ಯಲ್ಲಾಪುರ: ಕೇಂದ್ರ ನೆರೆ ಅಧ್ಯಯನ ತಂಡ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ಕಳಚೆ,ಅರಬೈಲ್ ಘಟ್ಟ, ಗುಳ್ಳಾಪುರ ಸೇತುವೆ ಸೇರಿದಂತೆ ವಿವಿಧೆಡೆ ಸಂಚರಿಸಿ ಪರಿಶೀಲನೆ ನಡೆಸಿದರು.ಕೇಂದ್ರಹೆದ್ದಾರಿಹಾಗೂರಸ್ತೆ ಸಾರಿಗೆ ಮಂತ್ರಾಲಯದಮುಖ್ಯಅಭಿಯoತರಎಸ್.ವಿ.ಜಯಕುಮಾರ ಹಾಗೂ ಗ್ರಾಮೀಣಅಭಿವೃದ್ಧಿ ಮಂತ್ರಾಲಯದಅಪರ ಕಾರ್ಯದರ್ಶಿ ಕೈಲಾಶ್ ಸಂಖ್ಲಾ ಹಾಗೂ ರಾಜ್ಯ ಸರ್ಕಾರದ ಲೈಸನಿಂಗ್ಅಧಿಕಾರಿ ಶ್ರೀನಿವಾಸ ರೆಡ್ಡಿ ಅವರನ್ನೊಳಗೊಂಡ … [Read more...] about ಕೇಂದ್ರ ನೆರೆ ಅಧ್ಯಯನ ತಂಡ ದಿಂದ ಅತಿವೃಷ್ಟಿಯಿಂದ ಹಾನಿಯಾದ ಕಳಚೆ,ಅರಬೈಲ್ ಘಟ್ಟ,ಪ್ರದೇಶ ಗಳ ಪರಿಶೀಲನೆ
ಸೇತುವೆ
1 ಕೋಟಿ ವೆಚ್ಚದ ಸೇತುವೆ ಹಾಗೂ ಕಂ ಬ್ಯಾರೇಜ್ ಉದ್ಘಾಟನೆ ನೇರವೇರಿಸಿದ ಶಾಸಕ ದಿನಕರ ಶೆಟ್ಟಿ
ಹೊನ್ನಾವರ: ತಾಲೂಕಿನ ಸಾಲ್ಕೋಡ್ ಹೊಳೆಗೆ 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಹಾಗೂ ಕಂ ಬ್ಯಾರೇಜ್ ಕಾಮಗಾರಿಗೆ ಶನಿವಾರ ಶಾಶಕ ದಿನಕರ ಶೆಟ್ಟಿ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ರಜನಿ ನಾಯ್ಕ ನೇತ್ರತ್ವದಲ್ಲಿ ಮುಂದುವರೆದ ಸೇತುವೆ ಹಾಗೂ ರಸ್ತೆ ಕಾಮಗಾರಿಯ ಬಗ್ಗೆ ಮನವಿ ಸಲ್ಲಿಸಿದರು. ಸೇತುವೆ ನಿರ್ಮಾಣವಾದ ಹಿನ್ನೆಲೆಯಲ್ಲಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ರಜನಿ ನಾಯ್ಕ, ಜಿಲ್ಲಾ … [Read more...] about 1 ಕೋಟಿ ವೆಚ್ಚದ ಸೇತುವೆ ಹಾಗೂ ಕಂ ಬ್ಯಾರೇಜ್ ಉದ್ಘಾಟನೆ ನೇರವೇರಿಸಿದ ಶಾಸಕ ದಿನಕರ ಶೆಟ್ಟಿ
ವಿಪರೀತ ತುಟ್ಟಿಯಾಯ್ತು ವಲಸೆ ಕಾರ್ಮಿಕರ ದಾರಿ ಖರ್ಚು
ಕೊರೊನಾ ಬಗ್ಗೆ ಭಯಗೊಂಡು ಲಾಕ್ಡೌನ್ ಜಾರಿ ಮಾಡಿದಾಗ ದೂರದ ಉತ್ತರ ಪ್ರದೇಶ, ಬಿಹಾರದಂತ ರಾಜ್ಯಗಳಿಂದ ಉದ್ಯೋಗವನ್ನರಸಿ ಜಿಲ್ಲೆಗೆ ಬಂದಿದ್ದ ವಲಸೆ ಕಾರ್ಮಿಕರು ಇಲ್ಲಿಯೇ ಸಿಕ್ಕಿಹಾಕಿಕೊಂಡು ಕೆಲಸವೂ ಇಲ್ಲದೆ ಊಟಕ್ಕೂ ಪರದಾಡಿದ ಘಟನೆಗಳು ನಡೆದಿದ್ದವು. ನಂತರ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿ ವಲಸೆ ಕಾರ್ಮಿಕರನ್ನು ಕೆಲದಿನ ಹಾಸ್ಟೆಲ್ಗಳಲ್ಲಿಟ್ಟು ಉಪಚರಿಸಿ ಬಸ್ಸುಗಳಲ್ಲಿ ಅವರವರ ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದರು.ಇದೀಗ ಲಾಕ್ಡೌನ್ ಮಾರ್ಗಸೂಚಿಗಳು … [Read more...] about ವಿಪರೀತ ತುಟ್ಟಿಯಾಯ್ತು ವಲಸೆ ಕಾರ್ಮಿಕರ ದಾರಿ ಖರ್ಚು
ಸೂರಜ್ ನಾಯ್ಕ ಸೋನಿ ಬ್ರಹತ್ ಪಾದಯಾತ್ರೆ;ಶ್ರೀ ಋಷಿಕುಮಾರ ಸ್ವಾಮಿಜಿ ಸಾಥ್
ಹೊನ್ನಾವರ: ಕುಮಟಾ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಬ್ರಹತ್ ಪಾದಯಾತ್ರೆಗೆ ಶ್ರೀ ಋಷಿಕುಮಾರ ಸ್ವಾಮಿಜಿ ಸಾಥ್ ನೀಡಿದರು, ಪಟ್ಟಣದ ದಂಡಿನದುರ್ಗಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸೂರಜ್ ದಂಪತಿಗಳು ತಮ್ಮ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆಯ ಮೂಲಕ ಪಟ್ಟಣದ ಬಜಾರ್ ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಿ ಶರಾವತಿ ಸರ್ಕಲ್ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಸೂರಜ್ ನಾಯ್ಕ ಸೋನಿ ಮಾತನಾಡಿ ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. … [Read more...] about ಸೂರಜ್ ನಾಯ್ಕ ಸೋನಿ ಬ್ರಹತ್ ಪಾದಯಾತ್ರೆ;ಶ್ರೀ ಋಷಿಕುಮಾರ ಸ್ವಾಮಿಜಿ ಸಾಥ್
ಹೆದ್ದಾರಿ ಮೇಲೆ ಉರಳಿ ಬಿದ್ದ ಕಲ್ಬಂಡೆ
ಕಾರವಾರ:ನಗರದ ಲಂಡನ್ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗುಡ್ಡದಿಂದ ಬಂಡೆಗಲ್ಲೊಂದು ಉರುಳಿ ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸದೇ ಇದ್ದ ಕಾರಣ ಅನಾಹುತವೊಂದು ತಪ್ಪಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಈ ಗುಡ್ಡದೊಳಗಿಂದ ಸುರಂಗ ಮಾರ್ಗ ನಿರ್ಮಾಣಕ್ಕೆ ಕಾಮಗಾರಿಯು ನಡೆಯುತ್ತಿದೆ. ಈ ಸಂದರ್ಭದಲ್ಲಿ ನಡೆಯುವ ಸ್ಫೋಟಗಳಿಂದ ಗುಡ್ಡವು ಈ ಹಿಂದೆ ಅಲುಗಾಡಿರುವುದು ತಿಳಿದು ಬಂದಿತ್ತು. ಸ್ಫೋಟದಿಂದಾಗಿ ಇಂತಹ ಬಂಡೆಕಲ್ಲುಗಳು ತಮ್ಮ … [Read more...] about ಹೆದ್ದಾರಿ ಮೇಲೆ ಉರಳಿ ಬಿದ್ದ ಕಲ್ಬಂಡೆ