ವಾಲ್ಮೀಕಿಯ ನಡೆದ ದಾರಿಯಲ್ಲಿ ಇಂದಿನ ಯುವ ಪಿಳಿಗೆಯು ನಡೆದಾಗ ಸಮಾಜದಲ್ಲಿ ಇನ್ನಷ್ಟು ಬದಲಾವಣೆ ಸಾಧ್ಯ. ಸಮಾಜದ ಅಭಿವೃದ್ದಿಗೆ ಕೇವಲ ಜಯಂತಿಯ ಆಚರಣೆಯಿಂದ ಪ್ರಯೋಜನವಿಲ್ಲ ಆದರೆ ಅವರ ತತ್ವ ಆದರ್ಶಗಳನ್ನು ಇಂದಿನ ಯುವ ಸಮುದಾಯದವರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದು ನಿವೃತ್ತ ಉಪನ್ಯಾಸಕರಾದ ಡಾ. ಜಿ.ಪಿ.ಪಾಠಣಕರ್ ಅಭಿಪ್ರಾಯ ಪಟ್ಟರು. ತಾಲೂಕ ಆಡಳಿತ, ತಾಲೂಕ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣಿಯು ಹೊನ್ನಾವರ ಪಟ್ಟಣ … [Read more...] about ವಾಲ್ಮೀಕಿಯ ನಡೆದ ದಾರಿಯಲ್ಲಿ ಇಂದಿನ ಯುವ ಪಿಳಿಗೆಯು ನಡೆದಾಗ ಸಮಾಜದಲ್ಲಿ ಇನ್ನಷ್ಟು ಬದಲಾವಣೆ ಸಾಧ್ಯ;ಡಾ. ಜಿ.ಪಿ.ಪಾಠಣಕರ್
ನಡೆದ
ರಾಷ್ಟ್ರ ಮಟ್ಟದ ಟೆಬಲ್ ಟೆನ್ನಿಸ್ ಪಂದ್ಯಾವಳಿಗೆ ಹಳಿಯಾಳದ ಕ್ರೀಡಾ ಭವನದ ವಿದ್ಯಾರ್ಥಿಗಳು ಆಯ್ಕೆ
ಹಳಿಯಾಳ: ಇಲ್ಲಿನ ಮಿಲಾಗ್ರಿಸ್ ಶಾಲೆಯ ಕ್ರೀಡಾಭವನದ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಹಳಿಯಾಳಕ್ಕೆ ಕೀರ್ತಿ ತಂದಿದ್ದಾರೆ. ದಿ.6 ರಿಂದ 8ರ ವರೆಗೆ ಉಡುಪಿಯ ಕಲ್ಯಾಣಪುರದಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಪಂದ್ಯಾವಳಿಯಲ್ಲಿ ಪಿಯುಶ ಉದಯ ಜಾಧವ, ಮಂಜುನಾಥ ಅಶೋಕ ಚವಲಗಿ ಮತ್ತು ಸಮರ್ಥ ಸುಬ್ರಾಯ ನಾಯಕ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪಿಯುಶ ಜಾಧವ ಮತ್ತು ಮಂಜುನಾಥ ಚವಲಗಿ ಇಬ್ಬರು ಕ್ರೀಡಾಪಟುಗಳು ಉತ್ತರಪ್ರದೇಶದ … [Read more...] about ರಾಷ್ಟ್ರ ಮಟ್ಟದ ಟೆಬಲ್ ಟೆನ್ನಿಸ್ ಪಂದ್ಯಾವಳಿಗೆ ಹಳಿಯಾಳದ ಕ್ರೀಡಾ ಭವನದ ವಿದ್ಯಾರ್ಥಿಗಳು ಆಯ್ಕೆ
ದುರ್ಗಾದೌಡ ಅಂಗವಾಗಿ ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ಬೈಕ್ ರ್ಯಾಲಿ
ಹಳಿಯಾಳ: ಧರ್ಮ ರಕ್ಷಣೆಯ ಮತ್ತು ರಾಷ್ಟ್ರ ಪ್ರೇಮದ ಜಾಗರಣೆಯ ಸಲುವಾಗಿ ನವರಾತ್ರಿ ಹಬ್ಬದ ಪ್ರಯುಕ್ತ 9 ದಿನಗಳ ಕಾಲ ನಡೆಯುವ ದುರ್ಗಾದೌಡ ಧಾರ್ಮಿಕ ನಡಿಗೆ ಕಾರ್ಯಕ್ರಮ ಅಂಗವಾಗಿ ಹಳಿಯಾಳದಲ್ಲಿ ಬೃಹತ್ ಬೈಕ್ ಜಾಥಾ ನಡೆಯಿತು. ವಿಜೃಂಭಣೆಯಿಂದ ನಡೆಯಲಿರುವ ದುರ್ಗಾದೌಡ ಅಂಗವಾಗಿ ಹಿಂದೂ ಸಮಾಜ ಬಾಂಧವರು, ವಿವಿಧ ಹಿಂದೂ ಸಂಘಟನೆಯವರು ನೂರಾರು ಸಂಖ್ಯೆಯ ಬೈಕ್ಗಳಲ್ಲಿ ಆಗಮಿಸಿದ ಮಹಿಳೆಯರು, ಯುವತಿಯರು ಹಾಗೂ ಯುವಕರು ಭಗವಾ ಧ್ವಜಗಳೊಂದಿಗೆ ಶ್ರೀ ಗಣೇಶ ದೇವಸ್ಥಾನದ ಎದುರು ಸೇರಿ … [Read more...] about ದುರ್ಗಾದೌಡ ಅಂಗವಾಗಿ ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ಬೈಕ್ ರ್ಯಾಲಿ
ಗಾಂಧಿ ಜಯಂತಿ ಪ್ರಯುಕ್ತ ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ನಡೆದ ಶ್ರಮದಾನ ಕಾರ್ಯಕ್ರಮ
ಹೊನ್ನಾವರ .ತಾಲೂಕಿನ ಬಂಗಾರಮಕ್ಕಿಯಲಿ ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ಗಾಂಧಿ ಜಯಂತಿಯ ಅಂಗವಾಗಿ “ಶ್ರಮದಾನ” ಕಾರ್ಯಕ್ರಮವನ್ನು ನಡೆಸಲಾಯಿತು. 1 ನೇ ತರಗತಿಯಿಂದ 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ವರ್ಗ ಶಿಕ್ಷಕರ ನೇತೃತ್ವದಲ್ಲಿ “ಶ್ರಮದಾನ” ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದರ ಮುಂದಾಳತ್ವವನ್ನು ನಮ್ಮ ಶಾಲೆಯ ಆಡಳಿತ ನಿರ್ದೇಶಕರಾದ ಜಿ.ಟಿ.ಹೆಗಡೆು, ಪ್ರಾಂಶುಪಾಲರಾದ ಶ್ರೀನಿವಾಸ ಬಿ.ಕೆ ಹಾಗೂ ದೈಹಿಕ ಶಿಕ್ಷಕರಾದ ಜಯಂತ ಗೌಡ ರವರು … [Read more...] about ಗಾಂಧಿ ಜಯಂತಿ ಪ್ರಯುಕ್ತ ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ನಡೆದ ಶ್ರಮದಾನ ಕಾರ್ಯಕ್ರಮ
ಮೂಡಗಣಪತಿ ಸಬಾಭವನದಲ್ಲಿ ನಡೆದ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ
ಹೊನ್ನಾವರ: ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಹೊನ್ನಾವರ ವತಿಯಿಂದ ವಿಷೇಶ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ ಪಟ್ಟಣದ ಮೂಡಗಣಪತಿ ಸಬಾಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ ಪ.ಪಂ ಅಧ್ಯಕ್ಷೆ ರಾಜಶ್ರೀ ನಾಯ್ಕ ಮಾತನಾಡಿ ಸರ್ಕಾರವು ಇಲಾಖೆಗಳ ಮೂಲಕ ನಡೆಸುವಂತಹ ಇಂತಹ ವೈದ್ಯಕೀಯ ಶಿಬಿರಗಳಲ್ಲಿ ತಂದೆ-ತಾಯಂದಿರು ವಿಷೇಶ … [Read more...] about ಮೂಡಗಣಪತಿ ಸಬಾಭವನದಲ್ಲಿ ನಡೆದ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ