• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶರಾವತಿ ನದಿ

ಮಾರ್ಚ 29 ರಿಂದ ಎಪ್ರೀಲ್ 1 ರವರೆಗೆ ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ ಕಾರ್ಯಕ್ರಮ

March 26, 2018 by Gaju Gokarna Leave a Comment

ಹೊನ್ನಾವರ: ತಾಲೂಕಿನ ಶರಾವತಿ ನದಿಯಿಂದ ಆವೃತ್ತವಾದ ದ್ವೀಪ ಪ್ರದೇಶದಲ್ಲಿ ನೆಲೆನಿಂತ ಮಾವಿನಕುರ್ವಾ ಗ್ರಾಮ ದೇವರಾದ ಆಮ್ರಪುರಾಧೀಶ ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ ಕಾರ್ಯಕ್ರಮ ಮಾರ್ಚ 29 ರಿಂದ ಎಪ್ರೀಲ್ 1 ರವರೆಗೆ ನಡೆಯಲಿದೆ. ಚೈತ್ರ ಶುದ್ಧ ಚತುರ್ದಶಿ 29ರಂದು ಗುರುವಾರ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಗರುಡಾರೋಹಣ, ಯಜ್ಞಾರಂಭ ಪ್ರಾರಂಭವಾಗಿ ರಾತ್ರಿ ಗರುಡ ರಥೋತ್ಸವ, 30 ರಂದು ಶುಕ್ರವಾರ ಪುಪ್ಪ ರಥೋತ್ಸವ ನಡೆಯಲಿದೆ. 31ರ ಶನಿವಾರ ಚೈತ್ರ ಶುದ್ಧ … [Read more...] about ಮಾರ್ಚ 29 ರಿಂದ ಎಪ್ರೀಲ್ 1 ರವರೆಗೆ ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ ಕಾರ್ಯಕ್ರಮ

ಅಕ್ರಮ ಮರಳು ಸಾಗಟ ;ವಾಹನ ಮತ್ತು ಮರಳು ಜಪ್ತು

March 15, 2018 by Gaju Gokarna Leave a Comment

ಹೊನ್ನಾವರ; ಶರಾವತಿ ನದಿಯಿಂದ ಅಕ್ರಮ ಮರಳು ಸಾಗಿಸುತ್ತಿದ 4 ಬೋಲೇರೊ ವಾಹನಗಳ ಮೇಲೆ ಪೋಲಿಸರು ದಾಳಿ ಮಾಡಿ ವಾಹನ ಮತ್ತು ಮರಳು ಜಪ್ತು ಮಾಡಿದ್ದು ಆರೋಪಿಗಳು ಪರಾರಿಯಾದ ಘಟನೆ ತಾಲೂಕಿನ ಕಾಸರಕೋಡ ಕಳಸಿನಮೂಟೆಯ ಸೇತುವೆ ಬಳಿ ಜರುಗಿದೆ. ಸಾರ್ವಜನಿಕರು ದೂರವಾಣಿಯಲ್ಲಿ ಮಂಕಿ ಠಾಣೆಯ ಪಿಎಸೈ ಸುಬ್ಬಣ್ಣ ಇವರಿಗೆ ಗುರುವಾರ ಬೆಳಿಗ್ಗೆ ಮಾಹಿತಿ ನೀಡಿ ಶರಾವತಿ ನದಿಯಿಂದ ಅಕ್ರಮವಾಗಿ ವಾಹನಗಳಲ್ಲಿ ಮರಳು ಸಾಗಿಸುತ್ತಿದ್ದಾರೆ ಎಂದು ತಿಳಿಸಿದ ಹಿನ್ನೆಲೆ ಪೋಲಿಸರು ದಾಳಿ ನಡೆಸಿದಾಗ 4 … [Read more...] about ಅಕ್ರಮ ಮರಳು ಸಾಗಟ ;ವಾಹನ ಮತ್ತು ಮರಳು ಜಪ್ತು

ಹೊನ್ನಾವರ ಅರಣ್ಯ ವಿಭಾಗದಲ್ಲಿ ಕೊಂಕಣದಿಂದ ಸಹ್ಯಾದ್ರಿಯವರೆಗೆ ಭೂದೃಶ್ಯ ಯಾತ್ರೆ

February 12, 2018 by Gaju Gokarna Leave a Comment

ಹೊನ್ನಾವರ ಅರಣ್ಯ ವಿಭಾಗದಲ್ಲಿ ಕೊಂಕಣದಿಂದ ಸಹ್ಯಾದ್ರಿಯೆಡೆಗೆ “ಭೂ ದೃಶ್ಯ ಯಾತ್ರೆ – 2018” ಎಂಬ ಒಂದು ವಿಶಿಷ್ಠ ಕಾರ್ಯಕ್ರಮವನ್ನು ಪರಿಸರಾಸಕ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ಹಾಗೂ ಸಂಘ ಸಂಸ್ಥೆಗಳ ಸದಸ್ಯರುಗಳಿಗೆ ಆಯೋಜಿಸಲಾಗಿದ್ದು , ಅದರ ಉದ್ಘಾಟನೆಯನ್ನು ಕಾಸರಕೋಡ ಇಕೋ ಪಾರ್ಕನಲ್ಲಿ ಮಂಕಾಳು ಎಸ್. ವೈದ್ಯ, ಶಾಸಕರು, ಭಟ್ಕಳ ಮತ್ತು ಹೊನ್ನಾವರ ಕ್ಷೇತ್ರ ಇವರು ಯಾತ್ರೆಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಉದ್ಘಾಟಿಸಿ, ಭಾಗವಹಿಸಿದ ಎಲ್ಲಾ ಪ್ರಕೃತಿ … [Read more...] about ಹೊನ್ನಾವರ ಅರಣ್ಯ ವಿಭಾಗದಲ್ಲಿ ಕೊಂಕಣದಿಂದ ಸಹ್ಯಾದ್ರಿಯವರೆಗೆ ಭೂದೃಶ್ಯ ಯಾತ್ರೆ

ರೇತಿ ವ್ಯಾಪಾರ ಹೊಸ ಸಂಕಟ; ಲಾರಿ ಮಾಲಿಕರು ಹಾಗು ಸೈಟ್ ಮಾಲಿಕರ ಜಟಾಪಟಿ

September 19, 2017 by Gaju Gokarna Leave a Comment

ಹೊನ್ನಾವರ:ಶರಾವತಿ ನದಿಯ ಇಕ್ಕೆಲಗಳಲ್ಲಿ ರೇತಿ ಬಿಸಿನೆಸ್ ಭರದಿಂದ ಸಾಗಿದೆ. ಕಳೆದ ಸರಿ ಸುಮಾರು ಒಂದು ವರ್ಷದ ನಿಷೇದದ ನಂತರ ಅನುಮತಿ ದೊರೆತ ಮೇಲೆ ಇದೀಗ ಆರಂಭವಾದ ರೇತಿ ವ್ಯಾಪಾರ ಹೊಸ ಸಂಕಟಕ್ಕೆ ಒಳಗಾಗಿದೆ. ಈ ಸಂಕಟಕ್ಕೆ ಕಾರಣ ರೇತಿ ಸೈಟ್ ಓನರ್ ಗಳೆಂದು ಲಾರಿ ಮಾಲಿಕರು ದೂರುತಿದ್ದಾರೆ. ಯಾಕೆಂದರೆ ಸೈಟ್ ಹೊಂದಿರುವವರೇ ನೇರವಾಗಿ ರೇತಿಯನ್ನು ತಮ್ಮ ಲಾರಿಗಳಲ್ಲಿ ರೇತಿ ತುಂಬಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಇದು ಕೇವಲ 17 ಸಾವಿರ ಅಥವಾ 17,500 ಕ್ಕೆ … [Read more...] about ರೇತಿ ವ್ಯಾಪಾರ ಹೊಸ ಸಂಕಟ; ಲಾರಿ ಮಾಲಿಕರು ಹಾಗು ಸೈಟ್ ಮಾಲಿಕರ ಜಟಾಪಟಿ

ನ್ಯೂ ಇಂಗ್ಲಿಷ್ 76ನೇ ಗಣೇಶೋತ್ಸವ ಸಂಪನ್ನ

August 31, 2017 by Gaju Gokarna Leave a Comment

Ganeshotsava,honavar,ನ್ಯೂ ಇಂಗ್ಲಿಷ್ 76ನೇ ಗಣೇಶೋತ್ಸವ ಸಂಪನ್ನ

ಹೊನ್ನಾವರ:ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ ಕಳೆದ ಐದು ದಿನಗಳಿಂದ ವಿದ್ಯಾರ್ಥಿಗಳಿಂದ ಭಕ್ತಿಭಾವ ಹಾಗೂ ವಿವಿಧ ಪೂರಕ ಕಾರ್ಯಕ್ರಮಗಳೊಂದಿಗೆ ಪೂಜಿಸಲ್ಪಟ್ಟ ಗಣಪನನ್ನು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು, ಪೂರ್ವವಿದ್ಯಾರ್ಥಿಗಳು ಬೃಹತ್ ಮೆರವಣಿಗೆಯಲ್ಲಿ ತೆರಳಿ ಶರಾವತಿ ನದಿಯಲ್ಲಿ ಗಣಪತಿಯ ಮೂರ್ತಿಯನ್ನು ವಿಸರ್ಜನೆ ಮಾಡುವುದರೊಂದಿಗೆ ಸಂಪನ್ನಗೊಳಿಸಿದರು. ಇದಕ್ಕೂ ಮುನ್ನ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಥಳೀಯ ಕ್ಷೇತ್ರ … [Read more...] about ನ್ಯೂ ಇಂಗ್ಲಿಷ್ 76ನೇ ಗಣೇಶೋತ್ಸವ ಸಂಪನ್ನ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar