• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

HALIYAL

ಶಿರಸಿ ಅರಣ್ಯ ಸಂಚಾರಿದಳದ ಕಾರ್ಯಾಚರಣೆ ಹಳಿಯಾಳದ ಕಾಳಗಿನಕೊಪ್ಪದಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ಸಾಗವಾಣಿ ಕಟ್ಟಿಗೆ ವಶ – ಅರಣ್ಯ ಇಲಾಖೆ ಸಿಬ್ಬಂದಿ ಶಾಮಿಲು ಶಂಕೆ ಜನರಿಂದ ತನಿಖೆಗೆ ಆಗ್ರಹ

January 5, 2019 by Yogaraj SK Leave a Comment

ಹಳಿಯಾಳ:- ಶಿರಸಿಯ ಅರಣ್ಯ ಸಂಚಾರಿದಳ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 1 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಸಾಗವಾಣ ನಗ, ಎಳೆ ಹಾಗೂ ತುಂಡುಗಳ ಸಮೇತ ಆರೋಪಿಯನ್ನು ವಶಕ್ಕೆ ಪಡೆಯಲಾಗಿರುವ ಘಟನೆ ತಾಲೂಕಿನ ಸಾಂಬ್ರಾಣ ವಲಯದ ಗುಂಡೊಳ್ಳಿ ಹದ್ದಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಕಾಳಗಿನಕೊಪ್ಪ ಗ್ರಾಮ ರಹವಾಸಿ ಉಮೇಶ ದೇವೆಂದ್ರ ದೊಡಗೌಡ ಬಂಧಿತ ಆರೋಫಿಯಾಗಿದ್ದಾನೆ. ಇತನಿಂದ ಸಾಗವಾಣ ನಗಗಳು 19, 0.642ಕ್ಯೂಬಿಕ್ ಮೀಟರ್, 8 ಎಳೆಗಳನ್ನು ವಶಪಡಿಸಿಕೊಳ್ಳಲಾಗಿದ್ದು … [Read more...] about ಶಿರಸಿ ಅರಣ್ಯ ಸಂಚಾರಿದಳದ ಕಾರ್ಯಾಚರಣೆ ಹಳಿಯಾಳದ ಕಾಳಗಿನಕೊಪ್ಪದಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ಸಾಗವಾಣಿ ಕಟ್ಟಿಗೆ ವಶ – ಅರಣ್ಯ ಇಲಾಖೆ ಸಿಬ್ಬಂದಿ ಶಾಮಿಲು ಶಂಕೆ ಜನರಿಂದ ತನಿಖೆಗೆ ಆಗ್ರಹ

ಏರಟೆಲ್ 4ಜಿ ಕೇಬಲ್‌ ಅಳವಡಿಸಲು ಹಳಿಯಾಳದಲ್ಲಿ ರಸ್ತೆ ಬದಿ ಅಗೆತ ಪುರಸಭೆಯ ನೀರು ಸರಬರಾಜಿನ ಪೈಪಲೈನಗಳಿಗೆ ಹಾನಿ ಲಕ್ಷಾಂತರ ಲೀ. ನೀರು ಪೊಲು- ಪ್ರಕರಣ ದಾಖಲು.

December 6, 2018 by Yogaraj SK Leave a Comment

AIRTEL 4g work ,water supply pipeline damage,haliyal

https://www.youtube.com/watch?v=leLauJDW2Lcಹಳಿಯಾಳ:- 4ಜಿ ಸೇವೆ ಆರಂಭಿಸಲು ಏರಟೆಲ್ ಕಂಪೆನಿಯವರು ಪಟ್ಟಣದಲ್ಲಿ ಕೆಬಲ್ ಲೈನ್ ಅಳವಡಿಸಲು ರಸ್ತೆ ಬದಿ ಗುಂಡಿಗಳನ್ನು ತೆಗೆಯುತ್ತಿರುವಾಗ ಪಟ್ಟಣಕ್ಕೆ ನೀರು ಪೂರೈಸುತ್ತಿರುವ ಪೈಪಲೈನ್‍ಗಳಿಗೆ ಹಾನಿ ಮಾಡಿ ಲಕ್ಷಾಂತರ ಲೀ.ನೀರು ಚರಂಡಿ ಪಾಲಾಗುತ್ತಿರುವುದಕ್ಕೆ ಪಟ್ಟಣದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿ ಏರಟೆಲ್ ಕಂಪೆನಿಯವರು 4 ಜಿ ಕೆಬಲ್ ಲೈನ್ ಅಳವಡಿಸಲು ಯಂತ್ರಗಳ ಮೂಲಕ … [Read more...] about ಏರಟೆಲ್ 4ಜಿ ಕೇಬಲ್‌ ಅಳವಡಿಸಲು ಹಳಿಯಾಳದಲ್ಲಿ ರಸ್ತೆ ಬದಿ ಅಗೆತ ಪುರಸಭೆಯ ನೀರು ಸರಬರಾಜಿನ ಪೈಪಲೈನಗಳಿಗೆ ಹಾನಿ ಲಕ್ಷಾಂತರ ಲೀ. ನೀರು ಪೊಲು- ಪ್ರಕರಣ ದಾಖಲು.

4 ನೇ‌‌ ದಿನ ಪೂರೈಸಿದ ದುರ್ಗಾದೌಡ‌‌ ಭಾನುವಾರ‌ ಪಟ್ಟಣದ ಕಸಬಾಗಲ್ಲಿಯಿಂದ ಪ್ರಾರಂಭವಾಗಲಿದೆ‌ ದೌಡ..ಭಾರಿ‌ ಜನಸಾಗರ ಭಾಗಿ

October 13, 2018 by Yogaraj SK Leave a Comment

durga doud 4th day,haliyal,fancy dress

ಹಳಿಯಾಳ: ದಸರಾ, ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮ 4ನೇ ದಿನ ಪೂರೈಸಿದ್ದು. ಭಾನುವಾರ 5ನೇ ದಿನಕ್ಕೆ ಕಾಲಿಡಲಿದ್ದು, ಪಟ್ಟಣದ ಕಸಬಾ ಗಲ್ಲಿಯ ಮಾರುತಿ ದೇವಸ್ಥಾನದಿಂದ ದುರ್ಗಾದೌಡ ಆರಂಭವಾಗಲಿದೆ. ಶನಿವಾರ ನಡೆದ ದುರ್ಗಾದೌಡನಲ್ಲಿ ಕಸಬಾಗಲ್ಲಿ, ಹೊಸುರುಗಲ್ಲಿ, ಚೌಕಿಮಠ ಸುತ್ತಲ ಬಡಾವಣೆಗಳಲ್ಲಿ ಕೇಸರಿಮಯ ವಾತಾವರಣ ಸೃಷ್ಠಿಯಾಗಿತ್ತು. ಅಲ್ಲದೇ ಭವ್ಯ ತಳಿರು ತೊರಣಗಳು, ಭಗವಾ ಧ್ವಜಗಳಿಂದ ಹಾಗೂ … [Read more...] about 4 ನೇ‌‌ ದಿನ ಪೂರೈಸಿದ ದುರ್ಗಾದೌಡ‌‌ ಭಾನುವಾರ‌ ಪಟ್ಟಣದ ಕಸಬಾಗಲ್ಲಿಯಿಂದ ಪ್ರಾರಂಭವಾಗಲಿದೆ‌ ದೌಡ..ಭಾರಿ‌ ಜನಸಾಗರ ಭಾಗಿ

ಹಳಿಯಾಳದಲ್ಲಿ ದುರ್ಗಾದೌಡಗೆ ಚಾಲನೆ ಇಂದಿನಿಂದ ದಿ.18 ರ ವರೆಗೆ 9 ದಿನಗಳ ಕಾಲ‌ ನಡೆಯಲಿರುವ ಧಾರ್ಮಿಕ ನಡಿಗೆ. ಭಗವಾಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ಪ್ರಥಮ‌ ದಿನವೆ 4 ಸಾವಿರಕ್ಕೂ ಅಧಿಕ‌ ಜನ ಭಾಗಿ

October 10, 2018 by Yogaraj SK Leave a Comment

ಹಳಿಯಾಳ : ಧರ್ಮಜಾಗೃತಿ ಮತ್ತು ರಾಷ್ಟ್ರಪ್ರೇಮದ ಜಾಗರಣೆ ಸಲುವಾಗಿ ನವರಾತ್ರಿ ಉತ್ಸವದ 9ದಿನಗಳ ಕಾಲ ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ನಡೆಯುವ ದುರ್ಗಾದೌಡ –ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮಕ್ಕೆ ಬುಧವಾರ ಬೆಳಗಿನ ಜಾವ ಶ್ರೀ ಗಣೇಶ ಮಂದಿರದಲ್ಲಿ ಕೇಸರಿ ಭಗವಾಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಲಾನೆ ನೀಡಲಾಯಿತು. ಪಕ್ಕದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲೇ ಆಚರಿಸಲ್ಪಡುವ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಳಿಯಾಳದ ಶಿವ ಪ್ರತಿಷ್ಠಾನ, ದುರ್ಗಾ … [Read more...] about ಹಳಿಯಾಳದಲ್ಲಿ ದುರ್ಗಾದೌಡಗೆ ಚಾಲನೆ ಇಂದಿನಿಂದ ದಿ.18 ರ ವರೆಗೆ 9 ದಿನಗಳ ಕಾಲ‌ ನಡೆಯಲಿರುವ ಧಾರ್ಮಿಕ ನಡಿಗೆ. ಭಗವಾಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ಪ್ರಥಮ‌ ದಿನವೆ 4 ಸಾವಿರಕ್ಕೂ ಅಧಿಕ‌ ಜನ ಭಾಗಿ

ಹಳಿಯಾಳದಲ್ಲಿ ಬೆಳಗಿನ ಜಾವ ಮನೆಗೆ ನುಗ್ಗಿ ಮನೆ ಯಜಮಾನನ ಮೇಲೆ ಹಲ್ಲೆ ನಡೆಸಿ ದರೊಡೆ, ಸರಣಿ‌ ಕಳ್ಳತನಕ್ಕೆ ಯತ್ನ ಬೆಚ್ಚಿ ಬಿದ್ದ‌ ಹಳಿಯಾಳದ ಜನತೆ

June 12, 2018 by Yogaraj SK Leave a Comment

robbery,haliyal

ಹಳಿಯಾಳ : ಹಳಿಯಾಳ ಪಟ್ಟಣದ   ಮುಖಭಾಗವಾದ ಬಸ್ ನಿಲ್ದಾಣದ ಹಿಂದಿನ ಪ್ರತಿಷ್ಠಿತ  ಕೆಎಚ್  ಬಿ ಕಾಲೊನಿಯಲ್ಲಿ ಬೆಳಗಿನ ೩.೩೦ರಿಂರ ೪ಗಂಟೆ ಒಳಗೆ  ಮನೆ ಬಾಗಿಲು ಒಡೆದು ಮನೆಗೆ ನುಗ್ಗಿದ ೪ ಜನ ದರೊಡೆಕೊರರ ತಂಡ ಮಾಲಿಕನ ಮೇಲೆ ಮಾರಣಾಂತಿಕ ಹಲ್ಲೆ  ನಡೆಸಿ  ನಗನಾಣ್ಯ, ಬಂಗಾರ , ಮಾಂಗಲ್ಯ ಸಹಿತ ಬೈಕ್ ದರೊಡೆ ಮಾಡಿ ಪರಾರಿಯಾದ‌ ಘಟನೆ ನಡೆದಿದೆ.ಭಾರತೀಯ ಜೀವ ವಿಮಾ‌‌ ನಿಗಮದ ಅಭಿವೃದ್ಧಿ ಅಧಿಕಾರಿ ಎಮ್ ಕೆ ಶಾಸ್ತ್ರಿ ಅವರ ಮನೆ‌‌‌‌ ದರೊಡೆ‌. ಸುಮಾರು ೬ ಲಕ್ಷ ರೂ ಮೌಲ್ಯದ … [Read more...] about ಹಳಿಯಾಳದಲ್ಲಿ ಬೆಳಗಿನ ಜಾವ ಮನೆಗೆ ನುಗ್ಗಿ ಮನೆ ಯಜಮಾನನ ಮೇಲೆ ಹಲ್ಲೆ ನಡೆಸಿ ದರೊಡೆ, ಸರಣಿ‌ ಕಳ್ಳತನಕ್ಕೆ ಯತ್ನ ಬೆಚ್ಚಿ ಬಿದ್ದ‌ ಹಳಿಯಾಳದ ಜನತೆ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar