ಹೊನ್ನಾವರ; ಮಂಕಿ ಕಂದಾಯ ಗ್ರಾಮಕ್ಕೊಳ್ಳಪಡುವ ನಾಲ್ಕು ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೆಲ್ದರ್ಜೆಗೇರಿಸುವಂತೆ ಹೊನ್ನಾವರ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಬುಧವಾರ ಸಾರ್ವಜನಿಕರಿಂದ ಮನವಿ ಸಲ್ಲಿಸಲಾಯಿತು.ಕಳೆದ ಹಲವು ವರ್ಷಗಳ ಹಿಂದೆ ಅತಿ ದೊಡ್ಡ ಪಂಚಾಯತ ಎಂದು ಹೆಗ್ಗಳಿಕೆ ಹೊಂದಿದ್ದ ಮಂಕಿ ಗ್ರಾಮದಲ್ಲಿ ಇದೀಗ ಮಂಕಿ ಗ್ರಾಮದಲ್ಲಿ ಇದೀಗ ಹಳೇಮಠ, ಅನಂತವಾಡಿ,ಚಿತ್ತಾರ, ಗುಳದಕೇರಿ ಪಂಚಾಯತಿಆಗಿ ವಿಂಗಡನೆಯಾಗಿದೆ. ೨೦೧೧ರ ಜನಗಣತಿಯ ಪ್ರಕಾರ ೨೨೭೩೬ … [Read more...] about ಮಂಕಿ ಪಟ್ಟಣ ಪಂಚಾಯತಿ ಮಾಡುವಂತೆ ರಾಜ್ಯಪಾಲರಿಗೆ ಮನವಿ.
ಚಿತ್ತಾರ
ಹಳ್ಳದ ಕಟ್ಟು ಮುರಿದು ಕೃಷಿ ಭೂಮಿ ನಾಶ
ಹೊನ್ನಾವರ; ತಾಲೂಕಿನ ಮಂಕಿ ಗ್ರಾಮದ ಬೊಳೆ ಬಸ್ತಿಯಲ್ಲಿ ಮಳೆಯ ನೀರಿನಿಂದ ನದಿಯ ಕಟ್ಟು ಮುರಿದು ನೂರಾರು ಎಕೆರೆ ಕೃಷಿ ಭೂಮಿ ನಾಶಗೊಂಡು ರೈತರು ಪರದಾಡುವಂತಾಗಿದೆ.ಹೊನ್ನಾವರ ತಾಲೂಕಿನ ಮಂಕಿ ಗ್ರಾಮವು ಸಾವಿರಾರು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ದೊಡ್ಡ ಗ್ರಾಮ. ಹಿಂದೆ ಒಂದೇ ಗ್ರಾಮವಾಗಿದ್ದ ಈ ಗ್ರಾಮ ನಾಲ್ಕು ಗ್ರಾಮಗಳಾಗಿ ಬೇರ್ಪಡಿಸಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಜನಸಂಖೈ ಹೊಂದಿರುವ ಗ್ರಾಮ ಈಗ ಮಂಕಿ ಗುಳದಕೇರಿ, ಚಿತ್ತಾರ, ಹಳೇಮಠ ಹಾಗೂ ಅನಂತವಾಡಿ … [Read more...] about ಹಳ್ಳದ ಕಟ್ಟು ಮುರಿದು ಕೃಷಿ ಭೂಮಿ ನಾಶ
ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕು
ಹೊನ್ನಾವರ :ಹದವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಈ ಬಾರಿ ರೈತರಿಗೆ ಸಮಾಧಾನ ತಂದಿದೆ. ಹೀಗಾಗಿ ಅನ್ನದಾತ ಭೂಮಿ ಹದಗೊಳಿಸಿ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನಾದ್ಯಂತ ಒಟ್ಟು 3,500 ಹೆಕ್ಟರ್ ಪ್ರದೇಶ ಮುಂಗಾರು ಕೃಷಿಗೆ ಸಜ್ಜುಗೊಂಡಿದೆ. 1,545 ಹೆಕ್ಟರ್ ಪ್ರದೇಶದಲ್ಲಿ ನೇರ ಬಿತ್ತನೆ ಕಾರ್ಯ ನಡೆಯುತ್ತಿದೆ. ರೈತನ ಅವಶ್ಯಕನುಗುಣವಾಗಿ ಬೇಡಿಕೆಯಂತೆ ರೈತ ಕೃಷಿಯಲ್ಲಿ ಜಯ ಸಿಕ್ಕಿದೆ. ಭತ್ತದ ಬೀಜ ಈ ಬಾರಿ … [Read more...] about ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕು
ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ
ಹೊನ್ನಾವರ;‘ತಾಲೂಕಿನ ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಿತು. , ಮಂಕಿ ಬ್ಲಾಕ್ ಕಾಂಗ್ರೇಶ ಅಧ್ಯಕ್ಷ ಚಂದ್ರಶೇಖರ ಗೌಡ, ಅಧ್ಯಕ್ಷತೆಯನ್ನು ವಹಿಸಿದ್ದರು. ಹೊನ್ನಾವರ ಭಟ್ಕಳ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕ ಮಂಕಾಳ ವೈದ್ಯ ಮಾತನಾಡಿ ಸಾಮಾನ್ಯ ಬಡ ಜನರಿಗೆ ಏನು ಕೊಡಬೇಕು ಎಂದು ನಾನು ಕಲಿತಿದ್ದೇನೆ ನನ್ನ ಮೊದಲ ಆದ್ಯತೆ ಶಿಕ್ಷಣ. ಚಿತ್ತಾರ ಅಭಿವೃದ್ದಿಯಾಗಬೇಕಾದರೆ ಕೇವಲ ರಸ್ತೆ ಮಾಡಿದರೆ ಹಾಗೂ ಬ್ರೀಡ್ಜ ಮಾಡಿದರೆ ಆಗುವುದಿಲ್ಲ. ಬದಲಿಗೆ ಮಕ್ಕಳಿಗೆ … [Read more...] about ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ