ಹಳಿಯಾಳ : ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ದೇಶದ ಸವೋಚ್ಚ ನ್ಯಾಯಾಲಯವು ಸಹ ರೈತರ ಕಷ್ಟಗಳಿಗೆ ಶೀಘ್ರವಾಗಿ ಸ್ಪಂದಿಸುವಂತೆ ಆಜ್ಞೆ ಮಾಡಿದರೂ ಸಹ ಯಾವುದೇ ಪ್ರಯೋಜನ ಕಂಡು ಬರದ ಕಾರಣ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ “ ವಿಧಾನ ಸೌಧ ಖಾಲಿ ಮಾಡಿ” ಎಂಬ ವಿನೂತನ ಚಳುವಳಿ ನಡೆಸಲಾಗುವುದೆಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು. ಪಟ್ಟಣದಲ್ಲಿ ಶನಿವಾರ ರೈತ … [Read more...] about ರೈತರ ಸಮಸ್ಯೆ ಬಗೆಹರಿಸುವಲ್ಲಿ ಸಮ್ಮಿಶ್ರ ಸರ್ಕಾರ ವಿಫಲ – ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆರೋಪ.
Trending
ಸಾಲಭಾದೆ ಮುಂಡಗೊಡಿನಲ್ಲಿ ರೈತ ಆತ್ಮಹತ್ಯೆಗೆ ಶರಣು
ಮುಂಡಗೋಡ:ಬೆಳೆ ಸರಿಯಾಗಿ ಬರದಿರುವುದರಿಂದ ಮನನೊಂದ ರೈತನೊಬ್ಬ, ಬ್ಯಾಂಕಿನ ಸಾಲ ತುಂಬುವ ಬಗ್ಗೆ ಚಿಂತಿಸುತ್ತ ಹೊಲದ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ.ತಾಲ್ಲೂಕಿನ ನ್ಯಾಸರ್ಗಿಯ ರಾಮಣ್ಣ ಚಲವಾದಿ(65) ಆತ್ಮಹತ್ಯೆ ಮಾಡಿಕೊಂಡ ರೈತ.ಬಾಳೆ ಬೆಳೆಗೆ 1.60ಲಕ್ಷ ಬೆಳೆ ಸಾಲ ಪಡೆದಿದ್ದು, ಫಸಲು ಸರಿಯಾಗಿ ಬರದೆ ಹಾನಿಯಾಗಿದೆ. ಬ್ಯಾಂಕಿನ ಸಾಲ ತುಂಬುವುದನ್ನೇ ಮನಸ್ಸಿಗೆ ಹಚ್ಚಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮುಂಡಗೋಡ ಪೊಲೀಸ್ … [Read more...] about ಸಾಲಭಾದೆ ಮುಂಡಗೊಡಿನಲ್ಲಿ ರೈತ ಆತ್ಮಹತ್ಯೆಗೆ ಶರಣು
ಸುಳ್ಳು ದುರು ಮತ್ತು ಶಾಂತತಾ ಭಂಗ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹ- ವಿಪ ಸದಸ್ಯ ಘೋಟ್ನೇಕರ ನೇತೃತ್ವದಲ್ಲಿ ಸರ್ವ ಸಮಾಜ ಬಾಂಧವರಿಂದ ಪ್ರತಿಭಟನೆ.
ಹಳಿಯಾಳ:- ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರ ವಿರುದ್ದ ಸುಳ್ಳು ಮತ್ತು ದ್ವೇಷಪೂರಿತ ಆಪಾದನೆ ಮಾಡಿರುವವರ ಹಾಗೂ ಪಟ್ಟಣದಲ್ಲಿ ಶಾಂತತಾ ಭಂಗ ಮಾಡಲು ಪ್ರಯತ್ನಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಹಳಿಯಾಳ ತಾಲೂಕಿನ ಸಮಸ್ತ ಸಮಾಜ ಬಾಂಧವರು ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೇರವಣಿಗೆ ನಡೆಸಿದರು. ಸಮಸ್ತ ಸಮಾಜದವರನ್ನೊಳಗೊಂಡು ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಭಾಗವಹಿಸಿದ್ದ ಪ್ರತಿಭಟನಾ ಮೇರವಣಿಗೆಯು ಪಟ್ಟಣದ ಸಂಗೋಳ್ಳಿ … [Read more...] about ಸುಳ್ಳು ದುರು ಮತ್ತು ಶಾಂತತಾ ಭಂಗ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹ- ವಿಪ ಸದಸ್ಯ ಘೋಟ್ನೇಕರ ನೇತೃತ್ವದಲ್ಲಿ ಸರ್ವ ಸಮಾಜ ಬಾಂಧವರಿಂದ ಪ್ರತಿಭಟನೆ.
ಜೀವ ಬೇದರಿಕೆ ರಕ್ಷಣೆ ನೀಡುವಂತೆ ಹಳಿಯಾಳ ಪೋಲಿಸ್ ಠಾಣೆಗೆ ದೂರು ನೀಡಿದ ಹಳಿಯಾಳ ಪುರಸಭಾ ಕಾಂಗ್ರೇಸ್ ಸದಸ್ಯ ಸುರೇಶ ವಗ್ರಾಯಿ
ಹಳಿಯಾಳ:- ನಮ್ಮವನಾಗಿ ಮರಾಠರಿಗೆ ಬೆಂಬಲ ನೀಡುತ್ತಿರುವಿ. ನೀನು ಹೆಗೆ ಹಳಿಯಾಳದಲ್ಲಿ ಜೀವನ ಮಾಡುತ್ತಿ ಎಂದು ಜೀವ ಬೇದರಿಕೆ ಹಾಕಿದ್ದಾರೆಂದು ಹಳಿಯಾಳ ಪುರಸಭೆ ಕಾಂಗ್ರೇಸ್ನ ಚುನಾಯಿತ ಸದಸ್ಯ ಸುರೇಶ ವಗ್ರಾಯಿ ಅವರು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾದ ವಕೀಲರಾಗಿರುವ ಮೇಘರಾಜ ಮೇತ್ರಿ ಹಾಗೂ 8-10 ಜನರು ತಮಗೆ ಜೀವ ಬೇದರಿಕೆ ಹಾಕಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು ಇವರ ಮೇಲೆ ಕಾನೂನು ರೀತ್ಯಾ ಯೋಗ್ಯ ಕ್ರಮ … [Read more...] about ಜೀವ ಬೇದರಿಕೆ ರಕ್ಷಣೆ ನೀಡುವಂತೆ ಹಳಿಯಾಳ ಪೋಲಿಸ್ ಠಾಣೆಗೆ ದೂರು ನೀಡಿದ ಹಳಿಯಾಳ ಪುರಸಭಾ ಕಾಂಗ್ರೇಸ್ ಸದಸ್ಯ ಸುರೇಶ ವಗ್ರಾಯಿ
ವಿ.ಆರ್.ಡಿಎಮ್ ಟ್ರಸ್ಟ್ ನಿಂದ ಕೆರೆಗಳ ಹೂಳೆತ್ತುವ ಕಾರ್ಯ ಆರಂಭ
ಹಳಿಯಾಳ: ಸತತ ಮೂರು ವರ್ಷಗಳಿಂದ ಕೆರೆಗಳ ಹುಳನ್ನು ತೆಗೆದು ನೀರು ಸಂಗ್ರಹಣೆಗೆ ಹಾಗೂ ಫಲವತ್ತಾದ ಮಣ್ಣು ದೊರಕಿಸುವ ಮೂಲಕ ರೈತರಿಗೆ ಸಹಕಾರ ನೀಡುತ್ತಿರುವ ಹಳಿಯಾಳದ ವಿಆರ್ಡಿಎಮ್ ಟ್ರಸ್ಟ್ ಪ್ರಸಕ್ತ ವರ್ಷವು ಟಾಟಾ ಹಿಟಾಚಿ ಕನ್ಸಟ್ರಕ್ಷನ್ಸ್ ಮಶೀನರಿ ಕಂಪನಿ ಪ್ರಾವೈಟ್ ಲಿ.ದಾರವಾಡರವರ ಸಹಕಾರದಿಂದ ಕೆರೆಗಳ ಹುಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದೆ. ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ಸಚಿವ ಆರ್.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿರುವ ವಿಆರ್ಡಿಎಮ್ ಟ್ರಸ್ಟ್ … [Read more...] about ವಿ.ಆರ್.ಡಿಎಮ್ ಟ್ರಸ್ಟ್ ನಿಂದ ಕೆರೆಗಳ ಹೂಳೆತ್ತುವ ಕಾರ್ಯ ಆರಂಭ




