ್ಷಗಳಿಂದ ಸಮಾಜ ಸೇವೆಯನ್ನು ಮಾಡುತ್ತಿದ್ದೆನೆ. ಸಮಾಜಕ್ಕಾಗಿ ಜೀವನ ಮುಡುಪಾಗಿಟ್ಟಿದ್ದಾಗಿ ಖ್ಯಾತ ಸಾಮಾಜಿಕ ಸೇವಾ ಕಾರ್ಯಕರ್ತ ಡಾ.ಪ್ರಕಾಶ ಬಾಬಾ ಅಮ್ಟೆ ಹೇಳಿದರು. ಹಳಿಯಾಳದ ರುಡಸೆಟ್ಗೆ ಭೇಟಿ ನೀಡಿದ ಅವರು ತಮ್ಮ ವಿಚಾರಗಳನ್ನು ತೆರೆದಿಟ್ಟರು. ಬಾಬಾ ಅಮ್ಟೆಯವರ ಬಳಿ ಎಲ್ಲ ಧರ್ಮದ ಹಾಗೂ ಎಲ್ಲ ಪಕ್ಷಗಳ ಜನ ಭೇಟಿ … [Read more...] about ಸಮಾಜಸೇವೆಗೆ ಯಾವುದೇ ಲೇಬಲ್ ಅವಶ್ಯಕತೆ ಇಲ್ಲ- ಮಾನವತೆಯ ಧರ್ಮವನ್ನು ಸಾರುವುದು ಜೀವನದ ಗುರಿ –ಡಾ.ಪ್ರಕಾಶ ಬಾಬಾ ಆಮ್ಟೆ.
ಉದ್ದೇಶ
ದಿ: 18ರಂದು ಪ್ರಥಮ ಬಾರಿಗೆ ಸಾಂಸ್ಕøತಿಕ ವೈಭವ
ಹಳಿಯಾಳ : ಹಳಿಯಾಳ ಹಬ್ಬದ ಅಂಗವಾಗಿ ಮೂಡಬಿದಿರೆ “ಆಳ್ವಾಸ ಶಿಕ್ಷಣ ಪ್ರತಿಷ್ಠಾನ”ರವರಿಂದ ದೇಶ, ವಿದೇಶ, ರಾಜ್ಯದ ವಿವಿಧ ಭಾಗಗಳಲ್ಲಿ ಕಲಿಯುತ್ತಿರುವ 26 ಸಾವಿರ ವಿದ್ಯಾರ್ಥಿಗಳಲ್ಲಿ 350 ವಿದ್ಯಾರ್ಥಿಗಳಿಂದ ನಡೆಸಿ ಕೊಡುವ “ಸಾಂಸ್ಕøತಿಕ ವೈಭವ ಹಳಿಯಾಳದಲ್ಲಿ ಪ್ರಥಮ ಬಾರಿಗೆ ದಿ: 18ರಂದು ನಡೆಯಲಿದೆ ಎಂದು ನುಡಿಸಿರಿ ವಿರಾಸತ್ನ ಸಂಚಾಲಕನಾಗರಾಜ ಶೆಟ್ಟಿಹೇಳಿದರು. ಪಟ್ಟಣದ ವಿ.ಆರ್.ಡಿ.ಎಮ್.ಟ್ರಸ್ಟ್ನ ದೇಶಪಾಂಡೆ ಭವನದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ … [Read more...] about ದಿ: 18ರಂದು ಪ್ರಥಮ ಬಾರಿಗೆ ಸಾಂಸ್ಕøತಿಕ ವೈಭವ
ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡುವವರೇ ಇಲ್ಲ
ಕಾರವಾರ:ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಆರಂಭಿಸಿದ್ದ ಸಹಾಯವಾಣಿಯ ಬಗ್ಗೆ ಜನರಿಗೆ ಸೂಕ್ತ ಮಾಹಿತಿಯಿಲ್ಲ. ಹೀಗಾಗಿ ಹಿರಿಯ ನಾಗರಿಕರಿಂದ ದೂರುಗಳು ಬರುತ್ತಿಲ್ಲ. ಹತ್ತು ತಿಂಗಳ ಅವದಿಯಲ್ಲಿ ಬೆರಳೆಣಿಕೆಯ ದೂರುಗಳು ಮಾತ್ರ ಕಚೇರಿ ಸಹಾಯವಾಣಿಗೆ ಬಂದಿದೆ. ಹಿರಿಯ ನಾಗರಿಕರು ಯಾವುದೇ ಕಿರುಕುಳಕ್ಕೆ ಒಳಗಾಗದೆ ಇರಲು ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜನವರಿ 2017ರಲ್ಲಿ ಆರಂಭಿಸಲಾಯಿತು. ಮಕ್ಕಳು ತಮ್ಮ … [Read more...] about ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡುವವರೇ ಇಲ್ಲ
ಪ್ರಮಾಣ ವಚನ ಬೋಧಿಸಿ,ದೀಪ ಪ್ರಜ್ವಲಿಸುವುದರ ಮೂಲಕ ಸಂಸತ್ ಗೆ ಚಾಲನೆ
ಹೊನ್ನಾವರ ;ಚೆನ್ನಕೇಶವ ಪ್ರೌಢಶಾಲೆ, ಕರ್ಕಿಯಲ್ಲಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಮತದಾನದ ಮೂಲಕ ರಚಿಸಲ್ಪಟ್ಟ ಶಾಲಾ ಸಂಸತನ್ನು ಶಾಲೆಯ ಸಭಾಂಗಣದಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ,ದೀಪ ಪ್ರಜ್ವಲಿಸುವುದರ ಮೂಲಕ ಎಸ್. ಡಿ. ಎಮ್. ಕಾಲೇಜಿನ ಸಂಗೀತ ವಿಭಾಗದ ಉಪನ್ಯಾಸಕ ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಸಂಸತ್ ಗೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿ ಎಸ್. ಎಸ್. ಎಲ್. ಸಿ. ನಂತರ ಮಾಡಿಕೊಳ್ಳುವ ಆಯ್ಕೆ ಮುಂದಿನ ಜೀವನವನ್ನು … [Read more...] about ಪ್ರಮಾಣ ವಚನ ಬೋಧಿಸಿ,ದೀಪ ಪ್ರಜ್ವಲಿಸುವುದರ ಮೂಲಕ ಸಂಸತ್ ಗೆ ಚಾಲನೆ
ಅನಾಥವಾಗಿರುವ ಹಿಲ್ಲೂರಬೈಲ್ ಶಾಲೆ
ಕಾರವಾರ:ಶತಮಾನದ ಇತಿಹಾಸ ಹೊಂದಿರುವ ಅಂಕೋಲಾದ ಹಿಲ್ಲೂರಬೈಲ್ ಶಾಲೆಯಲ್ಲಿ ಶಿಕ್ಷಕರಿದ್ದಾರೆ. ಅಡುಗೆಯವರಿದ್ದಾರೆ. ಆದರೆ, ಮಕ್ಕಳೇ ಇಲ್ಲ! ಶಾಲೆ ಆರಂಭವಾಗಿ ತಿಂಗಳು ಕಳೆಯುತ್ತ ಬಂದರೂ ಈ ಶಾಲೆಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಮಕ್ಕಳು ದಾಖಲಾಗಿಲ್ಲ ಎಂದು ಶಾಲೆಯನ್ನು ಮುಚ್ಚುವಂತೆಯೂ ಇಲ್ಲ. ಕಾರಣ, ಬರುವ ವರ್ಷ ನಾಲ್ಕು ಮಕ್ಕಳು ಈ ಶಾಲೆಯನ್ನು ನಂಬಿದ್ದು, ಪ್ರಸಕ್ತ ಸಾಲಿನಲ್ಲಿ ಶಾಲೆಗೆ ಬಾಗಿಲು ಹಾಕಿದರೆ ಮುಂದಿನ ವರ್ಷದ ವಿದ್ಯಾರ್ಥಿಗಳ ಭವಿಷ್ಯಕ್ಕೆ … [Read more...] about ಅನಾಥವಾಗಿರುವ ಹಿಲ್ಲೂರಬೈಲ್ ಶಾಲೆ