• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ಕನ್ನಡ ಅಭಿಮಾನಿ ಸಂಘ ಹೊನ್ನಾವರ ವತಿಯಿಂದ ಈ ಬಾರಿ ನಡೆಯಲಿದೆ ಕರಾವಳಿ ಕನ್ನಡ ಕೋಗಿಲೆ ಸ್ಪರ್ಧೆ

October 4, 2018 by Vishwanath Shetty Leave a Comment

ಹೊನ್ನಾವರ;ಕನ್ನಡ ಅಭಿಮಾನಿ ಸಂಘ ಇವರ ಆಶ್ರಯದಲ್ಲಿ ಕನ್ನಡ ಹಬ್ಬ 2018ರ ಬೃಹತ ವೇಧಿಕೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಕ್ಕಳಗೆ ಕನ್ನಡ ನುಡಿ, ಬಾವ, ಜೀವ ತುಂಬಲು " ಕರಾವಳಿ ಕನ್ನಡ ಕೋಗಿಲೆ 2018 " ಸಂಗೀತ ಸ್ಪರ್ಧೆಯ ದ್ವನಿ ಪರಿಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ. "ಕರಾವಳಿ ಕನ್ನಡ ಕೋಗಿಲೆ 2018" ಸಂಗಿತ ಸ್ಪರ್ಧೆಯಲ್ಲಿ 2018ನೇ ಸಾಲಿನ 3ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಭಾಗವಹಿಸಬಹುದು. ಭಾಗವಹಿಸದ ಮಕ್ಕಳು ಕನ್ನಡ ಗೀತೆಯನ್ನು … [Read more...] about ಕನ್ನಡ ಅಭಿಮಾನಿ ಸಂಘ ಹೊನ್ನಾವರ ವತಿಯಿಂದ ಈ ಬಾರಿ ನಡೆಯಲಿದೆ ಕರಾವಳಿ ಕನ್ನಡ ಕೋಗಿಲೆ ಸ್ಪರ್ಧೆ

ಹಳಿಯಾಳದ ಹಿರಿಯ ಪತ್ರಕರ್ತ ಅರುಣ‌ ನಾಯ್ಕ ಇನ್ನಿಲ್ಲಾ ಹಳಿಯಾಳ ಪತ್ರಿಕೊಧ್ಯಮದಲ್ಲಿ 14 ವರ್ಷ ಸೇವೆ ಸಲ್ಲಿಸಿದ್ದ ಅರುಣಜಿ

September 30, 2018 by Yogaraj SK Leave a Comment

Arun Naik SK

ಹಳಿಯಾಳ :- ಹುಬ್ಬಳ್ಳಿಯ ಖ್ಯಾತ ದಿನಪತ್ರಿಕೆ ‘ ಸಂಯುಕ್ತ ಕರ್ನಾಟಕ’ ಪತ್ರಿಕೆಗೆ ಕಳೆದ 14 ವರ್ಷಗಳಿಂದ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಳಿಯಾಳದ ಅರುಣಕುಮಾರ ಕಾಶೀನಾಥ ನಾಯ್ಕ (51) ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡದ ಎಸ್.ಡಿ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಿಧನ ಹೊಂದಿದ್ದಾರೆ. ಹಳಿಯಾಳದ ಹಿರಿಯ ಪತ್ರಕರ್ತರಾಗಿದ್ದ ಅರುಣ ತಮ್ಮ ಹಾಸ್ಯ ಪ್ರವೃತ್ತಿಗಾಗಿ … [Read more...] about ಹಳಿಯಾಳದ ಹಿರಿಯ ಪತ್ರಕರ್ತ ಅರುಣ‌ ನಾಯ್ಕ ಇನ್ನಿಲ್ಲಾ ಹಳಿಯಾಳ ಪತ್ರಿಕೊಧ್ಯಮದಲ್ಲಿ 14 ವರ್ಷ ಸೇವೆ ಸಲ್ಲಿಸಿದ್ದ ಅರುಣಜಿ

ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ,ನೋಟಿಸ್ -ಪರಿಹಾರ ನೀಡದೆ ತೆರವು

September 28, 2018 by Gaju Gokarna Leave a Comment

ಹೊನ್ನಾವರ: ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತಾಲೂಕಿನ ಹಳದಿಪುರ ವ್ಯಾಪ್ತಿಯ ಭೂ ಸ್ವಾಧಿನಗೊಳ್ಳುವ ರಸ್ತೆ ಎಡ-ಬಲ ಪ್ರದೇಶದ ಮನೆ,ಅಂಗಡಿ ತೆರವಿಗೆ ಯಾವುದೇ ಮುಂಜಾಗೃತ ನೊಟಿಸ್ ನೀಡದೇ ಏಕಾಏಕಿಯಾಗಿ ಬಲಾತ್ಕಾರವಾಗಿ ತೆರವುಗೊಳಿಸುತ್ತಿರುವ ಬಗ್ಗೆ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪಾದಯಾತ್ರೆಯ ಮೂಲಕ ಸ್ಥಳಿಯರ ಸಮಸ್ಯೆ ಆಲಿಸಿದರು.ಯಾವುದೇ ನೋಟಿಸ್ ಮುನ್ನೇಚ್ಚರಿಕೆ ನೀಡದೆ ,ಪರಿಹಾರ ನೀಡದೆ ಎಕಾಎಕಿ ಜೆ.ಸಿ.ಬಿ ಮತ್ತು ಹಿಟಾಚಿಗಳನ್ನು ತಂದು … [Read more...] about ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ,ನೋಟಿಸ್ -ಪರಿಹಾರ ನೀಡದೆ ತೆರವು

ಪಾಕ್ ವಿರುದ್ಧ ಹೋರಾಡಿದ ವೀರರ ಮನೆಗೆ ರಕ್ಷಣೆ ಇಲ್ಲವೇ ?

September 26, 2018 by Gaju Gokarna Leave a Comment

ಹೊನ್ನಾವರ  : ಪಾಕಿಸ್ತಾನದ ವಿರುದ್ಧ ಎರಡು ಯುದ್ಧದಲ್ಲಿ ಹೋರಾಡಿ ಗೆಲುವು ತಂದುಕೊಟ್ಟ ಸೈನಿಕ ಕುಟುಂಬದ ತ್ಯಾಗವನ್ನು ನಿರ್ಲಕ್ಷಿಸಿ ಚತುಷ್ಪಥ ಗುತ್ತಿಗೆ ಪಡೆದ ಐಆರ್‍(Iಬಿ (IRB) ಕಂಪನಿ ಆ ಮನೆಯಲ್ಲಿರುವ ಯೋಧ ದಿನಕರ ಹಬ್ಬು ಅವರ ಪತ್ನಿ ಮತ್ತು ಮಗನಿಗೆ ತಿಳಿಸದೆ ಕಂಪೌಂಡ್ ಒಳಗೆ ಗುರುತು ಮಾಡಿದೆ. ಭೂ ದಾಖಲೆಯಲ್ಲಿ ಅವರ ಹೆಸರಿದ್ದರೂ ನೋಟೀಸು ಮಾಡದೆ ಕಂಪೌಂಡ ಕೆಡವುದಾಗಿ ಹೇಳುತ್ತಿದೆ. ಕೇಂದ್ರ ಭೂಸಾರಿಗೆ ಈ ಕುರಿತು ಕ್ರಮಕೈಗೊಳ್ಳಬೇಕಾಗಿದೆ. ಹಳದೀಪುರದ ರಾಷ್ಟ್ರೀಯ … [Read more...] about ಪಾಕ್ ವಿರುದ್ಧ ಹೋರಾಡಿದ ವೀರರ ಮನೆಗೆ ರಕ್ಷಣೆ ಇಲ್ಲವೇ ?

ವಿಶ್ವ ಹಿಂದು ಪರಿಷತ್ತಿನ ಗಣೇಶೊತ್ಸವಕ್ಕೆ ಸಂಭ್ರಮದ ತೆರೆ

September 22, 2018 by Vishwanath Shetty Leave a Comment

Ganapati Visarjan

 ಹೊನ್ನಾವರ:ಜಿಲ್ಲೆಯ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವ ಎಂದು ಪ್ರಸಿದ್ದತೆ ಪಡೆದಿರುವ ಹೊನ್ನಾವರ ಪಟ್ಟಣದ ಟಪ್ಪರ್ ಹಾಲ್‍ನಲ್ಲಿನ ವಿಶ್ವಹಿಂದೂ ಪರಿಷತ್ ಗಣೇಶೋತ್ಸವ ಈ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದ್ದು 9 ದಿನಗಳಪರ್ಯಂತ ವಿಜ್ರಂಭಣೆಯಿಂದ ನಡೆದ ಗಣೇಶೋತ್ಸವ ಶಾಶ್ವತವಾಗಿ ನೆನಪಿಡುವ ರೀತಿಯಲ್ಲಿ ಸಂಪನ್ನಗೊಂಡಿತು.ತಾಲೂಕಿನ ಇತಿಹಾಸದಲ್ಲಿಯೇ ಅತ್ಯಂತ ಅದ್ಧೂರಿ ಮೆರವಣಿಗೆ ಎಂದು ಕರೆಸಿಕೊಳ್ಳುವ ರೀತಿಯಲ್ಲಿ ಭವ್ಯ ಶೋಭಾಯಾತ್ರೆಯಲ್ಲಿ … [Read more...] about ವಿಶ್ವ ಹಿಂದು ಪರಿಷತ್ತಿನ ಗಣೇಶೊತ್ಸವಕ್ಕೆ ಸಂಭ್ರಮದ ತೆರೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,463 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar