ಹೊನ್ನಾವರ; ಒಕ್ಕಲಿಗ ಯಕ್ಷಗಾನ ಬಳಗದ ಮೂರನೇ ವರ್ಷದ ಯಕ್ಷೊತ್ಸವ ಸಮಾರಂಭ ಹೊಳ್ಳಾಕುಳಿಯ ಒಕ್ಕಲಿಗ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಹಿರಿಯ ಜನಪದ ವಿದ್ವಾಂಸರು, ನಿವೃತ್ತ ಪ್ರಾಚಾರ್ಯರಾದ ಡಾ. ಎನ್.ಆರ್. ನಾಯಕ ಚಾಲನೆ ನೀಡಿದರು. ನಂತರ ಸಭೆಯನ್ನುದ್ದೇಶಿ ಮಾತನಾಡಿ ಯಕ್ಷಗಾನದಲ್ಲಿ ಇಂದಿಗೂ ಜನಪದದ ಸೊಗಡು ಇದೆ. ಇದು ಆರಂಭದಲ್ಲಿ ಬುಡಕಟ್ಟು ಕಲೆಯಾಗಿದ್ದು, ಇದೀಗ ಸಾಂಸ್ಕ್ರತಿಕರಣಗೊಳಿಸಿದ ಕಲೆಯಾಗಿದೆ. ಕರ್ನಾಟಕದಲ್ಲಿ ಕನ್ನಡ ಅಸ್ಥಿತ್ವ ಉಳಿದಿದ್ದು, … [Read more...] about ಕರ್ನಾಟಕದಲ್ಲಿ ಕನ್ನಡ ಅಸ್ಥಿತ್ವ ಉಳಿದಿದ್ದು, ಯಕ್ಷಗಾನದಿಂದ; ಡಾ. ಎನ್.ಆರ್. ನಾಯಕ
ಸಂಸ್ಕೃತಿ-ಕಲೆ
ದನಗರ ಗೌಳಿಗರ ವೈಶಿಷ್ಟö್ಯಪೂರ್ಣ ದಸರಾ ಆಚರಣೆ
ಯಲ್ಲಾಪುರ: ತಾಲೂಕಿನ ಧನಗರ ಗೌಳಿ ಸಮುದಾಯದವರು ದಸರಾ ಹಬ್ಬವನ್ನು ವೈಶಿಷ್ಟö್ಯಪೂರ್ಣವಾಗಿ ವಿಜೃಂಭಣೆಯಿAದ ಆಚರಿಸುತ್ತಾರೆ. ತಾಲೂಕಿನ ಕಿರವತ್ತಿ ,ಮದನೂರ ಸೇರಿದಂತೆ ವಿವಿಧೆಡೆ ವಾಸವಾಗಿರುವ ಧನಗರ, ಗೌಳಿ ಜನಾಂಗವುಆಚರಿಸುವ ವಿಶೇಷ ಹಬ್ಬವೇ ಶಿಲ್ಲಂಗಾನ, ಇದರ ವಿಶೇಷತೆ ಊರಿಗೆ ಒಳ್ಳೆಯದಾಗಲಿ. ದನಕರುಗಳಿಗೆ ರೋಗ ಬರದಂತಿರಲಿ ಎಂದು ಹರಕೆ ತೀರಿಸುವುದು. ಇದನ್ನು ಒಂದು ಗ್ರಾಮದಲ್ಲಿ ಹಮ್ಮಿಕೊಂಡು ಅಕ್ಕ ಪಕ್ಕದ … [Read more...] about ದನಗರ ಗೌಳಿಗರ ವೈಶಿಷ್ಟö್ಯಪೂರ್ಣ ದಸರಾ ಆಚರಣೆ
ಸಪ್ತಕ ಸಂಚಾರ ಪುನಃ ಆರಂಭ
ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಪ್ರಚಾರ, ಪ್ರಸಾರದಿಂದ ನಾಡಿನಲ್ಲಿ ಪ್ರಸಿದ್ಧವಾದ ಸಪ್ತಕ ಸಂಸ್ಥೆ ಅಕ್ಟೋಬರ್ ತಿಂಗಳಲ್ಲಿ ಮತ್ತೆ ನಾಲ್ಕು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅಪ್ಟೋಬರ್ 3ರಂದು ಸಪ್ತಕ ಸಭಾಂಗಣ ಬೆಂಗಳೂರಿನಲ್ಲಿ ಸಂಗೀತ ಸಾಂಗತ್ಯ ಎಂಬ ಕಾರ್ಯಕ್ರಮ ದಿನವಿಡೀ ನಡೆಯಲಿದ್ದು ಡಾ. ದತ್ತಾತ್ರೇಯ ವೇಲನ್ಕರ್, ಸಮೀರ್ ಕುಲಕರ್ಣಿ, ಕುಮಾರಿ ಹಿರಣ್ಮಯಿ, ಶ್ರೀಮತಿ ಸುಗಂಧಾ ಇವರು ಗಾಯನ ಕಾರ್ಯಕ್ರಮ ನೀಡಲಿದ್ದು ಕಾರ್ತಿಕ್ ಭಟ್ ತಬಲಾ ನುಡಿಸುವರು, ಸುಮಿತ್ … [Read more...] about ಸಪ್ತಕ ಸಂಚಾರ ಪುನಃ ಆರಂಭ
ಗಣಪತಿಯ ಬೆನ್ನುಬಿಡದ 84ರ ಗೋವರ್ಧನ ಅಂಕೋಲೇಕರ್
ಕಳೆದ 54ವರ್ಷಗಳಿಂದ ನಿರಂತರವಾಗಿ ಗಣಪತಿಯ ಬೆನ್ನುಹತ್ತಿ ವಿಶ್ವವ್ಯಾಪಿಯಾದ ಗಣೇಶನನ್ನು ಕನ್ನಡದಲ್ಲಿ ಪರಿಚಯಿಸಿ, ಶ್ರೀಗಂಧ ಮತ್ತು ಶಿಲೆಯಲ್ಲಿ ಮೂರ್ತಿ ನಿರ್ಮಿಸಿ, ಗಣಪತಿಯ ಕುರಿತು ಹಲವು ಸಂಶೋಧನಾ ಕೃತಿಗಳನ್ನು ಪ್ರಕಟಿಸಿ ನಿರಂತರ ಸಂಚಾರಿಯಾಗಿರುವ ಗೋವರ್ಧನ ಅಂಕೋಲೇಕರ್ ಅವರಿಗೆ ಈಗ 84ವರ್ಷ. ಗೌಡ ಸಾರಸ್ವತ ಕುಟುಂಬದಲ್ಲಿ ಜನಿಸಿ, ಕುಟುಂಬದ ಅಡಿಕೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಗೋವರ್ಧನ ಅಂಕೋಲೇಕರ್ ಅವರಿಗೆ ಯೌವ್ವನದಲ್ಲೇ ಗಣಪತಿಯ ಹುಚ್ಚು ತಗಲಿತ್ತು. … [Read more...] about ಗಣಪತಿಯ ಬೆನ್ನುಬಿಡದ 84ರ ಗೋವರ್ಧನ ಅಂಕೋಲೇಕರ್
ಮತ್ತೊಂದು ವೀರಗಲ್ಲು ಶಾಸನದ ಶೋಧನೆ
ಚಿಕ್ಕಮಗಳೂರು : ತಾಲೂಕಿನ ಮಲ್ಲೇನಹಳ್ಳಿ ಪಂಜಾಯಿತಿ ಹಲಸಬಾಳು ಗ್ರಾಮದ ಕುಮಾರಗಿರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಎಚ್.ಆರ್.ಪಾಡುರಂಗ, ದಾನಶಾಸನ ಹಾಗೂ ಮತ್ತೊಂದು ವೀರಗಲ್ಲು ಶಾಸನ ಶೋಧನೆ ಮಾಡಿದ್ದಾರೆ. ಹದಿನಾಲ್ಕನೇ ಶತಮಾನದ ಹೊಯ್ಸಳರ ಅಂತ್ಯಕಾಲ ಹಾಗೂ ವಿಜಯನಗರದ ಆರಂಭ ಕಾಲದ ಅಪ್ರಕಟಿತ ದಾನಶಾಸನ ಹಾಗೂ ಹದಿನಾರನೇ ಶತಮಾನದ ಅಂತ್ಯಕಾಲದ ವೀರಗಲ್ಲು ಶಾಸನ ಹೀಗೆ ಎರಡು ಅಪ್ರಕಟಿತ ಶಿಲಾಶಾಸನ ಸಂಶೋಧಿಸಿ ಐತಿಹಾಸಿಕ … [Read more...] about ಮತ್ತೊಂದು ವೀರಗಲ್ಲು ಶಾಸನದ ಶೋಧನೆ