ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ದಶಕಗಳಿಂದ ಸಮಸ್ಯೆಯಾಗಿ ಕಾಡುತ್ತಿರುವ ಇಸ್ವತ್ತು ಸರಳಿಕರಣದ ಬಗ್ಗೆ ಒತ್ತಾಯಿಸಿದ ಶಾಸಕದಿನಕರ ಶೆಟ್ಟಿ ನಮ್ಮ ಉತ್ತರಕನ್ನಡ ಜಿಲ್ಲೆ ಭೌಗೋಲಿಕವಾಗಿ ಸಮುದ್ರ ನದಿ ಅರಣ್ಯ ಭೂಮಿ ಸ್ವಲ್ಪ ಜನವಸತಿ ಪ್ರದೇಶದಿಂದ ಕೂಡಿದೆ ಇಲ್ಲಿ ಎಕರೆಗಟ್ಟಲೆ ಜಾಗಕ್ಕಿಂತ ತುಂಡು ಭೂಮಿಬಹೊಂದಿರುವವರ ಸಂಖ್ಯೆ ಬಹಳಷ್ಟಿದೆ ಈ ಮಧ್ಯೆ ಇಲ್ಲಿನ ನಿವಾಸಿಗಳು ಜಾಗಖರೀದಿ ಹಾಗೂ ಮಾರಾಟ ಮಾಡಲು ಇಸ್ವತ್ತು ಸಮಸ್ಯೆ ಆಗಿದೆ ಕಳೆದ ಹಲವು ವರ್ಷದಿಂದ ಸಮಸ್ಯೆಯಾಗಿಯೇ … [Read more...] about ಜಿಲ್ಲೆಯ ಬಹುವರ್ಷದ ಸಮಸ್ಯೆಯಾದ ಇಸ್ವತ್ತು ಸಮಸ್ಯೆ ಬಗೆಹರಿಸುವಂತೆ ವಿಧಾನಸಭೆಯಲ್ಲಿ ಆಗ್ರಹಿಸಿದ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ.
ಮಾರಾಟ
ಜೇನು ಸಂಘಕ್ಕೆ ಅತ್ಯುತ್ತಮ ಸಾಧನಾ ಪ್ರಶಸ್ತಿ
ಹೊನ್ನಾವರ : ಸ್ವಾತಂತ್ರ್ಯಪೂರ್ವ 1941ರಲ್ಲಿ ಸ್ಥಾಪನೆಯಾಗಿ ನಿರಂತರ ಜೇನು ಕೃಷಿಗೆ ಪ್ರೋತ್ಸಾಹ, ಮಾರ್ಗದರ್ಶನ, ಜೇನುತುಪ್ಪ ಖರೀದಿ, ಮಾರಾಟದಲ್ಲಿ ತೊಡಗಿರುವ ಹೊನ್ನಾವರ ಜೇನು ಸಾಕುವವರ ಮತ್ತು ಗ್ರಾಮೀಣ ಕೈಗಾರಿಕಾ ಸಹಕಾರಿ ಸಂಘಕ್ಕೆ 65ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಶಿರ್ಸಿ ಟಿಎಸ್ಎಸ್ ಆವಾರದಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ‘ಅತ್ಯುತ್ತಮ ಸಾಧನಾ ಪ್ರಶಸ್ತಿ’ ದಿನಾಂಕ 15ರಂದು ಪ್ರದಾನವಾಗಲಿದೆ. ಹೊನ್ನಾವರ ಜಿಲ್ಲಾ ಕೇಂದ್ರವಾಗಿದ್ದಾಗ ಜಿಲ್ಲಾ … [Read more...] about ಜೇನು ಸಂಘಕ್ಕೆ ಅತ್ಯುತ್ತಮ ಸಾಧನಾ ಪ್ರಶಸ್ತಿ
TSS MARKET REPORT 03-10-2018
Rate in rs / per Quintal TSS SIRSI min max avg *Rashi 31199 33699 32678*⬆ *Bette 22421 27771 25756* *Kole 19619 23558 21963* *Chali 24288 26188 25435* ↔ *BG 18999 22019 20870* *Ch kem 18209 24099 22824* *Old ch 25756 25756 … [Read more...] about TSS MARKET REPORT 03-10-2018
ವನ್ಯ ಪ್ರಾಣಿಗಳ ಚರ್ಮ ಹಾಗೂ ಕೋಡುಗಳ ಮಾರಾಟ;ಆರೋಪಿ ಬಂಧನ
ದಾಂಡೇಲಿ : ಬೆಳಗಾಂವ ಜಿಲ್ಲೆಯ ಖಾನಾಪುರ ವ್ಯಾಪ್ತಿಯ ಖಾನಾಪುರದಲ್ಲಿ ಅಕ್ರಮವಾಗಿ ವನ್ಯ ಪ್ರಾಣಿಗಳ ಬೇಟೆಯಾಡಿ ಅದರ ಚರ್ಮ ಹಾಗೂ ಕೋಡುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ದಾಂಡೇಲಿ ಪೊಲೀಸ ಅರಣ್ಯ ಸಂಚಾರಿದಳದವರು ಬಂದಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಗೆ ಎ.ಸಿ.ಎಫ್. ಖಾನಾಪುರವರಿಗೆ ಒಪ್ಪಿಸಿದ್ದಾರೆ.ಖಾನಾಪುರದ ಶ್ರೀಧರ ಬಸವರಾಜ ಅಂಕಲಗಿ(28) ಬಂದಿತ ಆರೋಪಿಯಿಂದ ಜಿಂಕೆ ಚರ್ಮ, ಕಾಡುಕುರಿ ಚರ್ಮ ಹಾಗೂ ಕೋಡುಗಳನ್ನು … [Read more...] about ವನ್ಯ ಪ್ರಾಣಿಗಳ ಚರ್ಮ ಹಾಗೂ ಕೋಡುಗಳ ಮಾರಾಟ;ಆರೋಪಿ ಬಂಧನ
ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ
ಕಾರವಾರ:ಬೈತಖೋಲ್ ನಗರ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಹಾಗೂ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತಿದ್ದು, ಈ ಬಗ್ಗೆ ಪೊಲೀಸರಿಗೆ ಗೊತ್ತಿದ್ದರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಸ್ಥಳೀಯ ಮಹಿಳೆಯರು ಪ್ರತಿಭಟನೆ ನಡೆಸಿದರು. ಕಳೆದ ಕೆಲ ವರ್ಷಗಳಿಂದ ಬೈತಖೋಲ ನಗರಸಭಾ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಅಕ್ರಮ ಮದ್ಯ ಹಾಗೂ ಗಾಂಜಾ ದಂಧೆ ನಡೆಸಲಾಗುತ್ತಿದೆ. ಮನೆಗಳಲ್ಲಿಯೇ ಮದ್ಯ ಮಾರಾಟದ ಅಡ್ಡವಾಗಿಸಿಕೊಳ್ಳಲಾಗಿದೆ. ಇಂತಹ … [Read more...] about ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ