• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿದ್ಯಾರ್ಥಿಗಳಿಗೆ

ನಿರ್ಮಾಣವಾಗುತ್ತಿರುವ ಸೇತುವೆ – ಕುರ್ವೆ ಜನರ ಕನಸು ನನಸಾಗುವ ಸಮಯ

October 14, 2020 by Lakshmikant Gowda Leave a Comment

The bridge that is being built ,the dream of the Kurvepeople,Kurve honavar

ಹೊನ್ನಾವರ ತಾಲೂಕಿನ ಹೆರಂಗಡಿ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕುರ್ವೆ ಒಂದು ಪುಟ್ಟ ದ್ವೀಪ. ಶಾಂತವಾಗಿ ಪ್ರವಹಿಸುತ್ತಿರುವ ಶರಾವತಿಯ ಒಡಲಿಂದ ಮೇಲೆದ್ದು ಬಂದಂತಿರುವ ದಿಬ್ಬದಲ್ಲಿ 68 ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಬೇಸಿಗೆಯ ದಿನಗಳಲ್ಲಿ ಸುತ್ತಲೂ ಹರಿಯವ ಸಲಿಲದ ಸ್ನಿಗ್ದ ಸೌಂದರ್ಯದ ಜೊತೆ ಇಡೀ ದಿನ ಹಿತವಾಗಿ ಬೀಸುವ ಗಾಳಿ ಇಲ್ಲಿನ ವಾತಾವರಣವನ್ನು ಆಹ್ಲಾದಕರವಾಗಿಡುತ್ತದೆ.ಹೋಮ್‍ಸ್ಟೇಗಳನ್ನು, ರೆಸಾರ್ಟ್‍ಗಳನ್ನು ಮಾಡುವುದಕ್ಕೆ ಹೇಳಿಮಾಡಿಸಿದಂತಿರುವ ಈ … [Read more...] about ನಿರ್ಮಾಣವಾಗುತ್ತಿರುವ ಸೇತುವೆ – ಕುರ್ವೆ ಜನರ ಕನಸು ನನಸಾಗುವ ಸಮಯ

ವಿದ್ಯಾರ್ಥಿಗಳಿಗೆ ದಸರಾ ಸ್ಪೆಷಲ್‌ ಕ್ಲಾಸ್‌

October 10, 2018 by Gaju Gokarna Leave a Comment

manki

ಹೊನ್ನಾವರ: ತಾಲೂಕಿನ ಸರಕಾರಿ ಪ್ರೌಢಶಾಲೆ ಮಂಕಿ ಯಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದಸರಾ ವಿಶೇಷ 25 ದಿನಗಳ ಬೋಧನಾ ಕಾರ್ಯಕ್ರಮವಾದ “ ವಿಶ್ವಾಸ ಕಿರಣ “ ವನ್ನು ತಾಲೂಕಾ ಪಂಚಯತಿ ಕಾರ್ಯನಿರ್ವಾಹಕ ಆಧಿಕಾರಿ ಸುರೇಶ ನಾಯ್ಕ ಇವರು ಉದ್ಘಾಟಿಸಿದರು. ನಂತರ ಮಾತನಾಡಿ ವಿದ್ಯಾರ್ಥಿಗಳಿಗೆ ಸರಕಾರದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಗೆ ಪರೀಕ್ಷೆಯನ್ನು ಎದುರಿಸಲು ಆತ್ಮವಿಶ್ವಾಸ ಹೆಚ್ಚಿಸಲಿದೆ. ಗಣಿತ ವಿಜ್ಞಾನ & ಇಂಗ್ಲೀಷೆ ವಿಷಯಗಳಲ್ಲಿ ಕಲಿಕಾಂಶಗಳ ಪರಿಕಲ್ಪನೆಯನ್ನು … [Read more...] about ವಿದ್ಯಾರ್ಥಿಗಳಿಗೆ ದಸರಾ ಸ್ಪೆಷಲ್‌ ಕ್ಲಾಸ್‌

ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಸಸ್ಸು ಗಳಿಸುವ ಬಗ್ಗೆ ನಡೆದ ವಿಸೇಷ ಕಾರ್ಯಗಾರ

August 12, 2018 by Gaju Gokarna Leave a Comment

sdm college honnavar

ಹೊನ್ನವರದ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಸಸ್ಸು ಗಳಿಸುವ ಬಗ್ಗೆ ಎರಡು ದಿನಗಳ ವಿಸೇಷ ಕಾರ್ಯಗಾರ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಸ್ ಡಿ ಎಮ್ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಕ್ರಷ್ಣ ಮೂರ್ತಿ ಭಟ್ಟ ಶಿವಾನಿ ಮಾತನಾಡಿ ಸಾಮಾನ್ಯವಾದ ಒಂದು ವಾಹನದ ನಿರ್ವಹಣೆಗೆ ಒಂದು ಮಾದರಿ ಇರುತ್ತದೆ. ಆದರೆ ಮನುಷ್ಯ ಜೀವನ ನಡೆಸಲು ಯಾವುದೇ ಕ್ರಮ ಬದ್ದವಾದ ಮಾರ್ಗ ಇರುವುದಿಲ್ಲಾ.ಇದರಿಂದ ಆತನು ಅನೇಕ … [Read more...] about ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಸಸ್ಸು ಗಳಿಸುವ ಬಗ್ಗೆ ನಡೆದ ವಿಸೇಷ ಕಾರ್ಯಗಾರ

ಕರ್ನಾಟಕ ಕ್ರಾಂತಿರಂಗ ಮೊಳ್ಕೋಡ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ

June 11, 2018 by Gaju Gokarna Leave a Comment

ಹೊನ್ನಾವರ: ಪ್ರೇರಣಾ ಟ್ರಸ್ಟ್ ಮೊಳ್ಕೋಡ್ ಹಾಗೂ ಕರ್ನಾಟಕ ಕ್ರಾಂತಿರಂಗ ಮೊಳ್ಕೋಡ್ ಘಟಕದ ವತಿಯಿಂದ ತಾಲೂಕಿನ ಮೊಳ್ಕೋಡ್ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರೇರಣಾ ಟ್ರಸ್ಟ ಘಟಕದ ವತಿಯಿಂದ ನೀಡಿದ ಶಾಲಾ ಬ್ಯಾಗ್‍ನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ನಂತರ ಅವರು ಮಾತನಾಡಿ "ಪ್ರೇರಣಾ … [Read more...] about ಕರ್ನಾಟಕ ಕ್ರಾಂತಿರಂಗ ಮೊಳ್ಕೋಡ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ

ವನಸುಮ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ವಿತರಣೆ

June 9, 2018 by Gaju Gokarna Leave a Comment

ಹೊನ್ನಾವರ : ಮಂಕಿಯ ವನಸುಮ ಟ್ರಸ್ಟ್ ವತಿಯಿಂದ ಮಂಕಿ ಅಂಗನವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ವಿತರಣೆ ಕೈಗೊಳ್ಳಲಾಯಿತು. ಸಾರಸ್ವತಕೇರಿ ನಿವಾಸಿಗಳಾದ ವನಸುಮ ಟ್ರಸ್ಟ್‍ನ ಮುಖ್ಯಸ್ಥರಾದ ಸಂಜಯ್ ಕೌಶಿಕ್ ಹಾಗೂ ಸುಮಿತ್ರ ಕೌಶಿಕ್ ದಂಪತಿ ಉಚಿತವಾಗಿ ನೋಟ್‍ಬುಕ್ ವಿತರಿಸಿದರು. ಮಾಜಿ ಸೈನಿಕ ವಾಮನ ಎಸ್. ನಾಯ್ಕ ಅತಿಥಿಗಳಾಗಿ ಪಾಲ್ಗೊಂಡು ಗ್ರಾಮೀಣರ ಬದುಕಿಗೆ ಹೊಸ ಸ್ಪರ್ಶ ನೀಡುವಲ್ಲಿ ನೊಂದವರಿಗೆ ಸಹಾಯ ನೀಡುವಲ್ಲಿ ಕೌಶಿಕ್ … [Read more...] about ವನಸುಮ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ವಿತರಣೆ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar