ಹೊನ್ನಾವರ: ಕರ್ನಾಟಕ ಕ್ರಾಂತಿರಂಗ, ಹೊನ್ನಾವರ ಘಟಕ, ಮತ್ತು'ಯಕ್ಷರಂಗ' ಮಾಸ ಪತ್ರಿಕೆ, ಕಡತೋಕಾ, ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಧರ ಡಿ.ಎಸ್ ಇವರು ಬರೆದ ಪ್ರಸಂಗ "ಭೃಗು ಶಾಪ" ತಾಳಮದ್ದಲೆ ಕಾರ್ಯಕ್ರಮ ನಮ್ಮನೆ, ಕರ್ನಾಟಕ ಕ್ರಾಂತಿರಂಗ ಕಾರ್ಯಾಲಯ, ಫಾರೆಸ್ಟ್ ಕಾಲೊನಿ, ಪ್ರಭಾತನಗರದಲ್ಲಿ ಜೂ. 07 ರಂದು ರವಿವಾರ. ಸಂಜೆ 4ಗಂಟೆಯಿಂದ 6-30 ರವರೆಗೆ ಆಯೋಜಿಸಲಾಗಿದೆ. ಹಿಮ್ಮೇಳ ಭಾಗವತರು ಗೋಪಾಲಕೃಷ್ಣ ಎಂ. ಭಾಗವತ, ಕಡತೋಕಾ ಮತ್ತು ಗಣೇಶ ಯಾಜಿ, ಇಡಗುಂಜಿ. ಮದ್ದಳೆ … [Read more...] about ಜುಲೈ ೭ ರಂದು ಕ್ರಾಂತಿರಂಗದ ಕಾರ್ಯಲಯದಲ್ಲಿ ನಡೆಯಲಿದೆ ತಾಳಮದ್ದಲೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯ, ಹೊನ್ನಾವರ ಪ್ಲೇಸ್ಮೆಂಟ್ ಸೆಲ್
ಹೊನ್ನಾವರ: ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್ ಹಾಗೂ ಸುರಾನಾ ಕಾಲೇಜ್ ಆಫ್ ಎಂ.ಬಿ.ಎ. ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಎಂ.ಬಿ.ಎ. ಪ್ರವೇಶ ಪರೀಕ್ಷೆ ಬರೆಯುವ ಉತ್ತರ ಕನ್ನಡ ಜಿಲ್ಲೆಯ ಪದವಿದರರಿಗಾಗಿ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರ ಏರ್ಪಡಿಸಲಾಯಿತು. ಈಲ್ಲೆಯ ವಿಇವಧ ತಾಲೂಕುಗಳಿಂದ ಸುಮಾರು 50 ಪದವಿಧರರು ಆಗಮಿಸಿ ತರಬೇತಿ ಪಡೆದುಕೊಂಡರು. ಸುರಾನಾ ಕಾಲೇಜು ಸಂಪನ್ಮೂಲ ವ್ಯಕ್ತಗಳಾದ ಪ್ರೊ. ಪಾಷಾ ಮತ್ತು ಪ್ರೊ. ಗುರುರಾಜರವರುಗಳು … [Read more...] about ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯ, ಹೊನ್ನಾವರ ಪ್ಲೇಸ್ಮೆಂಟ್ ಸೆಲ್
ದಿ. 14 ಮಣಿಪಾಲ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ
ಹೊನ್ನಾವರ .ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ದಿ 14ರಂದು ರವಿವಾರ ನಗರದ ನ್ಯಾಯಾಲಯದ ಬಳಿ ಇರುವ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಿದ್ದು ಹಿರಿಯ ಅನುಭವಿ ವೈದ್ಯರು ಶಿಬಿರವನ್ನು ನಡೆಸಿಕೊಡಲಿದ್ದಾರೆ. ಹೃದಯ, ನರರೋಗ, ಜನರಲ್ ಮೆಡಿಸಿನ್, ಮೂತ್ರಶಾಸ್ತ್ರ, ಮೂತ್ರಪಿಂಡ, ರೇಡಿಯೋಥೆರಫಿ ಮತ್ತು ಕ್ಯಾನ್ಸರ್, ಶ್ವಾಸಕೋಶ, ಕಿವಿ-ಮೂಗು-ಗಂಟಲು ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗ ಹೀಗೆ 10ವಿಭಾಗಗಳ ವೈದ್ಯರ ತಂಡ … [Read more...] about ದಿ. 14 ಮಣಿಪಾಲ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ
ಕಳೆದುಕೊಂಡ ಪರ್ಸ್ ಅದೇ ವ್ಯಕ್ತಿಗೆ ಮುಟ್ಟಿಸಿ ಮಾನವಿಯತೆ ಮೆರೆದ ಬಸ್ತ್ಯಾಂವ್ ಲೋಪಿಸ್, ಗುಳಿಬೆಲೆ, ಮೋಟೊ
ಹೊನ್ನಾ ವರ . ಇಂದಿನ ಆಧುನಿಕ ಯುಗದಲ್ಲಿ ಬೆವರು ಸುರಿಸಿ, ಕಷ್ಟಪಟ್ಟು ಜೀವನ ಮಾಡಿ ಉಣ್ಣುವರೇ ಇತ್ತಿಚಿನ ದಿನದಲ್ಲಿ ತುಂಬಾ ವಿರಳ. ಕಡಿಮೆ ಸಮಯದಲ್ಲಿ ಹೆಚ್ಚಿನ ಸಂಪಾದನೆ ಅಥವಾ ಹಣ ಮಾಡುವ ಸುಲಭ ಉಪಾಯಗಳು ಇಂದಿನ ವರ್ತಮಾನ ಪತ್ರಿಕೆಯಲ್ಲಿ ಹಾಗೂ ಮಾಧ್ಯಮಗಳಲ್ಲಿ ದಿನ ಬೆಳಗಾಗುವಂತೆ ಕಾಣುವುದು ಸಹಜವಾಗಿದೆ. ಆದರು ಸಹ ನಮ್ಮ ಸಮಾಜದಲ್ಲಿ ಬೇರೆಯವರ ಆಸ್ತಿಗೆ, ಹಣಕ್ಕೆ ಅಥವಾ ಬೇರೆಯವರಿಗೆ ಮೋಸ ಮಾಡುವುದು. ಜೊತೆಗೆ ಬೇರೆಯವರ ವಸ್ತು ಸಿಕ್ಕಿದಾಗ ಪ್ರಾಮಾಣಿಕವಾಗಿ ಸಂಬಂಧಪಟ್ಟ … [Read more...] about ಕಳೆದುಕೊಂಡ ಪರ್ಸ್ ಅದೇ ವ್ಯಕ್ತಿಗೆ ಮುಟ್ಟಿಸಿ ಮಾನವಿಯತೆ ಮೆರೆದ ಬಸ್ತ್ಯಾಂವ್ ಲೋಪಿಸ್, ಗುಳಿಬೆಲೆ, ಮೋಟೊ
ಲಯನ್ಸ್ ಕ್ಲಬ್:ನೂತನ ಪದಾಧಿಕಾರಿಗಳ ಆಯ್ಕೆ
ಹೊನ್ನಾವರ:ಗುತ್ತಿಗೆದಾರ ಶ್ರೀಕಾಂತ ಆರ್.ಹೆಗಡೇಕರ ಲಯನ್ಸ್ ಕ್ಲಬ್ ಆಪ್ ಹೊನ್ನಾವರ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2019-20ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ನಿವೃತ್ತ ಪ್ರಾಚಾರ್ಯ ಡಾ.ಎ.ವಿ.ಶಾನಭಾಗ ಕಾರ್ಯದರ್ಶಿಯಾಗಿ ಹಾಗೂ ಉದ್ಯಮಿ ಸಂತೋಷ ವಿ.ನಾಯ್ಕ ಖಜಾಂಚಿಯಾಗಿ ಆಯ್ಕೆಯಾದರು. ಪದಗ್ರಹಣ ಸಮಾರಂಭ 3ರಂದು-ಲಯನ್ಸ್ ಕ್ಲಬ್ ಆಪ್ ಹೊನ್ನಾವರ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದ ಫಾರೆಸ್ಟ್ ಕಾಲನಿಯಲ್ಲಿರುವ ಲಯನ್ಸ್ … [Read more...] about ಲಯನ್ಸ್ ಕ್ಲಬ್:ನೂತನ ಪದಾಧಿಕಾರಿಗಳ ಆಯ್ಕೆ



