• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜಾತಿ

ಕುಸಿದು ಬೀಳುವ ದಿನ ಎದುರು ನೋಡುತ್ತಿರುವ ಗ್ರಾಮ ಚಾವಡಿಗಳು – ವ್ಯವಸ್ಥೆಯ ಅವಗಣನೆಗೆ ಕಾರಣ ತಿಳಿಯುತ್ತಿಲ್ಲ

November 26, 2020 by Lakshmikant Gowda Leave a Comment

ಪಂಚಾಯತ್‍ರಾಜ್ ವ್ಯವಸ್ಥೆ ಜಾರಿಯಾಗುವ ಪೂರ್ವದಲ್ಲಿ ಗ್ರಾಮಗಳ ಪಾಲಿಗೆ ನ್ಯಾಯದೇಗುಲಗಳಾಗಿದ್ದ ಗ್ರಾಮ ಚಾವಡಿಗಳು, ಬಹುತೇಕ ಗ್ರಾಮಗಳಲ್ಲಿ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ಶಿಥಿಲಾವಸ್ಥೆಯನ್ನು ಮುಟ್ಟಿವೆ.ಶಾನುಭೋಗರು ಎಂದು ಕರೆಸಿಕೊಳ್ಳುತ್ತಿದ್ದ ಪ್ರಸ್ಥುತ ಗ್ರಾಮ ಲೆಕ್ಕಿಗರು ಎಂದು ಸಂಬೋದಿಸಲ್ಪಡುವ ಅಧಿಕಾರಿ, ಗ್ರಾಮದ ಕುಟುಂಬಗಳ ಬಗ್ಗೆ ಆಸ್ಥಿ ಪಾಸ್ತಿಗಳ ಬಗ್ಗೆ ಕಳೆದ ಮೂರ್ನಾಲ್ಕು ದಶಕಗಳಿಂದ ಗ್ರಾಮದಲ್ಲಿ ಹುಟ್ಟಿದವರು ಸತ್ತವರ ಲೆಕ್ಕವನ್ನೆಲ್ಲಾ ಕಡತದ … [Read more...] about ಕುಸಿದು ಬೀಳುವ ದಿನ ಎದುರು ನೋಡುತ್ತಿರುವ ಗ್ರಾಮ ಚಾವಡಿಗಳು – ವ್ಯವಸ್ಥೆಯ ಅವಗಣನೆಗೆ ಕಾರಣ ತಿಳಿಯುತ್ತಿಲ್ಲ

ಬಿಜೆಪಿ ಪಕ್ಷವನ್ನು ಅಲ್ಪಸಂಖ್ಯಾತ ಸಮುದಾಯದವರು ಜಾತಿ, ಧರ್ಮದ ಆಧಾರದ ಮೇಲೆ ನೋಡುತ್ತಿರುವುದು ಖೇದಕರ – ಸುನೀಲ್ ಹೆಗಡೆ.

September 3, 2018 by Yogaraj SK Leave a Comment

ಹಳಿಯಾಳ: ಅಲ್ಪಸಂಖ್ಯಾತ ಸಮುದಾಯದವರನ್ನು ಎಷ್ಟೇ ವಿಶ್ವಾಸಕ್ಕೂ ತೆಗೆದುಕೊಂಡರು ಅವರು ತಮ್ಮ ಹಳೇ ಚಾಳಿಯನ್ನು ಬಿಟ್ಟಿಲ್ಲ, ಬಿಜೆಪಿ ಪಕ್ಷವನ್ನು ಜಾತಿ, ಧರ್ಮದ ಆಧಾರದ ಮೇಲೆ ನೋಡುತ್ತಿದ್ದಾರೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಪುರಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅಲ್ಪಸಂಖ್ಯಾತ ಸಮುದಾಯದವರು ಬಿಜೆಪಿ ಪಕ್ಷವನ್ನು ಜಾತಿ, ಧರ್ಮದ ಆಧಾರದ ಮೇಲೆ ನೇರಾ ನೇರವಾಗಿ ವಿರೋಧಿಸುತ್ತಿರುವುದು … [Read more...] about ಬಿಜೆಪಿ ಪಕ್ಷವನ್ನು ಅಲ್ಪಸಂಖ್ಯಾತ ಸಮುದಾಯದವರು ಜಾತಿ, ಧರ್ಮದ ಆಧಾರದ ಮೇಲೆ ನೋಡುತ್ತಿರುವುದು ಖೇದಕರ – ಸುನೀಲ್ ಹೆಗಡೆ.

ಪ್ರತಿಯೊಬ್ಬರು ರಾಷ್ಟ್ರಾಭಿಮಾನ ರೂಡಿಸಿಕೊಳ್ಳಿ;ಮಂಜುಳಾ ಭಜಂತ್ರಿ

August 15, 2018 by Gaju Gokarna Leave a Comment

independence day celebration ,honavar

ಹೊನ್ನಾವರ ತಾಲೂಕ ಆಡಳಿತ, ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ 72ನೇ ಸ್ವಾತಂತ್ರೋತ್ಸವ ಆಚರಣೆ ಮಾಡಲಾಯಿತು.ತಹಶೀಲ್ದಾರ ಮಂಜುಳಾ ಭಜಂತ್ರಿ ಧ್ವಜಾರೋಹಣ ನೇರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಸ್ವತಂತ್ರ್ಯ ಪಡೆಯುವುದರಲ್ಲಿ ನಮ್ಮ ಹಿರಿಯರು ಶ್ರಮ ವಹಿಸಿದ್ದಾರೆ. ಜೀವನ ಬಲಿದಾನ ಮಾಡಿದ್ದಾರೆ. ಇಂದು ನಮಗೆ ಸ್ವಾತಂತ್ರವಿದೆ ಆದ್ದರಿಂದ ದಾಸ್ಯದ ಅರಿವಿಲ್ಲ. ವಿವಿಧ … [Read more...] about ಪ್ರತಿಯೊಬ್ಬರು ರಾಷ್ಟ್ರಾಭಿಮಾನ ರೂಡಿಸಿಕೊಳ್ಳಿ;ಮಂಜುಳಾ ಭಜಂತ್ರಿ

ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಮೀಸಲಾತಿ ಪಟ್ಟಿ ಹಾಗೂ ಕರಡು ಮತದಾರರ ಪಟ್ಟಿ ಪ್ರಕಟ

June 16, 2018 by Yogaraj SK Leave a Comment

ಹಳಿಯಾಳ:  ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ನೂತನ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು ಅಲ್ಲದೇ ಕರಡು ಮತದಾರರ ಪಟ್ಟಿ   ಪ್ರಕಟಿಸಲಾಗಿದ್ದು ಆಕ್ಷೇಪಣೆ ಇದ್ದಲ್ಲಿ ಜೂನ್ 17 ರೊಳಗೆ ಸಲ್ಲಿಸಬಹುದು ಎಂದು ತಹಶೀಲ್ದಾರ್ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.  ಹಳಿಯಾಳ ಪುರಸಭೆ ಹಾಗೂ ದಾಂಡೇಲಿ ನಗರಸಭೆ ಚುನಾವಣೆಯ ವಾರ್ಡಗಳಿಗೆ ಸಂಬಂಧಿಸಿದಂತೆ 9096 ಪುರುಷ, 9023 ಮಹಿಳೆ ಸೇರಿ ಒಟ್ಟು 18119 ಹಾಗೂ ದಾಂಡೇಲಿ ನಗರಸಭೆ ವ್ಯಾಪ್ತಿಯ 31 ವಾರ್ಡಗಳಲ್ಲಿ  19852 ಪುರುಷ 20409 … [Read more...] about ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಮೀಸಲಾತಿ ಪಟ್ಟಿ ಹಾಗೂ ಕರಡು ಮತದಾರರ ಪಟ್ಟಿ ಪ್ರಕಟ

ಕಾಂಗ್ರೇಸ್ ಮುಕ್ತ ಭಾರತವಾದರೇ ಮಾತ್ರ ದೇಶದ ವಿಕಾಸ ಸಾಧ್ಯ – ಸಚಿವ ದೇಶಮುಖ

May 9, 2018 by Yogaraj SK Leave a Comment

 ಹಳಿಯಾಳ:- ಜಾತಿ, ಧರ್ಮ ಆದಾರಿತವಾಗಿ ರಾಜಕಾರಣ ಮಾಡುತ್ತಿರುವ ಕಾಂಗ್ರೇಸ್ ಪಕ್ಷ ಮುಕ್ತ ಭಾರತ ನಿರ್ಮಾಣವಾದರೇ ಮಾತ್ರ ಭಾರತ ದೇಶ ವಿಕಾಸ ಹೊಂದಲು ಸಾಧ್ಯವೆಂದು ಮಹಾರಾಷ್ಟ್ರ ಸರ್ಕಾರದ  ಸಹಕಾರಿ ಮತ್ತು ಜವಳಿ ಖಾತೆ ಸಚಿವ ಸುಭಾಷ್ ದೇಶಮುಖ ಹೇಳಿದರು.  ತಾಲೂಕಿನ ಮುರ್ಕವಾಡ ಜಿ.ಪಂ ಕ್ಷೇತ್ರದ ಮುರ್ಕವಾಡ ಗ್ರಾಮದಲ್ಲಿ ನಡೆದ ಬಿಜೆಪಿ ಗ್ರಾಮೀಣ ಮಟ್ಟದ ಸಮಾವೇಶದಲ್ಲಿ ಹಳಿಯಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರವಾಗಿ ಬೈಕ್ ರ್ಯಾಲಿಯಲ್ಲಿ ಹಾಗೂ ಮನೆ … [Read more...] about ಕಾಂಗ್ರೇಸ್ ಮುಕ್ತ ಭಾರತವಾದರೇ ಮಾತ್ರ ದೇಶದ ವಿಕಾಸ ಸಾಧ್ಯ – ಸಚಿವ ದೇಶಮುಖ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar