ಹೊನ್ನಾವರ :ಕಡಲತೀರದ ಅನಾಹುತಕ್ಕೆ ಕಂಗೆಟ್ಟ ನಿವಾಸಿಗಳು. ಅಧಿಕಾರಿಗಳ ಜನಪ್ರತಿನಿಧಿಗೆ ಬೆಸತ್ತು ೧ ತಿಂಗಳ ಗಡವು ನೀಡಿದ ತೊಪ್ಪಲಕೇರಿ ಗ್ರಾಮಸ್ಥರು. ಗ್ರಾಮ ಪಂಚಾಯತಿ ಇಂದ ಕೇಂದ್ರ ಸರ್ಕಾರದವರೆಗೆ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎನ್ನುವ ಆಕ್ರೊÃಶ ಸ್ಥಳಿಯರದ್ದು ೧ ತಿಂಗಳೊಳಗೆ ಸಮಸ್ಯೆ ಬಗೆಹರಿಸದೆ ಹೋದರೆ ಹೆದ್ದಾರಿ ಬಂದ್ ಎಚ್ಚರಿಕೆ.ಹೊನ್ನಾವರದ ಕರ್ಕಿ ತೊಪ್ಪಲಕೇರಿ ಭಾಗದಲ್ಲಿ ಓಖ್ಹಿ ಚಂಡಮಾರುತ ಅಪ್ಪಳಿಸಿ ಮಾಡಿದ ಅನಾಹುತ ಸಂಭವಿಸಿ ೩ ವರ್ಷ … [Read more...] about ಕಡಲಕೊರೆತಕ್ಕೆ ಬೇಸತ್ತು ೧ತಿಂಗಳ ಗಡಿ ನೀಡಿದ ತೊಪ್ಪಲಕೇರಿ ಜನತೆ
ಕರ್ಕಿಕೋಡಿ
ಕನ್ನಿಕಾ ಹೆಗಡೆ ಪ್ರೀತಿಯ ಪರಿಕಲ್ಪನೆಯನ್ನು ವಿಶಿಷ್ಟವಾಗಿಸಿದ ಕವಯತ್ರಿ : ಕರ್ಕಿಕೋಡಿ
ಹೊನ್ನಾವರ:ನಾಡಿನ ಹಿರಿಯ ಕವಯತ್ರಿ ಕನ್ನಿಕಾ ಹೆಗಡೆ ಅವರ ನಿಧನದಿಂದಾಗಿ ಜಿಲ್ಲೆ ಓರ್ವ ಪ್ರತಿನಿಧಿಕ ಬರಹಗಾರ್ತಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರೀತಿಯ ಪರಿಕಲ್ಪನೆಯನ್ನು ಬದುಕಿನ ನಾನಾ ಸ್ತರಗಳಿಗೆ ವಿಶಿಷ್ಟವಾಗಿ ಪರಿಚಯಿಸಿದ ಅಪರೂಪದ ಕವಯತ್ರಿ ಕನ್ನಿಕಾ ಹೆಗಡೆಯವರ ಕಾವ್ಯ ಸಮುದಾಯವನ್ನು ಓದಿಗೆ ಹಚ್ಚಿತ್ತು. ಕೆ.ಎಸ್.ನರಸಿಂಹಸ್ವಾವಿಯವರ … [Read more...] about ಕನ್ನಿಕಾ ಹೆಗಡೆ ಪ್ರೀತಿಯ ಪರಿಕಲ್ಪನೆಯನ್ನು ವಿಶಿಷ್ಟವಾಗಿಸಿದ ಕವಯತ್ರಿ : ಕರ್ಕಿಕೋಡಿ
ಅಪರಿಚಿತ ಶವ ಪತ್ತೆ
ಹೊನ್ನಾವರ : ಕರ್ಕಿಕೋಡಿ ಬಳಿ ಶರಾವತಿ ನದಿ ತೀರದಲ್ಲಿ ಸುಮಾರು 40 ವರ್ಷ ಪ್ರಾಯದ ಅಪರಿಚಿತ ಪುರುಷನ ಶವ ಪತ್ತೆಯಾಗಿ,ಹೊನ್ನಾವರ ಪೋಲಿಸ ಠಾಣಿ ಯಲ್ಲಿ ಪ್ರಕರಣ ದಾಖಲಾಗಿದೆ ದುಂಡುಮುಖ ಕಂದು ಬಣ್ಣದ ಕೆಂಪು ಕಪ್ಪು ಗೆರೆಯುಳ್ಳ ಟಿಶರ್ಟ್ ನೀಲ ಬಣ್ಣದ ಪ್ಯಾಂಟಿ ಧರಿಸಿದ್ದು ಈ ಕುರಿತು ಮಾಹಿತಿ ದೊರೆತಲ್ಲಿ ಪೋಲಿಸ ಠಾಣೆಯನ್ನು ಸಂಪರ್ಕಿಸಿ ಕೋರಲಾಗಿದೆ, … [Read more...] about ಅಪರಿಚಿತ ಶವ ಪತ್ತೆ
ಸಮುದ್ರ ಕೊರೆತ :ತೋಟ ಮತ್ತು ಮನೆಗಳಿಗೆ ಹಾನಿ
ಹೊನ್ನಾವರ :ತಾಲೂಕಿನ ಪಾವಿನಕುರ್ವಾ, ತೊಪ್ಪಲಕೇರಿಯಲ್ಲಿ ಕಡಲಕೊರೆತದ ಕೂಗು ಮತ್ತೆ ಕೇಳಿ ಬಂದಿದೆ. ಕಳೆದ 2 ದಿನಗಳಿಂದ ಬೀಸುತ್ತಿರುವ ಅಬ್ಬರದ ಮಳೆಗಾಳಿಗೆ ಸಮುದ್ರ ಉಬ್ಬರಿಸಿ, ತೆರೆಗಳೆದ್ದು ತಡೆಗೋಡೆಗಳನ್ನು ಕೆಡವಿ ಮತ್ತೆ ತೋಟಕ್ಕೆ ನುಗ್ಗಿದೆ. ತೊಪ್ಪಲಕೇರಿಯ 500 ಮೀಟರ್ ತಡೆಗೋಡೆ ಕುಸಿದಿದ್ದು ಅನಂತ ನಾರಾಯಣ ನಾಯ್ಕ, ಶಂಕರ ದುರ್ಗಪ್ಪ ನಾಯ್ಕ, ಗಂಗು ಉಮೇಶ ನಾಯ್ಕ ಮತ್ತು ಕೆಲವರ ಮನೆಗೆ, ತೋಟಕ್ಕೆ ನೀರು ನುಗ್ಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಶಾರದಾ ಮೋಹನ … [Read more...] about ಸಮುದ್ರ ಕೊರೆತ :ತೋಟ ಮತ್ತು ಮನೆಗಳಿಗೆ ಹಾನಿ