• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಹೊನ್ನಾವರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

July 7, 2019 by Gaju Gokarna Leave a Comment

ಹೊನ್ನಾವರ : ಇಲ್ಲಿಯ ಲಯನ್ಸ್ ಕ್ಲಬ್ ಸನ್ 2019-20 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪ್ರಭಾತನಗರ ಲಯನ್ಸ್ ಸಭಾಭವನದಲ್ಲಿ ನಡೆಯಿತು. ಸಿವಿಲ್ ಇಂಜಿನಿಯರ್ ಶ್ರೀಕಾಂತ ಆರ್. ಹೆಗಡೆಕರ ಅಧ್ಯಕ್ಷರಾಗಿ, ನಿವೃತ್ತ ಪ್ರಾಚಾರ್ಯ ಡಾ| ಎ. ವಿ. ಶ್ಯಾನಭಾಗ ಕಾರ್ಯದರ್ಶಿಯಾಗಿ, ಉದ್ಯಮಿ ಸಂತೋಷ ವಿ. ನಾಯ್ಕ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು. ಲಯನ್ಸ್ ಸ್ಕೂಲ ಹಾಗೂ ಟ್ರೇನಿಂಗ್ ಮುಖ್ಯ ಸಂಯೋಜಕರಾದ ಎಂ.ಜೆ.ಎಫ್. ಲಯನ್ ಡಾ|| ಎಂ.ಕೆ.ಭಟ್ಟ ಸೊರಬ ಅವರು ಪದಾಧಿಕಾರಿಗಳಿಗೆ … [Read more...] about ಹೊನ್ನಾವರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಜುಲೈ ೭ ರಂದು ಕ್ರಾಂತಿರಂಗದ ಕಾರ್ಯಲಯದಲ್ಲಿ ನಡೆಯಲಿದೆ ತಾಳಮದ್ದಲೆ

July 6, 2019 by Vishwanath Shetty Leave a Comment

ಹೊನ್ನಾವರ: ಕರ್ನಾಟಕ ಕ್ರಾಂತಿರಂಗ, ಹೊನ್ನಾವರ ಘಟಕ, ಮತ್ತು'ಯಕ್ಷರಂಗ' ಮಾಸ ಪತ್ರಿಕೆ, ಕಡತೋಕಾ, ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಧರ ಡಿ.ಎಸ್ ಇವರು ಬರೆದ ಪ್ರಸಂಗ "ಭೃಗು ಶಾಪ" ತಾಳಮದ್ದಲೆ ಕಾರ್ಯಕ್ರಮ ನಮ್ಮನೆ, ಕರ್ನಾಟಕ ಕ್ರಾಂತಿರಂಗ ಕಾರ್ಯಾಲಯ, ಫಾರೆಸ್ಟ್ ಕಾಲೊನಿ, ಪ್ರಭಾತನಗರದಲ್ಲಿ ಜೂ. 07 ರಂದು ರವಿವಾರ. ಸಂಜೆ 4ಗಂಟೆಯಿಂದ 6-30 ರವರೆಗೆ ಆಯೋಜಿಸಲಾಗಿದೆ. ಹಿಮ್ಮೇಳ ಭಾಗವತರು ಗೋಪಾಲಕೃಷ್ಣ ಎಂ. ಭಾಗವತ, ಕಡತೋಕಾ ಮತ್ತು ಗಣೇಶ ಯಾಜಿ, ಇಡಗುಂಜಿ. ಮದ್ದಳೆ … [Read more...] about ಜುಲೈ ೭ ರಂದು ಕ್ರಾಂತಿರಂಗದ ಕಾರ್ಯಲಯದಲ್ಲಿ ನಡೆಯಲಿದೆ ತಾಳಮದ್ದಲೆ

ಜೋಯಿಡಾದಲ್ಲಿ ಗಂಡು ಕಾಡಾನೆ ದಾಳಿಯಿಂದ ಗಾಯಗೊಂಡು ಮೃತಪಟ್ಟ ಹೆಣ್ಣು ಕಾಡಾನೆ.

July 4, 2019 by Yogaraj SK Leave a Comment

KADANE DALI HENU KADANE SAVU ,-joida elephant 2

ಜೋಯಿಡಾ :- ಜೋಯಿಡಾದ ಕುಳಗಿ ವನ್ಯಜೀವಿ ವಲಯದ ಕೇಗದಾಳ ಶಾಖೆಯ ವಿಚೋಳಿ ಬಳಿ ಗಂಡು ಕಾಡಾನೆಗಳ ದಾಳಿಯಿಂದ ತೀವೃವಾಗಿ ಗಾಯಗೊಂಡ ಕಾಡು ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸಾವನ್ನಪ್ಪಿದ ಆನೆಯ ಮರಣೋತ್ತರ ಪರೀಕ್ಷೆಯನ್ನು ಪಶು ವೈಧ್ಯಾಧಿಕಾರಿ ಡಾ. ಕೆ,ಎಮ್, ನಧಾಪ್ ನಡೆಸಿದರು. ಸ್ಥಳದಲ್ಲಿ ಕುಳಗಿ ಎ,ಸಿ,ಎಪ್, ಗೊರವರ್, ಕುಳಗಿ ವಲಯ ಅರಣ್ಯಾಧಿಕಾರಿ ಸಂತೋಷ ಚಹ್ಹಾಣ ಹಾಗೂ ಪಣಸೋಲಿ … [Read more...] about ಜೋಯಿಡಾದಲ್ಲಿ ಗಂಡು ಕಾಡಾನೆ ದಾಳಿಯಿಂದ ಗಾಯಗೊಂಡು ಮೃತಪಟ್ಟ ಹೆಣ್ಣು ಕಾಡಾನೆ.

ಉತ್ತರ ಕರ್ನಾಟಕಕ್ಕೆ ಕಾರವಾರ ಜಿಲ್ಲೆಯ ಕಾಳಿ ನೀರಿನ ಯೋಜನೆಗೆ ಭಾರಿ ವಿರೋಧ : ಜುಲೈ 8 ರಂದು ಜೋಯಿಡಾ ತಾಲೂಕಾ ಬಂದ್ ಕರೆ.

July 4, 2019 by Yogaraj SK Leave a Comment

JOIDA Bandh press meet

ಜೋಯಿಡಾ :- ಕಾರವಾರ ಜಿಲ್ಲೆಯಲ್ಲಿ ಹರಿಯುವ ಕಾಳಿ ನದಿಯ ನೀರನ್ನು ಉತ್ತರ ಕರ್ನಾಟಕ್ಕೆ ಸಾಗಿಸುವ ಯೋಜನೆಯ ಪ್ರಸ್ತಾಪವನ್ನು ವಿರೋಧಿಸಿರುವ ಕಾಳಿ ಬ್ರೀಗೆಡ್ ಹಾಗೂ ವ್ಯಾಪಾರಿ ಸಂಘದವರು ಜುಲೈ 08 ಸೋಮವಾರದÀಂದು ಜೋಯಿಡಾ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿದೆ ತಾಲೂಕಾ ಬಂದ ನಡೆಸಲು ಕರೆ ನೀಡಿವೆ. ಜೋಯಿಡಾ ಕುಣಬಿ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಮುಖಂಡರುಗಳು ಕಾಳಿ ನದಿ ನೀರಿನ್ನು ಬೇರೆ ಜಿಲ್ಲೆಗೆ ಸಾಗಿಸುವ ಸರಕಾರದ ಮಟ್ಟದಲ್ಲಿ ಯೋಜನೆ … [Read more...] about ಉತ್ತರ ಕರ್ನಾಟಕಕ್ಕೆ ಕಾರವಾರ ಜಿಲ್ಲೆಯ ಕಾಳಿ ನೀರಿನ ಯೋಜನೆಗೆ ಭಾರಿ ವಿರೋಧ : ಜುಲೈ 8 ರಂದು ಜೋಯಿಡಾ ತಾಲೂಕಾ ಬಂದ್ ಕರೆ.

ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯ, ಹೊನ್ನಾವರ ಪ್ಲೇಸ್‍ಮೆಂಟ್ ಸೆಲ್

July 4, 2019 by Gaju Gokarna Leave a Comment

Placement cell sdm.

ಹೊನ್ನಾವರ: ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಪ್ಲೇಸ್‍ಮೆಂಟ್ ಸೆಲ್ ಹಾಗೂ ಸುರಾನಾ ಕಾಲೇಜ್ ಆಫ್ ಎಂ.ಬಿ.ಎ. ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಎಂ.ಬಿ.ಎ. ಪ್ರವೇಶ ಪರೀಕ್ಷೆ ಬರೆಯುವ ಉತ್ತರ ಕನ್ನಡ ಜಿಲ್ಲೆಯ ಪದವಿದರರಿಗಾಗಿ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರ ಏರ್ಪಡಿಸಲಾಯಿತು. ಈಲ್ಲೆಯ ವಿಇವಧ ತಾಲೂಕುಗಳಿಂದ ಸುಮಾರು 50 ಪದವಿಧರರು ಆಗಮಿಸಿ ತರಬೇತಿ ಪಡೆದುಕೊಂಡರು. ಸುರಾನಾ ಕಾಲೇಜು ಸಂಪನ್ಮೂಲ ವ್ಯಕ್ತಗಳಾದ ಪ್ರೊ. ಪಾಷಾ ಮತ್ತು ಪ್ರೊ. ಗುರುರಾಜರವರುಗಳು … [Read more...] about ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯ, ಹೊನ್ನಾವರ ಪ್ಲೇಸ್‍ಮೆಂಟ್ ಸೆಲ್

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,750 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar