ಹೊನ್ನಾವರ; ತಾಲೂಕಿನ ಹೊಸಾಕುಳಿ ಗ್ರಾಮಪಂಚಾಯತ ವ್ಯಾಪ್ತಿಯ ಬಾಳೆಗದ್ದೆಯ ಸುಬ್ರಾಯ ಗೌಡ ಎನ್ನುವವರಿಗೆ ಸೇರಿದ ಕೊಟ್ಟಿಗಿಗೆ ಗುರುವಾರ ಸಾಯಂಕಾಲ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ವರದಿಯಾಗಿದೆ. ಕೊಟ್ಟಿಗೆಯ ಮೇಲ್ಚಾವಣೆ ಹಾಗೂ ಅಲ್ಲಿ ಮಳೆಗಾಲಕ್ಕಾಗಿ ಸಂಗ್ರಹಿಸಿಟ್ಟ ಒಣಹುಲ್ಲು ಸಂಪೂರ್ಣ ಭಸ್ಮವಾಗಿದೆ. ಸರಿಸುಮಾರು 40ಸಾವಿರಕ್ಕೂ ಅಧಿಕ ವೆಚ್ಚದ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಿಯರ ಸಹಾಯದಿಂದ ಕೊಟ್ಟಿಗೆಯಲ್ಲಿದ್ದ 1 ಎಮ್ಮೆ ಹಾಗೂ 5 … [Read more...] about ಕೊಟ್ಟಿಗೆಗೆ ಬೆಂಕಿ; ಸಂಗ್ರಹಿಸಿಟ್ಟ ಒಣಹುಲ್ಲು ಮೇಲ್ಚಾವಣೆಯು ಭಾಗಶಃ ಭಸ್ಮ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಎ.ಎಸ್.ಐ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಚಂದ್ರಶೇಖರ್ ಇವರಿಗೆ ಠಾಣಿಯಲ್ಲಿ ಆತ್ಮೀಯ ಬಿಳ್ಕೋಡುಗೆ ನಡೆಯಿತು.
ಹೊನ್ನಾವರ: 30 ವರ್ಷಕ್ಕೂ ಅಧಿಕ ಸಮಯದಿಂದ ಪೋಲಿಸ್ ಇಲಾಖೆಯಲ್ಲಿ ನಿಷ್ಟಾವಂತರಾಗಿ ಸೇವೆ ಸಲ್ಲಿಸಿ ಜನಮನ್ನಣಿ ಪಡೆದಿದ್ದ ಎ.ಎಸ್.ಐ ಚಂದ್ರಶೇಖರ ಎಚ್. ನಾಯ್ಕ ಕವಲಕ್ಕಿ ಇವರು ಏಪ್ರೀಲ್ 30ರಂದು ನಿವೃತ್ತರಾಗಿದ್ದರು. ಇವರನ್ನು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬಿಳ್ಕೂಟ್ಟು ಸೇವೆಯನ್ನು ಸ್ಮರಿಸಿದರು. ಯಲ್ಲಾಪುರ, ಸಿದ್ದಾಪುರ, ಗೋಕರ್ಣ, ಸೇವೆ ಸಲ್ಲಿಸಿ ಮಂಕಿ ಠಾಣಿಗೆ ಸೇರಿದ ಬಳಿಕ ಹವಲ್ದಾರ ಆಗಿ ನಂತರ ಹೊನ್ನಾವರ ಠಾಣಿಗೆ ಸೇರಿದ ಬಳಿಕ ಎ.ಎಸ್.ಐ … [Read more...] about ಹೊನ್ನಾವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಎ.ಎಸ್.ಐ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಚಂದ್ರಶೇಖರ್ ಇವರಿಗೆ ಠಾಣಿಯಲ್ಲಿ ಆತ್ಮೀಯ ಬಿಳ್ಕೋಡುಗೆ ನಡೆಯಿತು.
ಕರಾಟೆಯಲ್ಲಿ ಸಾಧನೆ ಮಾಡಿದ ಹೊನ್ನಾವರದ ಕುವರ
ಕುಬುಡೊ ಬುಡಕಾನ್ ಇಂಟರ್ನ್ಯಾಶನಲ್ ವಿಭಾಗದಲ್ಲಿ ಬ್ಯಾಕ್ ಬೆಲ್ಟ ಪಡೆದ ಹೊನ್ನಾವರದ ಕುವರ. ಏಪ್ರೀಲ್ 28ರಂದು ಉಡುಪಿಯ ಕಟಪಾಡಿನಲ್ಲಿ ಬುಡೋಕಾನ್ ಕರಾಟೆ ಡೋ ಅಶೋಶಿಯೇಶನ್ ಕರ್ನಾಟಕ, ಕರಾಟೆ ಡು ಇಂಟರ್ನ್ಯಶನಲ್ ವತಿಯಿಂದ ನಡೆದ ಬ್ಯಾಕ್ ಬೆಲ್ಟ ಪರಿಕ್ಷೆಯಲ್ಲಿ ಹೊನ್ನಾವರದ ಯಕ್ಷ ಕರಾಟೆ ಡು ಅಶೋಶಿಯೇಶನ್ ವಿದ್ಯಾರ್ಥಿ ಶೌರ್ಯ ಎಸ್. ಶೆಟ್ಟಿ ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾನೆ. ಕಳೆದ 4 ವರ್ಷದಿಂದ ಯಕ್ಷ ಕರಾಟೆ ತರಬೇತಿ ಪಡೆದು ಈ ಸಾಧನೆ ಮಾಡಿರುದರಿಂದ ಈತನ … [Read more...] about ಕರಾಟೆಯಲ್ಲಿ ಸಾಧನೆ ಮಾಡಿದ ಹೊನ್ನಾವರದ ಕುವರ
ಕರಾವಳಿಯ ಸಿಹಿ ಈರುಳ್ಳಿ
ಹೊನ್ನಾವರ . ಮಾರ್ಚ ತಿಂಗಳ ಮಧ್ಯದಿಂದ ಮೇ ತಿಂಗಳ ಅಂತ್ಯದವರೆಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕುಮಟಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪ್ರಯಾಣಿಸುವವರಿಗೆ ಅಳ್ವೇಕೋಡಿ ಊರಿನ ರಸ್ತೆಯ ಬದಿಯಲ್ಲಿ ಕೆಂಪು ಹಾಗೂ ಬಿಳಿ ಬಣ್ಣದ ಈರುಳ್ಳಿಗಳ ಪೊತ್ತೆ ಪೊತ್ತೆಗಳು ಕಾಣಸಿಗುತ್ತದೆ. ಉಳಿದೆಡೆ ಸಿಗುವ ಈರುಳ್ಳಿಗಳಿಗೂ ಈ ಕರಾವಳಿಯ ಈರುಳ್ಳಿಗೂ ವ್ಯಾತ್ಯಾಸವಿದೆ. ಈ ಈರುಳ್ಳಿ ಸಿಹಿ ಆಗಿದ್ದು ಖಾರ ಕಡಿಮೆ. ಇದರ ಸವಿಯೋ ಬೇರೆ.ತುಂಡು ಗದ್ದೆಯಲ್ಲಿ ಮಡಿ ಮಾಡಿ, ಬೀಜ … [Read more...] about ಕರಾವಳಿಯ ಸಿಹಿ ಈರುಳ್ಳಿ
ಮಾರ್ ಥೋಮಾ ಎಸ್.ಎಸ್.ಎಲ್.ಸಿ. ಫಲಿತಾಂಶ
ಹೊನ್ನಾವರ . ಮಾರ್ ಥೋಮ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರೀಕ್ಷೆಗೆ ಕುಳಿತ 107 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದು, 74 ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನೂ ಗಳಿಸಿ ಕಲಿತ ಶಾಲೆಗೆ, ಕಲಿಸಿದ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಕೀರ್ತಿಯನ್ನು ತಂದಿರುತ್ತಾರೆ. ಶ್ರೀನಿವಾಸ ಪ್ರಥಮ (96.64), ವಾಣಿ ಆಶೋಕ ಹೆಗಡೆ ದ್ವಿತೀಯ … [Read more...] about ಮಾರ್ ಥೋಮಾ ಎಸ್.ಎಸ್.ಎಲ್.ಸಿ. ಫಲಿತಾಂಶ




