• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ಕಬ್ಬಿನ ಬಾಕಿ ಬಿಲ್‌ಗೆ ಒತ್ತಾಯಿಸಿ ದಿ.4 ರಂದು ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ- ಧರಣಿ ಸತ್ಯಾಗ್ರಹ

June 2, 2019 by Yogaraj SK Leave a Comment

ಹಳಿಯಾಳ:- ರಾಜ್ಯದಲ್ಲಿಯ 67 ಸಕ್ಕರೆ ಕಾರ್ಖಾನೆಯ ಮಾಲೀಕರು ಸುಮಾರು 3 ಸಾವಿರ ಕೋಟಿಗಳಷ್ಟು ರೈತರ ಕಬ್ಬಿನ ಬಾಕಿ ಬಿಲ್ ಉಳಿಸಿಕೊಂಡಿರುವ ಕಾರಣ ರೈತರ ಬಾಕಿ ಬಿಲ್ ನೀಡುವಂತೆ ಒತ್ತಾಯಿಸಿ ಜೂನ್ ದಿ.4 ರಂದು ಬೆಂಗಳೂರಿನ ವಿಧಾನ ಸೌಧದ ಎದುರು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ತಿಳಿಸಿದ್ದಾರೆ. ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಭಾರತ ದೇಶವು ಕೃಷಿ ಪ್ರಧಾನ … [Read more...] about ಕಬ್ಬಿನ ಬಾಕಿ ಬಿಲ್‌ಗೆ ಒತ್ತಾಯಿಸಿ ದಿ.4 ರಂದು ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ- ಧರಣಿ ಸತ್ಯಾಗ್ರಹ

ಹಳಿಯಾಳದಲ್ಲಿ ಬೃಹತ್ ಪರದೆಯಲ್ಲಿ ಪ್ರಧಾನಿ ಮೋದಿಯವರ ಮಂತ್ರಿ ಮಂಡಲದ ಪ್ರಮಾಣವಚನ ಕಾರ್ಯಕ್ರಮ‌ ವೀಕ್ಷಿಸುತ್ತಿರುವ ಜನತೆ.

May 30, 2019 by Yogaraj SK Leave a Comment

Haḷiyāḷadalli br̥hat paradeyalli pradhāni mōdiyavara mantri maṇḍalada pramāṇavacana kāryakrama‌ vīkṣisuttiruva janate.

ಹಳಿಯಾಳ:- ೨ ನೇ‌ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೀರುವ ನರೇಂದ್ರ ಮೋದಿಯವರ ಪ್ರಮಾಣವಚನ ಕಾರ್ಯಕ್ರಮ‌ ವೀಕ್ಷಿಸಲು ಹಳಿಯಾಳ ಬಿಜೆಪಿ ಘಟಕದಿಂದ‌ ಪಟ್ಟಣದ ಸಂಗೋಳ್ಳಿ ರಾಯಣ್ಣ ( ಅರ್ಬನ್ ಬ್ಯಾಂಕ್) ವೃತ್ತದಲ್ಲಿ‌ ಬೃಹತ್ ಪರದೆ ವ್ಯವಸ್ಥೆ ಮಾಡಲಾಗಿದ್ದು ಜನತೆ ಉತ್ಸುಕತೆಯಿಂದ ನೇರ‌ ಪ್ರಸಾರ ವೀಕ್ಷಿಸುತ್ತಿದ್ದಾರೆ.ಬೃಹತ್ ಪರದೆಯಲ್ಲಿ ಲೈವ್ ಮೂಲಕ ಮೋದಿ ಮಂತ್ರಿ ಮಂಡಲದ ಪ್ರಮಾಣ ವಚಣ ಕಾರ್ಯಕ್ರಮ ವೀಕ್ಷಿಸುತ್ತಿರುವ ಸಾವಿರಾರು ಜನತೆ. ಇದೇ … [Read more...] about ಹಳಿಯಾಳದಲ್ಲಿ ಬೃಹತ್ ಪರದೆಯಲ್ಲಿ ಪ್ರಧಾನಿ ಮೋದಿಯವರ ಮಂತ್ರಿ ಮಂಡಲದ ಪ್ರಮಾಣವಚನ ಕಾರ್ಯಕ್ರಮ‌ ವೀಕ್ಷಿಸುತ್ತಿರುವ ಜನತೆ.

ಹಳಿಯಾಳ- ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ ಯಾರಿಗೂ‌ ತೊಂದರೆ‌ ನೀಡದೆ ರಸ್ತೆ ದಾಟಿದ ಗಜರಾಜ

May 29, 2019 by Yogaraj SK Leave a Comment

ಹಳಿಯಾಳ:-  ನೀರು ಹಾಗೂ ಆಹಾರವನ್ನು ಅರಸಿ ಕಾಡಾಣೆಯೊಂದು ಗ್ರಾಮ‌ ಹಾಗೂ ಪಟ್ಟಣದತ್ತ ಆಗಮಿಸುತ್ತಿರುವ ಘಟನೆಗಳು ಹಳಿಯಾಳ ಭಾಗದಲ್ಲಿ ಆಗಾಗ ಕೆಳಿ‌ ಬರುತ್ತಿದೆ.      ಮೊನ್ನೆ ಹಳಿಯಾಳ ದಾಂಡೇಲಿ ರಾಜ್ಯ ಹೆದ್ದಾರಿಯ ಆಲೂರು ಸಮೀಪ ಆನೆಯೊಂದು ಹೊಲಗಳಲ್ಲಿ ಸುತ್ತಾಡಿ ರಸ್ತೆಯ ಮೇಲೆ ಬಂದಿದೆ. ಸ್ವಲ್ಪ‌ ಹೊತ್ತು ನಿಂತ ಆನೆ ಯಾರಿಗೂ ತೊಂದರೆ‌ ನೀಡದೆ ಕಾಡಿಗೆ ಎಂಟ್ರಿ ನೀಡಿದೆ. ಇದನ್ನು ದಾರಿಯಲ್ಲಿ ಹೋಗುವ ಪ್ರಯಾಣಿಕರು ವಿಡಿಯೋ ಮಾಡಿದ್ದು ಇದೀಗ ಈ ವಿಡಿಯೋ ಸಾಕಷ್ಟು ವೈರಲ್  … [Read more...] about ಹಳಿಯಾಳ- ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ ಯಾರಿಗೂ‌ ತೊಂದರೆ‌ ನೀಡದೆ ರಸ್ತೆ ದಾಟಿದ ಗಜರಾಜ

ಜಿಲ್ಲಾಡಳಿತದ ನಿರ್ದೇಶನದಲ್ಲಿ ಹಳಿಯಾಳದ ಭಾಗವತಿ ಗ್ರಾಮದಲ್ಲಿ‌ ಮೇವು ಬ್ಯಾಂಕ್ ಪ್ರಾರಂಭ

May 29, 2019 by Yogaraj SK Leave a Comment

MEVU BANK

ಹಳಿಯಾಳ :- ತಾಲೂಕಿನಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಸದ್ಯಕ್ಕೆ ಇಲ್ಲವಾಗಿದೇ ಆದರೂ ಮುನ್ನಚ್ಚರಿಕೆಯ ಕ್ರಮವಾಗಿ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಮೇವು ಸಂಗ್ರಹಿಸಲಾಗಿದೆ ಅಲ್ಲದೇ ತಾಲೂಕಿನ ಭಾಗವತಿ ಗ್ರಾಮದಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ ಎಂದು ತಹಶೀಲ್ದಾರ್ ಶಿವಾನಂದ ಉಳ್ಳೆಗಡ್ಡಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಉಳ್ಳೇಗಡ್ಡಿ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ತಡೆಯಲು ಸಚಿವ ಆರ್.ವಿ.ದೇಶಪಾಂಡೆ … [Read more...] about ಜಿಲ್ಲಾಡಳಿತದ ನಿರ್ದೇಶನದಲ್ಲಿ ಹಳಿಯಾಳದ ಭಾಗವತಿ ಗ್ರಾಮದಲ್ಲಿ‌ ಮೇವು ಬ್ಯಾಂಕ್ ಪ್ರಾರಂಭ

ಹುಟ್ಟುಹಬ್ಬಕ್ಕೆ ಕಸದ ಡಬ್ಬಿ ಕೊಡುಗೆ ನೀಡಿದ ವಿನಾಯಕ

May 27, 2019 by Gaju Gokarna Leave a Comment

birthday celebration.

ಹೊನ್ನಾವರ: ಹುಟ್ಟು ಹಬ್ಬವೆಂದರೆ ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದು, ಚಾಕಲೇಟ್ ಹಂಚುವುದು, ಉಡುಗೊರೆ ಎಲ್ಲಾ ಸಾಮಾನ್ಯ ಆದರೆ ಇಲ್ಲೊಬ್ಬರು ತಮ್ಮ ಹುಟ್ಟು ಹಬ್ಬದ ದಿನ ತಮ್ಮ ಊರಿನ ಬಸ್ ತಂಗುದಾಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಕಸದ ಡಬ್ಬಿ, ಪೊರಕೆ ನೀಡಿ ಮಾದರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.ಸಾಮಾಜಿಕ ಕಾರ್ಯಕರ್ತ, ಹೊನ್ನಾವರ ಯುವ ಒಕ್ಕೂಟದ ಅಧ್ಯಕ್ಷ ಮೂಡ್ಕಣಿಯ ವಿನಾಯಕ ಬಿ. ನಾಯ್ಕ ಅವರು ಇತ್ತೀಚೆಗೆ ಮೂಡ್ಕಣಿಯಲ್ಲಿ ಹುಟ್ಟು ಹಬ್ಬ … [Read more...] about ಹುಟ್ಟುಹಬ್ಬಕ್ಕೆ ಕಸದ ಡಬ್ಬಿ ಕೊಡುಗೆ ನೀಡಿದ ವಿನಾಯಕ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,456 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar