ಕಾರವಾರದಲ್ಲಿ ನಡೆದ 14,16 & 19 ರ ವಯೋಮಿತಿಯ ಜಿಲ್ಲಾ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಹೊನ್ನಾವರದ ಬ್ರಿಲಿಯಂಟ್ ಸ್ಪೋರ್ಟ್ಸ ಅಕಾಡೆಮಿಯ ವಿದ್ಯಾರ್ಥಿಗಳಾದ ಕುಮಾರ ಭಾರ್ಗವ ಭಟ್, ಕುಮಾರ ರವೀಂದ್ರ ದಯಾ, ಕುಮಾರ ಪಾರ್ಥ ನಾಯ್ಕ, ಕುಮಾರ ಡಾನಿಯಲ್ ಡಯಾಸ್, ಕುಮಾರ ಉಕಾಷ್ ಸಾಬ್, ಕುಮಾರ ಮೂರ್ತಿ ಆಚಾರಿ ,ಕುಮಾರ ಸುಹಾಸ್ ಹೆಗಡೆ, ಕುಮಾರ ಪ್ರಜ್ವಲ್ ನಾಯ್ಕ ಆಯ್ಕೆಯಾದ್ದಾರೆ.ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಕಾಡಮಿಯ ಮುಖ್ಯಸ್ಥರಾದ ಸುನಿಲ್ ಅಂಕೋಲೆಕರ್, … [Read more...] about ಜಿಲ್ಲಾ ಕ್ರಿಕೆಟ್ ತಂಡಕ್ಕೆ ಆಯ್ಕೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹಳಿಯಾಳದಲ್ಲಿ .”ಚಿಣ್ಣರ ಚಿಲಿಪಿಲಿ” ಸಮ್ಮರ ಕ್ಯಾಂಪ್.
ಹಳಿಯಾಳ:- ದಿ. 15/4/2019 ರಿಂದ 24/4/2019 ವರೆಗೆ.....10ದಿನಗಳ ಕಾಲ ಬೆಳಿಗ್ಗೆ 9:30ರಿಂದ ಸಂಜೆ 5:00ಗಂಟೆಯವರೆಗೆ. 8 ರಿಂದ 14 ವರ್ಷದೋಳಗಿನ 50 ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಿರುವುದಾಗಿ ಹಳಿಯಾಳದ ಹೊಂಗಿರಣ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶಿಬಿರವು ವಿಶೇಷವಾಗಿದ್ದು ವಿಭಿನ್ನರೀತಿಯಲ್ಲಿ ಆಯೋಜಿಸುತ್ತಿರುವುದಾಗಿ ಹೇಳಿರುವ ಅವರು ಮಗುವಿನ ಸರ್ವಾಂಗೀಣ ಬೆಳವಣೆಗಾಗಿ ನಿನಾಸಂ ಮತ್ತು ರಂಗಾಯಣದಲ್ಲಿ ಪದವಿ ಪಡೆದ ಕಲಾವಿದರು … [Read more...] about ಹಳಿಯಾಳದಲ್ಲಿ .”ಚಿಣ್ಣರ ಚಿಲಿಪಿಲಿ” ಸಮ್ಮರ ಕ್ಯಾಂಪ್.
ವಿರೋಧಿಗೆ ಟಾಂಗ್ ನೀಡಿ ಕಲೆದ ಒಂದು ವರ್ಷದಲ್ಲಿ ಆರು ಸಾವಿರ ಕೋಟಿಗೂ ಅಧಿಕ ಅನುದಾನ ಬಂದಿದೆ ಎಂದ ಕೇಂದ್ರ ಸಚಿವ ಅನಂತಕುಮಾರ್
ಹೊನ್ನಾವರ; ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ತಮ್ಮ ಉಮೇದುವಾರಿಕೆ ಸಲ್ಲಿಸಿದ ಬಳಿಕ ಪ್ರಥಮ ಬಾರಿಗೆ ಹೊನ್ನಾವರಕ್ಕೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದರು. ನಗಬಸ್ತಿಕೇರಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಸಂಶಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯದಿನ. ಈ ಬಾರಿ ಕಾಂಗ್ರೇಸ್ ಜಿಲ್ಲೆಯಲ್ಲಿ ಕಣದಲ್ಲಿ ಇಲ್ಲ. ಮೈತ್ರಿ ಮಾಡಿಕೊಂಡು ಜನತಾದಳ ನಾಮಿನೇಷನ್ ಕೊಡಲು ಮೀನಾಮೇಷದ ಮೇರೆಗೆ ಅಂತಿಮ ದಿನ … [Read more...] about ವಿರೋಧಿಗೆ ಟಾಂಗ್ ನೀಡಿ ಕಲೆದ ಒಂದು ವರ್ಷದಲ್ಲಿ ಆರು ಸಾವಿರ ಕೋಟಿಗೂ ಅಧಿಕ ಅನುದಾನ ಬಂದಿದೆ ಎಂದ ಕೇಂದ್ರ ಸಚಿವ ಅನಂತಕುಮಾರ್
ಪಟ್ಟಣ ಪಂಚಾಯತ್ ನಿರ್ಲಕ್ಷ ಹೊನ್ನಾವರ ರೋಗಗಳ ತವರೂರು!!
ಹೊನ್ನಾವರ : ಪಟ್ಟಣ ಪಂಚಾಯತ್ ತನ್ನ ನಿರ್ಲಜ್ಜ ನಿರ್ಲಕ್ಷತೆಯಿಂದ ಹೊನ್ನಾವರವನ್ನೇ ರೋಗಗ್ರಸ್ತ ಮಾಡಲು ಹೊರಟಿದೆ. ಬಸ್ ನಿಲ್ದಾಣದ ಎದುರು ಗಟಾರ ರಿಪೇರಿ ಎಂದು ಗಟಾರಗಳ ಮೇಲು ಹೊದಿಕೆ ತೆಗೆದು ಹಾಕಿದ್ದರು. ತಿಂಗಳಾದರೂ ಸರಿಯಾಗಿ ಮುಚ್ಚಿಲ್ಲ. ಪಟ್ಟಣ ಪಂಚಾಯತ್ ಸರಿಯಾಗಿ ಮುಚ್ಚಿಗೆ ಹಾಕದೇ ಬಿಟ್ಟು ಹೋಗಿರುವುದರಿಂದ ದಿನ ಮುಂಜಾನೆ ಹಾಗೂ ಸಂಜೆ 4.00 ಗಂಟೆಯಿಂದ ಅಲ್ಲಿಂದ ಸೊಳ್ಳೆಗಳು ಒಂದೇ ಸಮನೆ ಹೊರಬರುತ್ತವೆ. ಗ್ರಾಹಕರಿಗೆ ಅಂಗಡಿಕಾರರಿಗೆ ಕಚ್ಚಿ-ಕಚ್ಚಿ ರೋಗ … [Read more...] about ಪಟ್ಟಣ ಪಂಚಾಯತ್ ನಿರ್ಲಕ್ಷ ಹೊನ್ನಾವರ ರೋಗಗಳ ತವರೂರು!!
ವೀರ ವಿಠ್ಠಲ ದೇವರ ವರ್ಧಂತಿ ಉತ್ಸವ ಸಂಪನ್ನ
ಹೊನ್ನಾವರ: ತಾಲೂಕಿನ ದಿಬ್ಬಣಗಲ್ ಮರಬಳ್ಳಿಯ ಶ್ರೀ ವೀರ ವಿಠ್ಠಲ ದೇವರ ವರ್ಧಂತಿ ಉತ್ಸವ ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ನಡೆಯಿತು.ದೇವರಿಗೆ ಅಭಿಷೇಕ, ಅರ್ಚನೆ, ಸತ್ಯನಾರಾಯಣ ವೃತಕಥೆ, ನವಗ್ರಹ-ಹವನ, ವಾಸ್ತು ಹವನ ಹಾಗೂ ಮಹಾವಿಷ್ಣು ಹವನ ನೆರವೇರಿತು.ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವರ ಅನ್ನಪ್ರಸಾದ ಸ್ವೀಕರಿಸಿ ಪುನೀತರಾದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ವರದರಾಜ ವಾಮನ ಭಟ್ ಹಾಗೂ ವೇ.ಮೂ. ನಾರಾಯಣ ವಾಮನ ಭಟ್ ಇವರ ನೇತೃತ್ವದಲ್ಲಿ … [Read more...] about ವೀರ ವಿಠ್ಠಲ ದೇವರ ವರ್ಧಂತಿ ಉತ್ಸವ ಸಂಪನ್ನ



