ಹೊನ್ನಾವರ ತಾಲೂಕಿನ ಹಿರೇಬೈಲ್ ಆರ್ಮುಡಿಯಲ್ಲಿ ಜನಿಸಿ ಪ್ರಸ್ಥುತ ಕಡ್ಲೆ ಯಲ್ಲಿ ವಾಸವಾಗಿರುವ ದಾಮೋದರ (ದಾಮು) ನೋಡುವುದಕ್ಕೆ ವಾಮನನಾದರೂ ತನ್ನ ಪ್ರತಿಭೆಯಿಂದ ಕಲೆಯ ಬಗ್ಗೆ ತನಗಿರುವ ಆಸಕ್ತಿ ,ಹೊಸತನದ ಹಂಬಲ, ಕೆಲಸದಲ್ಲಿನ ಶೃದ್ಧೆಯಿಂದ ನಾಡಿನೆಲ್ಲೆಡೆ ಹೆಸರುಮಾಡಿ ತ್ರಿವಿಕ್ರಮನಾಗಿ ಬೆಳೆದಿದ್ದಾರೆ.ಹೊನ್ನಾವರ ಪಟ್ಟಣದಲ್ಲಿ ರಂಗಭೂಮಿಕಾ ಎನ್ನುವ ರಂಗ ಕಲೆಗಳ ಅಭಿವ್ಯಕ್ತಿಗೆ ಅಗತ್ಯವಾದ ವೇಷ ಭೂಷಣಗಳನ್ನು ಬಾಡಿಗೆಗೆ ದೊರೆಯುವ ಮಳಿಗೆಯನ್ನ ಆರಂಭಿಸಿದ್ದಲ್ಲದೇ … [Read more...] about ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದನ್ನು ಸಾಭಿತುಪಡಿಸಿದ – ಕ್ರಿಯಾಶೀಲ ಪ್ರತಿಭೆ ದಾಮೋದರ ನಾಯ್ಕ
ಕರಾವಳಿ ಉತ್ಸವ
ಕರಾವಳಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ವಿವಿಧ ಸ್ಪರ್ದಾ ಕಾರ್ಯಕ್ರಮ
ಹಳಿಯಾಳ : ಕರಾವಳಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ವಿವಿಧ ಸ್ಪರ್ದಾ ಕಾರ್ಯಕ್ರಮಗಳು ನಡೆದು ನೂರಾರು ಮಹಿಳೆಯರು, ಯುವತಿಯರು, ಮಕ್ಕಳು, ಯುವಕರು ವಯಸ್ಸಿನ ಭೇದ ಮರೆತು ಸ್ಪರ್ದಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಪಟ್ಟಣದ ಶಿವಾಜಿ ಪದವಿ ಪೂರ್ವ ವಿದ್ಯಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಂದ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ತಹಶೀಲ್ದಾರ್ ಕಾರ್ಯಾಲಯ ಸಭಾಭನದಲ್ಲಿ ಕವಿಗೋಷ್ಠಿ, ಪುರಸಭಾ ಭವನದಲ್ಲಿ … [Read more...] about ಕರಾವಳಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ವಿವಿಧ ಸ್ಪರ್ದಾ ಕಾರ್ಯಕ್ರಮ
ನಶಿಸುತ್ತಿರುವ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು;ನ್ಯಾಯಾಧೀಶ ವಿಠಲ ಧಾರವಾಡಕರ್
ಕಾರವಾರ: ಗ್ರಾಮೀಣ ಕಲೆಗಳನ್ನು ಜನ ಎಂದಿಗೂ ಮರೆಯಬಾರದು. ನಶಿಸುತ್ತಿರುವ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಠಲ ಧಾರವಾಡಕರ್ ಹೇಳಿದರು. ಶುಕ್ರವಾರ ಮದ್ಯಾಹ್ನ ಜಿಲ್ಲಾ ರಂಗಮಂದಿರದಲ್ಲಿ "ಕರಾವಳಿ ಉತ್ಸವ" ಸಾಂಸ್ಕøತಿಕ ಕಾರ್ಯಕ್ರಮ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಶಿಸುತ್ತಿರುವ ಗ್ರಾಮೀಣ ಕಲೆಗಳನ್ನು ಉಳಿಸಲು ಸರ್ಕಾರ ಕರಾವಳಿ ಉತ್ಸವದಂತಹ ವೇದಿಕೆ ಕಲ್ಪಿಸಿದೆ. ಕಲಾವಿದರು ಹಾಗೂ ಕಲಾಭಿಮಾನಿಗಳು … [Read more...] about ನಶಿಸುತ್ತಿರುವ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು;ನ್ಯಾಯಾಧೀಶ ವಿಠಲ ಧಾರವಾಡಕರ್
ಕರಾವಳಿ ಉತ್ಸವದ ಪೋಸ್ಟರ್ ಬಿಡುಗಡೆ
ಕಾರವಾರ: ಡಿಸೆಂಬರ್ 8, 9, ಮತ್ತು 10 ರಂದು ನಡೆಯುವ ಕರಾವಳಿ ಉತ್ಸವದ ಪೋಸ್ಟರ್ನ್ನು ಶಾಸಕ ಸತೀಶ್ ಸೈಲ್ ಭಾನುವಾರ ಬಿಡುಗಡೆ ಮಾಡಿದರು. ಕರಾವಳಿ ಉತ್ಸವದ ಕಾರ್ಯಕ್ರಮಗಳ ವಿವರ ಇಂತಿದೆ.* ಡಿಸೆಂಬರ್ 8 ಮಧ್ಯಾಹ್ನ 2.30ಕ್ಕೆ ಜಿಲ್ಲಾ ರಂಗಮಂದಿರದಲ್ಲಿ ಗಂಗಾವತಿ ಪ್ರಾಣೇಶ್ ಹಾಗೂ ತಂಡದವರಿಂದ ನಗೆ ಹಬ್ಬ, 3ಕ್ಕೆ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಬೀಚ್ ವಾಲಿಬಾಲ್, ಮಯೂರವರ್ಮ ವೇದಿಕೆಯಲ್ಲಿ ಸಂಜೆ ಶಾಲ್ಮಲಿ ಕೋಲ್ಗಡೆಯವರಿಂದ ಸಂಗೀತ ಸಂಜೆ.* ಡಿಸೆಂಬರ್ … [Read more...] about ಕರಾವಳಿ ಉತ್ಸವದ ಪೋಸ್ಟರ್ ಬಿಡುಗಡೆ
ಕರಾವಳಿ ಉತ್ಸವದಲ್ಲಿ ರಂಜಿಸಿದ ಝೇಂಕಾರ
ಹೊನ್ನಾವರದಲ್ಲಿ, ಜರುಗಿದ ಕರಾವಳಿ ಉತ್ಸವದಲ್ಲಿ ಭಟ್ಕಳದ ಝೇಂಕಾರ ಮೆಲೋಡಿಸ್ನವರ ರಸಮಂಜರಿಯ ಮೂರು ಘಂಟೆಯ ಕಾಲ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಅನುರಾಧಾ ಭಟ್ ಇವರು ತಮ್ಮ ಜನಪ್ರಿಯ ಚೌಕಾ ಚಿತ್ರದ ಅಪ್ಪಾ ಐ ಲವ್ ಯು ಅಪ್ಪಾ ಗೀತೆಯೊಂದಿಗೆ ಪ್ರಾರಂಭಿಸಿ ಹತ್ತಾರು ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಿದರು. ಜೊತೆಯಲ್ಲಿ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಅಜಯ ವಾರಿಯರ್ ತಮ್ಮ ಮೆಡ್ಲಿ ಗೀತೆಗಳ ಮೂಲಕ ಅನುರಾಧಾ ಭಟ್ … [Read more...] about ಕರಾವಳಿ ಉತ್ಸವದಲ್ಲಿ ರಂಜಿಸಿದ ಝೇಂಕಾರ