ಹೊನ್ನಾವರ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕಳೆದ ಹಲವು ತಿಂಗಳುಳಿಂದ ಪ್ರಭಾರಿ ಆಗಿ ಕತ್ಯರ್ವ ನಿರ್ವಹಿಸುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ನೇಮಕಾತಿ ಅಂತಿಮಗೊಳ್ಳುವ ಮೂಲಕ ಅಶೋಕ ಭಜಂತ್ರಿಯವರುsಸೋಮವಾರ ಅಧಿಕಾರ ಸ್ವಿಕರಿಸಿದರು.ಕಳೆದ 6 ತಿಂಗಳಿಗೂ ಹೆಚ್ಚಿನ ಸಮಯದಿಂದ ತೆರವಾದ ಸ್ಥಾನವನ್ನು ಪ್ರಭಾರಿಯಾಗಿ ಜಿ.ಎಲ್.ನಾಯ್ಕ ನಿಭಾಯಿಸುತ್ತಿದ್ದರು. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಅಶೋಕ ಭಜಂತ್ರಿ … [Read more...] about ಕ್ಷೇತ್ರ ಶಿಕ್ಷಣಾಧಿಕಾರಿ ಯಾಗಿ ಅಶೋಕ ಭಜಂತ್ರಿ ಅಧಿಕಾರ ಸ್ವೀಕಾರ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಲಾರಿ ಮತ್ತು ಟಾಟಾ ಗೂಡ್ಸ್ ನಡುವೆ ಡಿಕ್ಕಿ ; ಚಾಲಕರಿಗೆ ಗಾಯ
ಹೊನ್ನಾವರ: ಲಾರಿ ಮತ್ತು ಟಾಟಾ ಗೂಡ್ಸ್ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಚಾಲಕರಿಬ್ಬರು ಗಾಯಗೊಂಡ ಘಟನೆ ತಾಲೂಕಿನ ಕಾಸರಕೋಡ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಹೊನ್ನಾವರದಿಂದ ಭಟ್ಕಳ ಕಡೆಗೆ ಚಲಿಸುತ್ತಿದ್ದ ಲಾರಿಗೆ ಭಟ್ಕಳದಿಂದ ಹೊನ್ನಾವರ ಕಡೆಗೆ ಚಲಿಸುತ್ತಿದ್ದ ಗೂಡ್ಸ ವಾಹನ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಲಾರಿಯ ಚಕ್ರಗಳು ಹೆದ್ದಾರಿ ಪಕ್ಕದ ಮಣ್ಣಿನ ದಿಬ್ಬದಲ್ಲಿ ಹೂತಿವೆ. ಲಾರಿಗೆ ಡಿಕ್ಕಿಯಾದ ಟಾಟಾ ಗೂಡ್ಸ್ ವಾಹನ ಒಮ್ಮೆಲೆ … [Read more...] about ಲಾರಿ ಮತ್ತು ಟಾಟಾ ಗೂಡ್ಸ್ ನಡುವೆ ಡಿಕ್ಕಿ ; ಚಾಲಕರಿಗೆ ಗಾಯ
ಮಂಕಿ ಹೊಬಳಿ ಮಟ್ಟದ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ
ಕೃಷಿ ಇಲಾಖೆ ಹಾಗೂ ಕೃಷಿಗೆ ಸಂಭದಿಸಿದ ಇಲಾಖೆಗಳ ಆಶ್ರಯದಲ್ಲಿ 2019-20 ನೇ ಶಾಲಿನ ಮಂಕಿ ಹೋಬಳಿ ಮಟ್ಟದ "" ಕೃಷಿ ಅಭಿಯಾನ "" ಇಲಾಖೆಯ ನಡಿಗೆ ರೈತರ ಮನೆ ಬಾಗಿಲಿಗೆ "" ಎಂಬ ಶಿರ್ಷಿಕೆಯಡಿ ಕಾರ್ಯಕ್ರಮದ ಚಾಲನೆ ನೀಡುವ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಬಳ್ಕೂರಿನ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ನಂತರ ನಡೆದ ಸಭಾ … [Read more...] about ಮಂಕಿ ಹೊಬಳಿ ಮಟ್ಟದ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ
ವೃತ್ತಿ ಘನತೆಯನ್ನು ಇಟ್ಟುಕೊಂಡು ಸೇವೆ ಸಲ್ಲಿಸಿದ್ದ ಸರ್ಕಾರಿ ನೌಕರನ್ನು ಜನತೆ ಸದಾ ಸ್ಮರಿಸುತ್ತದೆ; ಕೆ.ವಿ. ನಾಯ್ಕ
ಹೊನ್ನಾವರ: ವೃತ್ತಿ ಘನತೆಯನ್ನು ಇಟ್ಟುಕೊಂಡು ಸೇವೆ ಸಲ್ಲಿಸಿದ್ದ ಸರ್ಕಾರಿ ನೌಕರನ್ನು ಜನತೆ ಸದಾ ಸ್ಮರಿಸುತ್ತದೆ ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ ಅಭಿಪ್ರಾಯಪಟ್ಟರು. ಅವರು ಹೊನ್ನಾವರ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಹಾದೇವ ಚಂದ್ರಪ್ಪ ಕಲಗುಡ್ಡಿಯವರನ್ನು ವಕೀಲರ ಸಂಘದ ಪರವಾಗಿ ಸನ್ಮಾನಿಸಿ ಬೀಳ್ಕೊಟ್ಟು ಮಾತನಾಡುತ್ತಿದ್ದರು. ಸರ್ಕಾರಿ ಸೇವೆ ಪವಿತ್ರವಾದದ್ದು ಅದರಲ್ಲೂ ನ್ಯಾಯಾಲಯದ ಸೇವೆ ಅತೀ ಪವಿತ್ರವಾದದ್ದು, ನ್ಯಾಯಾಲಯದಲ್ಲಿ ನಿರಂತರ … [Read more...] about ವೃತ್ತಿ ಘನತೆಯನ್ನು ಇಟ್ಟುಕೊಂಡು ಸೇವೆ ಸಲ್ಲಿಸಿದ್ದ ಸರ್ಕಾರಿ ನೌಕರನ್ನು ಜನತೆ ಸದಾ ಸ್ಮರಿಸುತ್ತದೆ; ಕೆ.ವಿ. ನಾಯ್ಕ
ಸಮಾಜ ನೀಡಿದ ಸನ್ಮಾನ ಸಂತಸ ತಂದಿದೆ ಶಾಸಕ ದಿನಕರ ಶೆಟ್ಟಿ.
ಹೊನ್ನಾವರ : ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ 71ನೇ ವಾರ್ಷಿಕ ಮಹಾ ಸಭೆಯನ್ನು ಬಾಳೆಗದ್ದೆಯ ಶ್ರೀ ವೆಂಕ್ರಟಮಣ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ ನಮ್ಮ ಸಮುದಾಯ ಚಿಕ್ಕ ಸಮುದಾಯವಾದರೂ ಕ್ಷೇತ್ರದ ಜನತೆ 25 ವರ್ಷದಿಂದ ಸಮುದಾಯದವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದಕ್ಕೆ ಮುಖ್ಯ ಕಾರಣ ಇತರೆ ಸಮುದಾಯ ನಮ್ಮ ಮೇಲಿಟ್ಟ ನಂಬಿಕೆ ಹಾಗೂ ನಾವು ಆ ಸಮುದಾಯದೊಂದಿಗೆ ಹೊಂದಾಣಿಕೆ … [Read more...] about ಸಮಾಜ ನೀಡಿದ ಸನ್ಮಾನ ಸಂತಸ ತಂದಿದೆ ಶಾಸಕ ದಿನಕರ ಶೆಟ್ಟಿ.




